Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಪಠ್ಯದಲ್ಲಿ ಕಮ್ಯುನಿಸ್ಟ್ ಸಿದ್ದಾಂತ : ಮುಸ್ಲಿಮರ ದೌರ್ಜನ್ಯ ಮರೆಮಾಚಲು ಯತ್ನ : ಬರಗೂರು ಯಡವಟ್ಟು

ಪಠ್ಯ ಪುಸ್ತಕ ವಿರೋಧಿಸಿ ಹೋರಾಟದಲ್ಲಿರುವ ಅದೆಷ್ಟು ಮಂದಿಯ ಮಕ್ಕಳು ಈ ಪಠ್ಯವನ್ನು ಓದುತ್ತಾರೆ. ಅದೆಷ್ಟು ಹೋರಾಟಗಾರರ ಮಕ್ಕಳು ಸರ್ಕಾರಿ ಶಾಲೆಗೆ ಹೋಗ್ತಾರೆ...?

Radhakrishna Anegundi by Radhakrishna Anegundi
June 24, 2022
in ಟಾಪ್ ನ್ಯೂಸ್
Textbook row team of ministers claims previous Cong govt made revisions to appease minorities
Share on FacebookShare on TwitterWhatsAppTelegram

ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಮಾಡಿದ್ದು ಬರೀ ತಪ್ಪುಗಳು ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ

ಬೆಂಗಳೂರು : ರಾಜ್ಯದಲ್ಲಿ ದುರಾದೃಷ್ಟ ಅನ್ನುವಂತೆ ಎದ್ದಿರುವ ಪಠ್ಯಪುಸ್ತಕ ವಿವಾದಕ್ಕೆ ತೆರೆ ಎಳೆಯಲು ಬೊಮ್ಮಾಯಿ ನೇತೃತ್ವದ ಸರ್ಕಾರ ಮುಂದಾಗಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ದ ಟೂಲ್ ಕಿಟ್ ಹೋರಾಟ ಪ್ರಾರಂಭವಾದ ಬೆನ್ನಲ್ಲೇ ರಾಜ್ಯ ಸರ್ಕಾರ ತಡವಾಗಿ ಎಚ್ಚೆತ್ತುಕೊಂಡಿದೆ. ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ದೇವೇಗೌಡರು ದನಿ ಎತ್ತಿರುವುದು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.

ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಕಂದಾಯ ಸಚಿವ ಆರ್ . ಅಶೋಕ್, ಬರಗೂರು ಮಾಡಿದ ಯಟವಟ್ಟುಗಳು, ತಪ್ಪುಗಳ ಪಟ್ಟಿಯನ್ನು ರಾಜ್ಯದ ಜನತೆಯ ಮುಂದಿಟ್ಟಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರನ್ನು ವಿಪರೀತವಾಗಿ ಓಲೈಕೆ ಮಾಡಲಾಗುತ್ತಿತ್ತು. ಮುಂದುವರಿದು ಪಠ್ಯದಲ್ಲೂ ಅದನ್ನು ಸೇರಿಸಲಾಗಿದೆ. ಮೈಸೂರು ಅರಸರಿಗೆ ಸಂಬಂಧಪಟ್ಟ ವಿಚಾರಗಳನ್ನು ನಿರ್ಲಕ್ಷ್ಯ ಮಾಡಿ, ಟಿಪ್ಪುವನ್ನು ಪಠ್ಯದಲ್ಲಿ ವೈಭವೀಕರಣಗೊಳಿಸಲಾಯ್ತು. ಭಾರತೀಯ ಸಂಸ್ಕೃತಿ, ಭಾರತೀಯ ರಾಜರ ಆಳ್ವಿಕೆ, ಅವರ ಸಾಧನೆಗಳನ್ನು ಪಕ್ಕಕ್ಕೆ ಸರಿಸಲಾಯ್ತು ಎಂದು ಅಶೋಕ್ ಆರೋಪಿಸಿದ್ದಾರೆ.

ಕಮ್ನುನಿಸ್ಟ್ ಸಿದ್ದಾಂತ ಹೇರಿ ಬರಗೂರು

ಇನ್ನು ಬರಗೂರು ನೇತೃತ್ವದ ಸಮಿತಿ ಪಠ್ಯದಲ್ಲಿ ಕಮ್ಯುನಿಸ್ಟ್ ಸಿದ್ದಾಂತವನ್ನು ಹೇರಿತ್ತು. ಕಮ್ಯುನಿಸಂ ಅತ್ಯುತ್ತಮ್ಮ ಎಂದು ಸಾರಲಾಗಿತ್ತು.  ಸರ್ವಾಧಿಕಾರಿ ಆಡಳಿತದಿಂದ ಶಿಸ್ತು ಬರುತ್ತದೆ ಎಂದು ಮಕ್ಕಳ ತಲೆಯಲ್ಲಿ ತುಂಬಿಸುವ ಕೆಲಸವಾಗಿತ್ತು.

