Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Radhakrishna Anegundi by Radhakrishna Anegundi
16-08-22, 11 : 50 am
in ಟ್ರೆಂಡಿಂಗ್
Nimishamba E Hunditemple-mandya-is-now-digital
Share on FacebookShare on TwitterWhatsAppTelegram

ಚಿಲ್ಲರೆ ಇಲ್ಲ ಅನ್ನೋ ವರಿ ಇಲ್ಲ, ಚಿಲ್ಲರೆ ಎಣಿಸಬೇಕಲ್ವ ಅನ್ನುವ ತಲೆನೋವು ಕೂಡಾ ಇಲ್ಲ ( Nimishamba  E Hundi)

ಮಂಡ್ಯ : ಪ್ರಧಾನಿ ನರೇಂದ್ರ ಮೋದಿಯವರು ಉತ್ತೇಜಿಸಿದ ಡಿಜಿಟಲ್ ಪೇಮೆಂಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪೆಟ್ಟಿಗೆ ಅಂಗಡಿ ಮಂದಿಯೂ ಪೇಟಿಎಂ ಮಾಡಿ ಅನ್ನುವಂತಾಗಿದೆ. ಇದರಿಂದ ಸಾಕಷ್ಟು ಅನುಕೂಲಗಳಾಗಿದ್ದು, ಕೈಯಲ್ಲಿ ಕರೆನ್ಸಿ ಹಿಡಿದುಕೊಂಡು ಓಡಾಡುವ ತಲೆ ನೋವು ತಪ್ಪಿದೆ. ( Nimishamba  E Hundi)

ಮುಂದುವರಿದ ಭಾಗವಾಗಿ ಇದೀಗ ದೇವಸ್ಥಾನದ ಕಾಣಿಕೆ ಡಬ್ಬಿಯೂ ಡಿಜಿಟಲ್ ಸ್ವರೂಪಕ್ಕೆ ತಿರುಗಿದೆ. ಇನ್ಮುಂದೆ ತಂಟೆಗೆ ಹಾಕಿದ ಕಾಸು ಅರ್ಚಕರಿಗೆ ಹುಂಡಿಗೆ ಹಾಕಿದ ಕಾಸು ದೇವರಿಗೆ ಅನ್ನುವಂತಿಲ್ಲ. ಸ್ಕ್ಯಾನ್ ಮಾಡಿದ ಕಾಸು ದೇವರಿಗೆ ಅನ್ನಬೇಕು.

Nimishamba  E Hundi

ಇದನ್ನು ಓದಿ : Akasa air ಏರ್ ಲೈನ್ಸ್ ಉದ್ಯಮಕ್ಕೆ ಕಾಲಿಟ್ಟ 7ನೇ ದಿನಕ್ಕೆ ಇಹಲೋಕ ತ್ಯಜಿಸಿದ ಉದ್ಯಮಿ

ಇದೇ ಮೊದಲ ಬಾರಿಗೆ ಮಂಡ್ಯದ ನಿಮಿಷಾಂಭ ದೇವಸ್ಥಾನದಲ್ಲಿ ಇ ಹುಂಡಿಯನ್ನು ಪರಿಚಯಿಸಲಾಗಿದ್ದು, ದೇವರಿಗೆ ಜನ ಹಾಕಬೇಕು ಅಂದುಕೊಂಡಿರುವ ನಗದು ಕಾಣಿಕೆಯನ್ನು ಹುಂಡಿಗೆ ಹಾಕಬೇಕಾಗಿಲ್ಲ. ಬದಲಾಗಿ Scan ಮಾಡಿದ್ರೆ ನೇರವಾಗಿ ದೇವಸ್ಥಾನದ ಬ್ಯಾಂಕ್ ಖಾತೆ ಹಣ ಜಮಾವಣೆಯಾಗುತ್ತದೆ.

