Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

weekly horoscope in kannada : ಈ ವಾರ ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು

ಈ ವಾರದಲ್ಲಿ ಹೀಗೆ ಮಾಡುವ ಮೂಲಕ ಸಂತೋಷದ ದಿನಗಳನ್ನು ನಿಮ್ಮದಾಗಿಸಿಕೊಳ್ಳಿ

Radhakrishna Anegundi by Radhakrishna Anegundi
July 17, 2022
in ದೇವನುಡಿ
weekly horoscope in kannada weekly-horoscope-check-astrological-prediction-from-june-18th-july-to-24th-2022
Share on FacebookShare on TwitterWhatsAppTelegram

ದ್ವಾದಶ ರಾಶಿಗಳ ಫಲಾಫಲ ಪ್ರಕಾರ ಕೆಲವೊಂದು ರಾಶಿಗಳಿಗೆ ಸಂಕಷ್ಟ ಎಂದು ಹೇಳಲಾಗಿದೆ. ಹಾಗಂತ ಮನೆಯಲ್ಲಿ ಕೂತರೇ ಪರಿಹಾರ ಸಾಧ್ಯವೇ. ಸಂಕಷ್ಟದ ಫಲ ಹೇಳಿದವರು ಪರಿಹಾರವನ್ನೂ ಹೇಳಿದ್ದಾರೆ. ಹಾಗಾದ್ರೆ ಯಾರು ಯಾವ ದೇವರನ್ನು ಪೂಜಿಸಬೇಕು weekly horoscope in kannada

ಮೇಷ

ರಾಶಿಗೆ ಶುಭ ಫಲವಿದೆ. ಹಾಗಿದ್ದರೂ ಮಾತು ಹೆಚ್ಚಾದ್ರೆ ಕಲಹ ಸಾಧ್ಯತೆ. ಹೀಗಾಗಿ ಮೌನ ಬಂಗಾರ ಅನ್ನುವುದನ್ನು ಮರೆಯದಿರಿ. ಸುಬ್ರಹ್ಮಣ್ಯ ದೇವರನ್ನು ಪೂಜಿಸಿದರೆ ನಿಮ್ಮ ಸಮಯ ಸುಲಭವಾಗಿ ಮುಂದೆ ಸಾಗುತ್ತದೆ

ವೃಷಭ

ಮುಂದಿನ ಸಂವತ್ಸರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಇಂದಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಸೌಂದರ್ಯಲಹರಿ ಪಾರಾಯಣದಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ

ಮಿಥುನ

ಆಸೆ ಇರಬೇಕು. ಹಾಗಂತ ಆಗೋದಿಲ್ಲ ಅಂತಾ ಗೊತ್ತಿದ್ದರೂ ಆಸೆ ಪಡುವುದು ತಪ್ಪು ತಾನೇ – ಲಕ್ಷ್ಮಿ ನರಸಿಂಹ ಸ್ವಾಮಿಯ ಪ್ರಾರ್ಥನೆಯ ಮೂಲಕ ನಿಮ್ಮ ಪ್ರಯತ್ನದಲ್ಲಿ ಫಲ ಕಾಣಬಹುದು

ಕಟಕ

ನಿಮಗಿದು ಮನೋಕ್ರಾಂತಿಯ ಕಾಲ. ಸೂರ್ಯನನ್ನು ಒಂದು ತಿಂಗಳ ಕಾಲ ನವಗ್ರಹ ಸಂಹಿತವಾಗಿ ಆದಿತ್ಯ ಹೃದಯಪಾರಾಯಣ ಮಾಡಿದರೆ ಉತ್ತಮ ಫಲ ಸಿಗಲಿದೆ

ಸಿಂಹ

ನಿಮ್ಮ ವಿದ್ಯೆಗೆ ಬೆಲೆ ಸಿಗುತ್ತದೆ ಅನ್ನುವುದಾದ್ರೆ ಮಾತ್ರ ಸಲಹೆ ಮಾರ್ಗದರ್ಶನ ಕೊಡಿ. ಎಲ್ಲರಿಗೂ ಬುದ್ದಿವಾದ ಹೇಳುವ ಕೆಲಸ ಮಾಡಬೇಡಿ. ಸೂರ್ಯೋಷ್ಟೋತ್ತರ ನಂತರ ಶಿವನಿಗೆ ರುದ್ರಾಭಿಷೇಕ ಮಾಡಿ

ಕನ್ಯಾ

ಅನ್ಯರ ಋಣವನ್ನು ತೀರಿಸಲು ಪ್ರಯತ್ನಿಸಿ. ಅನ್ಯರ ಶಾಪಕ್ಕೆ ಗುರಿಯಾಗಬೇಡಿ – ಮಹಾವಿಷ್ಣುವಿನ ಕೃಪೆಗಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ

ತುಲಾ

ಪ್ರಯತ್ನಗಳು ಶದ್ಧಾ ಮತ್ತು ಭಕ್ತಿಯಿಂದ ಕೂಡಿದ್ದರೆ ಒಳ್ಳೆಯ ಫಲ ಸಿಗುತ್ತದೆ – ನಿತ್ಯ ತುಳಸಿಯನ್ನು ಪೂಜಿಸಿ ನಿಮ್ಮ ಕೆಲಸಗಳು ಸುಲಲಿತವಾಗಿ ಸಾಗುತ್ತದೆ