ಹಿಂದೂ ಧರ್ಮವನ್ನು ಕಡೆಗಣಿಸಿದ್ದ ಸಮಿತಿ

ಪಠ್ಯದಲ್ಲಿ ಶಿವ, ರಾಮ, ಕೃಷ್ಣ ಕುರಿತಾದ ಅಂಶಗಳನ್ನು ಪಠ್ಯದಿಂದ ಕೈ ಬಿಡಲಾಗಿತ್ತು. ಹಿಂದೂ ಧರ್ಮ, ಹಿಂದೂ ಪದ, ರಾಮಾಯಣ, ಮಹಾಭಾರತದ ಅಂಶಗಳಿಗೂ ಬರಗೂರು ಸಮಿತಿ ಕತ್ತಿ ಹಾಕಿತ್ತು. ಆಗ ಆದ್ಯಾವ ಸಾಹಿತಿಗಳೂ ಅಪಸ್ವರ ಎತ್ತಿರಲಿಲ್ಲ.

ಮುಸ್ಲಿಮರ ದೌರ್ಜನ್ಯ ಸೈಡ್ ಲೈನ್

ಭಾರತದಲ್ಲಿ ಹಿಂದೂ ದೇವಾಲಯಗಳನ್ನು ಮುಸ್ಲಿಂ ಅಕ್ರಮಣಕಾರರು ನಾಶ ಮಾಡಿದ್ದರು ಅನ್ನುವ ಅಂಶಗಳು ಮಕ್ಕಳಿಗೆ ಕಿಳಿಯಬಾರದು ಅನ್ನುವುದು ಸಮಿತಿಯ ಉದ್ದೇಶವಾಗಿತ್ತು. ಈ ಸಲುವಾಗಿಯೇ ಮಹಮದ್ ಘಜನಿ ಭಾರತದ ಮೇಲೆ ದಾಳಿ ಮಾಡಿ ದೇವಾಲಯಗಳನ್ನು ನಾಶ ಮಾಡಿದ ವಿಚಾರಗಳನ್ನು ಬರಗೂರು ಸಮಿತಿ ತೆಗೆದು ಹಾಕಿತ್ತು. ವಿಜಯನಗರ, ಶಿವಾಜಿ ವಿಚಾರಗಳಿಗೂ ಬರಗೂರು ಸಮಿತಿ ಕತ್ತರಿ ಹಾಕಿತ್ತು.

ಇದನ್ನೂ ಓದಿ : ಬರಗೂರು ಪಠ್ಯಕ್ಕೆ ಸೆಡ್ಡು ಹೊಡೆದ ಸರ್ಕಾರ : ಸಿದ್ದು ಅವಧಿಯ ಎಡವಟ್ಟುಗಳ ಪಟ್ಟಿ ಬಿಡುಗಡೆ

ಹೀಗೆ ಸಿದ್ದರಾಮಯ್ಯ ಮತ್ತು ಬರಗೂರು ಕಡೆಯಿಂದ ಆಗಿರುವ ಯಡವಟ್ಟುಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಜನತೆಯ ಮುಂದಿಟ್ಟಿದೆ. ಈ ಮೂಲಕ ರಾಜಕೀಯ ಪ್ರೇರಿತ ಪಠ್ಯಪುಸ್ತಕ ಹೋರಾಟಕ್ಕೆ ತಿರುಗೇಟು ನೀಡಲಾಗಿದೆ.

Tags: FEATURED
ShareTweetSendShare

Discussion about this post

Related News

Bigg Boss Kannada Ott clash-between-roopesh-shetty-and-arjun-ramesh

Bigg Boss Kannada Ott ಮನೆಯಲ್ಲಿ ಅರ್ಜುನ್ ಆಟಾಟೋಪ : ರಾಜಕಾರಣಿಯ ಅಸಲಿ ಮುಖವಾಡ ಬಯಲು

delhi-chief-minister-arvind-kejriwal-tests-positive-for-covid-19-positivity-rate-in-capital-crosses-6-as-delhi-battles-virus