e hundi 01

ಭಕ್ತರಿಂದ ಕೂಡಾ ಇ ಹುಂಡಿ ವ್ಯವಸ್ಥೆಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಚಿಲ್ಲರೆ ಇಲ್ಲದ ಸಂದರ್ಭದಲ್ಲಿ ಇದೊಂದು ಬೆಸ್ಟ್ ಆಯ್ಕೆ ಅನ್ನುವುದು ಭಕ್ತರ ಅಭಿಪ್ರಾಯ. ಇನ್ನು ಹುಂಡಿಯಲ್ಲಿ ಕಾಸು ತುಂಬಿದಷ್ಟು ದೇವಸ್ಥಾನದ ಆಡಳಿತ ಮಂಡಳಿಗೆ ಆತಂಕ ಹೆಚ್ಚುತ್ತದೆ. ಎಲ್ಲಿ ಕಳ್ಳರು ಕದಿಯುತ್ತಾರೋ ಅನ್ನುವ ಭಯ. ಎಲ್ಲವೂ ಸುಸೂತ್ರವಾಗಿದೆ ಅಂದುಕೊಂಡ್ರೆ ಭಕ್ತರು ಹಾಕಿದ ಚಿಲ್ಲರ ಎಣಿಸುವುದು ಮತ್ತೊಂದು ತಲೆನೋವು.

ಇದೀಗ ಇ ಹುಂಡಿ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಹಾಡಿದ್ದು, Scan ಮಾಡಿ ಕಾಣಿಕೆ ಕೊಟ್ಟು ದೇವರೇ ಕಾಪಾಡು ಎಂದು ಬರಬಹುದಾಗಿದೆ.

Tags: FEATURED
ShareTweetSendShare

Discussion about this post

Related News

another crocodile seen at Ananthapura Temple after Babiya death

ಅನಂತಪದ್ಮನಾಭ ದೇಗುಲದ ಕೆರೆಯಲ್ಲಿ ಕಾಣಿಸಿಕೊಂಡ ಜ್ಯೂನಿಯರ್ ಬಬಿಯಾ ( Babiya)

siddaramaiah-and cabinet minister spent-crores-on-the-renovation

ಸಚಿವರ ಮನೆ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು : ಏನಿದು ಸಿದ್ದರಾಮಯ್ಯನವರೇ

Lunar Eclipse : ಚಂದ್ರ ಗ್ರಹಣ

Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ

ದೇವರಿಗೆ ಚೆಕ್ ಕೊಟ್ಟು ಯಾಮಾರಿಸಿದ ಭೂಪ : 100 ಕೋಟಿ ಚೆಕ್ ಕೊಟ್ಟವನ ಖಾತೆಯಲ್ಲಿತ್ತು 17 ರೂಪಾಯಿ

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

ಚೀತಾ ಕರೆ ತಂದ ತಂಡದಲ್ಲಿದ್ದ ಕನ್ನಡಿಗನಿಗೆ ಭೇಷ್ ಅಂದ ಪ್ರಧಾನಿ ನರೇಂದ್ರ ಮೋದಿ ( sanath krishna muliya)

Vastralankara seva:ತಿರುಪತಿ ತಿಮ್ಮನಿಗೆ 50 ಲಕ್ಷ ರೂಪಾಯಿ ದಂಡ : ವಸ್ತ್ರಾಲಂಕಾರ ಸೇವೆಗೆ ನಿರಾಕರಣೆ

Chikkaballapura : ಅಜ್ಜಿಯನ್ನು ನಿರ್ಲಕ್ಷ್ಯಿಸಿದ ಮೊಮ್ಮಗಳು : ಜಮೀನು ವಾಪಾಸ್ ಕೊಡಿಸಿದ ಉಪವಿಭಾಗಾಧಿಕಾರಿ

Papad kerala : ಹಪ್ಪಳಕ್ಕಾಗಿ ಮದುವೆ ಮನೆಯಲ್ಲಿ ಗಲಾಟೆ : 1.5 ಲಕ್ಷ ರೂಪಾಯಿ ನಷ್ಟ

King Cobra Car : ಕಾರಿನಲ್ಲಿ ಕಾಳಿಂಗ ಸರ್ಪದೊಂದಿಗೆ ಒಂದು ತಿಂಗಳ ಪ್ರವಾಸ : ಕೇರಳದಲ್ಲೊಂದು ಭಯಾನಕ ಘಟನೆ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್