Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ನಮಗೆ ನ್ಯಾಯಬೇಕಿದೆ :  ಪವಿತ್ರಾ ಲೋಕೇಶ್ ಸಂಬಂಧದ ರೂಮರ್ ಕುರಿತಂತೆ ನರೇಶ್ ಹೇಳಿಕೆ

ಪವಿತ್ರ ಬಂಧನದ ಬಗ್ಗೆ ನರೇಶ್ ಮೌನ - ರಮ್ಯ ಆರೋಪದಿಂದ ಕಂಗಾಲಾದ ತೆಲುಗು ನಟ

Radhakrishna Anegundi by Radhakrishna Anegundi
30-06-22, 3 : 49 pm
in ಮನೋರಂಜನೆ
we want justice telugu actor naresh reaction about ramya raghupathi and pavithra lokesh
Share on FacebookShare on TwitterWhatsAppTelegram

ಬೆಂಗಳೂರಿನಲ್ಲಿ ಟಿವಿ9 ವಾಹಿನಿಗೆ ಬಂದಿದ್ದ ನರೇಶ್ ಉಳಿದ ಮಾಧ್ಯಮ ಲೋಗೋ ಕಂಡು ಪರಾರಿಯಾಗಿದ್ದಾರೆ

ಬೆಂಗಳೂರು : ತೆಲುಗು ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ನಡುವಿನ ಸಂಬಂಧದ ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿದೆ. ತೆಲುಗು ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ಪ್ರಸಾರವಾಗುತ್ತಿದ್ದ ನರೇಶ್ ನಾಲ್ಕನೇ ಮದುವೆ ಮತ್ತು ಪವಿತ್ರಾ ಲೋಕೇಶ್ ಮೂರನೇ ಮದುವೆ ಸುದ್ದಿ ಇದೀಗ ಕನ್ನಡದಲ್ಲೂ ಸದ್ದು ಮಾಡಲಾರಂಭಿಸಿದೆ.

ನಿನ್ನೆಯಷ್ಟೇ ಪವರ್ ಟಿವಿಗೆ ಸ್ಪೋಟಕ ಹೇಳಿಕೆ ಕೊಟ್ಟಿದ್ದ ಪವಿತ್ರಾ ಲೋಕೇಶ್ ಇಬ್ಬರ ನಡುವಿನ ಸಂಬಂಧ ಕುರಿತಂತೆ ಅನುಮಾನ ಹುಟ್ಟಿಸಿದ್ದರು. ಈ ನಡುವೆ ನರೇಶ್ ಮೂರನೇ ಪತ್ನಿ ರಮ್ಯ ಕೂಡಾ ಗರಂ ಆಗಿದ್ದು, ಡಿವೋರ್ಸ್ ಕೊಡುವ ಪ್ರಶ್ನೆಯೇ ಇಲ್ಲ ಅಂದಿದ್ದಾರೆ. ಈ ಎಲ್ಲದರ ನಡುವೆ ಸುಚೇಂದ್ರ ಪ್ರಸಾದ್ ಬಗ್ಗೆ ಸಾಂತ್ವನದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.

ramya raghupathi pavitra lokesh naresh

ಇನ್ನು ಪವಿತ್ರಾ ಮತ್ತು ತಮ್ಮ ಸಂಬಂಧ ಕುರಿತಂತೆ ಮೌನಕ್ಕೆ ಶರಣಾಗಿದ್ದ ನರೇಶ್, ಇಂದು ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಬೆಂಗಳೂರಿನ ಟಿವಿ9 ಕಚೇರಿಗೆ ಬಂದಿದ್ದ ಅವರು ವಿಶೇಷ ಸಂದರ್ಶನ ನೀಡಿದ್ದಾರೆ. ರಮ್ಯಾ ಆರೋಪ ಕುರಿತಂತೆ ಸ್ಪಷ್ಟನೆ ಕೊಡಲು ಅವರು ಟಿವಿ9 ಕಚೇರಿಗೆ ಬಂದಿದ್ದರು.

ಸಂದರ್ಶನದ ಬಳಿಕ ಹೊರಗೆ ಬಂದ ನರೇಶ್ ಅವರನ್ನು ಕನ್ನಡದ ಇತರ ಸುದ್ದಿ ವಾಹಿನಿಗಳ ವರದಿಗಾರರು ಅಡ್ಡ ಹಾಕಿದ್ದಾರೆ. ಪ್ರತಿಕ್ರಿಯೆ ಕೇಳಿದಾಗ, ಮಾತನಾಡಲು ನಿರಾಕರಿಸಿದ ಅವರು “ ನಾನು ನಿಮ್ಮ ಜೊತೆಗೆ ಮಾತನಾಡುತ್ತೇನೆ. ನನಗೊಂದು ಕಾರ್ಯಕ್ರವಿದೆ. ಸತ್ಯ ಹೇಳುತ್ತೇನೆ. ನಮಗೆ ನ್ಯಾಯ ಬೇಕಿದೆ ” ಎಂದು ಮುಂದಕ್ಕೆ ಹೋಗಿದ್ದಾರೆ.

Tags: FEATURED
ShareTweetSendShare

Discussion about this post

Related News

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

actress-ramya-why-swathi-mutthina-male-haniye-raj b shetty

ನಾನ್ಯಾಕೆ ರಾಜ್ ಶೆಟ್ಟಿಗೆ ಕೈ ಕೊಟ್ಟೆ : ಅದ್ಭುತ ಅವಕಾಶವನ್ನ ಕಳೆದುಕೊಂಡ್ರ ರಮ್ಯಾ

tanishakuppanda

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Deep fake video : ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ

ಶ್ರೀಲೀಲಾ ರಶ್ಮಿಕಾಗೆ ಹಿನ್ನಡೆ  : ದೇವರಕೊಂಡ ಪ್ರಾಜೆಕ್ಟ್ ಗೆ ಸಾಕ್ಷಿ ವೈದ್ಯ  ಎಂಟ್ರಿ

BIGG BOSS KANNADA : ಕಿಚ್ಚನ ಮೊದಲ ಚಪ್ಪಾಳೆ ಪಡೆದುಕೊಂಡ ನೀತೂ

ಓಂ ಪ್ರಕಾಶ್ ರಾವ್ ಗರಡಿಗೆ ಎಂಟ್ರಿ ಕೊಟ್ಟ ನೀಳ ಕಾಯದ ನಿಮಿಕಾ ರತ್ನಾಕರ್‌

ಅರ್ಜುನ್ ಸರ್ಜಾ ಪುತ್ರಿಯ ಲವ್ ಸ್ಟೋರಿ : Aishwarya Arjun weds Umapathy Ramaiah

Koffee With Karan Season 8 : ಭರಪೂರ ಮನರಂಜನೆಗೆ ಮತ್ತೊಂದು ವೇದಿಕೆ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್