ವೃಶ್ಚಿಕ

ನಿಮ್ಮ ಮೇಲೆ ಈ ಹಿಂದೆ ಬಂದ ಅಪವಾದದ ಮಾನಸಿಕ ಖಿನ್ನತೆಯನ್ನು ಮೊದಲು ದೂರ ಸರಿಸಿ. ಆಗಿದ್ದು ಆಗಿ ಹೋಯ್ತು. ಹಣ ಖರ್ಚು ಮಾಡುವಾಗ ಎಚ್ಚರವಿರಲಿ. ನಿತ್ಯ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ರೂಢಿಸಿಕೊಳ್ಳಿ

ಧನು

ಕೆಲಸದಲ್ಲಿ ಏಕಲವ್ಯನಂತೆ ಗುರಿ ಇರಲಿ. ನಿಂದನೆಗೆ ಗುರಿಯಾಗುವ ಕೆಲಸ ಮಾಡಬೇಡಿ. ಮಾಡಿದ ಪಾಪಕ್ಕೆ ದತ್ತಚರಿತೆಯನ್ನು ನಿತ್ಯ ಪಾರಾಯಣ ಮಾಡಿ

ಮಕರ

ಶನಿಯನ್ನು ಪೂಜಿಸುವ ಮೂಲಕ ಸಂತೋಷದ ಗಣಿಯನ್ನು ಪಡೆಯಿರಿ. ಶನಿ ಅಷ್ಟೋತ್ತರ ಪಾರಾಯಣ ನಿಮ್ಮ ಸಂಕ,ಟಗಳನ್ನು ದೂರ ಮಾಡಲಿದೆ

ಕುಂಭ

ಮಾತನಾಡಿದರೆ ಮಾತಿಗೆ ಬೆಲೆ ಇರಬೇಕು. ಹಾಗೆ ಮಾತನಾಡಿ. ನೀವು ಹೇಳಿದಂತೆ ಎಲ್ಲವೂ, ಎಲ್ಲರೂ ನಡೆಯಬೇಕು ಅನ್ನುವುದನ್ನು ಬಿಡಿ. ಶಿವತ್ರಿಶತಿ ಪಾರಾಯಣ ಮಾಡಿ. ಶಿವ ದೇವಾಲಯದಲ್ಲಿ ಅಶ್ವಥ ವೃಕ್ಷ ಪ್ರದಕ್ಷಿಣೆ ಕೈಗೊಳ್ಳಿ

ಮೀನ

ನಡೆ ನುಡಿ ಹಿತವಾಗಿರಲಿ. ದತ್ತಾತ್ರೇಯನ ಗುರು ಚರಿತೆಯ 14ನೇ ಅಧ್ಯಾಯ ಓದಿ ಭ್ರಮರಾಂಭ ಸಹಿತ ಮಲ್ಲಿಕಾರ್ಜುನನ್ನು ಪ್ರಾರ್ಥಿಸಿ

Tags: MAIN
ShareTweetSendShare

Discussion about this post

Related News

raghavendra swamy aradhana mantralayam

Raghavendra Swamy Aradhana : ರಾಯರ 351ನೇ ಆರಾಧನಾ ಮಹೋತ್ಸವ : ಮಂತ್ರಾಲಯದಲ್ಲಿ ಸಂಭ್ರಮ

nagara-panchami-most-amazing-snake-naga-temples-of-india-story

Naga temple : ಭಾರತದ ಪ್ರಸಿದ್ಧ ನಾಗ ದೇವಾಲಯಗಳು : ನಾಗದೋಷ ಪರಿಹರಿಸುವ ಪುಣ್ಯ ಕ್ಷೇತ್ರ

Dina bhavishya : ಇಂದಿನ ಭವಿಷ್ಯ : ದಿನ ಭವಿಷ್ಯ : ರಾಶಿ ಭವಿಷ್ಯ : 27 july 2022

Dina bhavishya : ಇಂದಿನ ಭವಿಷ್ಯ : ದಿನ ಭವಿಷ್ಯ : ರಾಶಿ ಭವಿಷ್ಯ : 26 july 2022

Daily horoscope  : ದಿನ ಭವಿಷ್ಯ : ಇಂದಿನ ರಾಶಿ ಭವಿಷ್ಯ 24 ಜುಲೈ 2022

Rashi bhavishya : ದಿನ ಭವಿಷ್ಯ : ಯೋಜಿತ ಕೆಲಸದಲ್ಲಿ ಯಶಸ್ಸು ಸಾಧಿಸಲು ಸುದಿನ

ಅಮಾವಾಸ್ಯೆ ದಿನ ಈ ವಸ್ತುಗಳನ್ನು ಖರೀದಿಸಬೇಡಿ : ಯಾವುದು ಆ ವಸ್ತುಗಳು

ಆಷಾಢ ಅಮಾವಾಸ್ಯೆ 2022  : ಜ್ಯೇಷ್ಠ ಮಾಸದ ಕೊನೆಯ ಅಮಾವಾಸ್ಯೆಯ ಮಹತ್ವ

ತಾ.14-06-2022 ರ ಮಂಗಳವಾರದ ರಾಶಿಭವಿಷ್ಯ

ಯಾವ ರಾಶಿಯವರು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ…?

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್