Kejriwal : ಮೋದಿಯನ್ನೇ ನಡುಗಿಸುವ ಭರವಸೆ ಕೊಟ್ಟ ಡೆಲ್ಲಿ ಸಿಎಂ ಕೇಜ್ರಿವಾಲ್

omicron ಗಾಗಿಯೇ ಬಂತು ಲಸಿಕೆ : ಮಾಡೆರ್ನಾ ಲಸಿಕೆಗೆ ಬ್ರಿಟನ್ ಅಸ್ತು

Prem Singh : ನಾಮ ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿತ :ಸ್ಫೋಟಕ ಮಾಹಿತಿ ಬಹಿರಂಗ

shivamogga incident : ಶಿವಮೊಗ್ಗದ ಹಲ್ಲೆಕೋರರಿಗಿದೆ ಕರಾಳ ಇತಿಹಾಸ : ಗಲಭೆಗೆ ನಡಿದಿದ್ಯಾ ಷಡ್ಯಂತ್ರ

Kaushik : ಯುವ ಸಿನಿಮಾ ವಿಮರ್ಶಕ ನಿಧನ : ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ ಕೌಶಿಕ್

Sarvakar Photo Controversy : ಸರ್ಕಲ್ ನಲ್ಲಿ ವೀರ ಸಾವರ್ಕರ್​​ ಫೋಟೋ : ಕಿತ್ತಾಡಿಗೊಂಡ ಪರ ವಿರೋಧ ಗ್ಯಾಂಗ್

Shivamogga Savarkar Poster Row: ಶಾಂತಿ ಕದಡಿದ ಭಾವಚಿತ್ರ ಗಲಾಟೆ : ಸೆಕ್ಷನ್ 144 ಜಾರಿಗೊಳಿಸಿದ ಜಿಲ್ಲಾಡಳಿತ

Sivakasi firework : ಈ ಬಾರಿಯ ದೀಪಾವಳಿಗೆ ನಕ್ಷತ್ರ ಕಡ್ಡಿ, ನೆಲ ಚಕ್ರ ಡೌಟು

Sumalatha ಬಿಜೆಪಿ ಸೇರಲು ಬಹಿರಂಗ ಆಹ್ವಾನ : ಬೆಂಗಳೂರು ಉತ್ತರದಿಂದ ಕಣಕ್ಕಿಳಿಯಲಿರುವ ಸುಮಲತಾ

Latest News

Bigg Boss Kannada Ott clash-between-roopesh-shetty-and-arjun-ramesh

Bigg Boss Kannada Ott ಮನೆಯಲ್ಲಿ ಅರ್ಜುನ್ ಆಟಾಟೋಪ : ರಾಜಕಾರಣಿಯ ಅಸಲಿ ಮುಖವಾಡ ಬಯಲು

delhi-chief-minister-arvind-kejriwal-tests-positive-for-covid-19-positivity-rate-in-capital-crosses-6-as-delhi-battles-virus

Kejriwal : ಮೋದಿಯನ್ನೇ ನಡುಗಿಸುವ ಭರವಸೆ ಕೊಟ್ಟ ಡೆಲ್ಲಿ ಸಿಎಂ ಕೇಜ್ರಿವಾಲ್

Kendasampige

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಹಲ್ಲೆ : ದಾವಣಗೆರೆಯಲ್ಲಿ ಅನಾಗರಿಕ ಘಟನೆ

omicron ಗಾಗಿಯೇ ಬಂತು ಲಸಿಕೆ : ಮಾಡೆರ್ನಾ ಲಸಿಕೆಗೆ ಬ್ರಿಟನ್ ಅಸ್ತು

Prem Singh stabbing in Shivamogga Main accused shot

Prem Singh : ನಾಮ ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿತ :ಸ್ಫೋಟಕ ಮಾಹಿತಿ ಬಹಿರಂಗ

shivamogga-incident-two-accused-history

shivamogga incident : ಶಿವಮೊಗ್ಗದ ಹಲ್ಲೆಕೋರರಿಗಿದೆ ಕರಾಳ ಇತಿಹಾಸ : ಗಲಭೆಗೆ ನಡಿದಿದ್ಯಾ ಷಡ್ಯಂತ್ರ

bhadravathi-bajrang-dal-worker-attacked

Bhadravathi ಯಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

Nimishamba E Hunditemple-mandya-is-now-digital

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Kaushik LM Dies Due to Cardiac Arrest

Kaushik : ಯುವ ಸಿನಿಮಾ ವಿಮರ್ಶಕ ನಿಧನ : ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ ಕೌಶಿಕ್

Shivamogga violence-erupts-over-savarkar-tipu-photos-in-shivamogga alok kumar

Shivamoggaದಲ್ಲಿ ಚಾಕು ಇರಿತ ಪ್ರಕರಣ : ಲಾಠಿ ಹಿಡಿದು ಬೀದಿಗಿಳಿದ ADGP ಅಲೋಕ್ ಕುಮಾರ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್