Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ಟಾಪ್ ನ್ಯೂಸ್

ಟೋಯಿಂಗ್ ವ್ಯವಸ್ಥೆ ರಿಪೇರಿಗೆ ಫೀಲ್ಡಿಗಿಳಿದ ಸಿಎಂ ಬಸವರಾಜ ಬೊಮ್ಮಾಯಿ : ಇಂದು ಮಹತ್ವದ ಸಭೆ

Radhakrishna Anegundi by Radhakrishna Anegundi
January 31, 2022
in ಟಾಪ್ ನ್ಯೂಸ್
Towing Mafia by Bangalore Traffic Police cm Basavaraj Bommai meeting today
Share on FacebookShare on TwitterWhatsAppTelegram

ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸಂಪೂರ್ಣ ಹಾದಿ ತಪ್ಪಿದ್ದು, ಕಾನೂನು ರಕ್ಷಿಸಬೇಕಾದ ಮಂದಿಯೇ ಕಾನೂನು ಭಕ್ಷಕರಾಗುತ್ತಿದ್ದಾರೆ. ಪ್ರತೀ ನಿತ್ಯ ಪೊಲೀಸ್ ಇಲಾಖೆಯ ಮೇಲೆ ಒಂದಲ್ಲ ಒಂದು ಆರೋಪ ಕೇಳಿ ಬರುತ್ತಿದೆ. ಹೀಗಾಗಿಯೇ ಪೊಲೀಸ್ ವ್ಯವಸ್ಥೆಯ ಮೇಲೆ ಜನರ ಆಕ್ರೋಶವೂ ಹೆಚ್ಚಾಗುತ್ತಿದೆ. ಅದರಲ್ಲೂ ಟ್ರಾಫಿಕ್ ಪೊಲೀಸರ ಬಗ್ಗೆ ಹೇಳುವುದೇ ಬೇಡ. ಟೋಯಿಂಗ್ ನೆಪದಲ್ಲಿ ಜನರನ್ನು ಸುಲಿಗೆ ಮಾಡುತ್ತಿರುವ ಟ್ರಾಫಿಕ್ ಪೊಲೀಸರು ಅಕ್ಷರಶ ರೌಡಿಗಳಾಗಿದ್ದಾರೆ. ವಿಕಲಚೇತನೆ ಅನ್ನುವುದನ್ನೂ ನೋಡದೆ ಒದ್ದು ನಿಂದಿಸುತ್ತಾರೆ ಅಂದ್ರೆ ಇದು ರೌಡಿಸಂ ತಾನೇ.

Follow us on:

ಈ ನಡುವೆ ಟ್ರಾಫಿಕ್ ಪೊಲೀಸರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಬೆಂಗಳೂರು ಸಂಚಾರ ವಿಭಾಗದ ಕವಿಹೃದಯದ ಅಧಿಕಾರಿಗೂ ಸಾಧ್ಯವಾಗಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಾ ಟೋಯಿಂಗ್ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ವಿಫಲವಾಗಿದ್ದಾರೆ ಅಂದ್ರೆ ಈ ಮಾಫಿಯಾ ಅದೆಷ್ಟು ಬೆಳೆದಿರಬೇಕು,

ಇನ್ನು ಗೃಹ ಸಚಿವರು ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕೈ ಚೆಲ್ಲಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಟೋಯಿಂಗ್ ವ್ಯವಸ್ಥೆ ಪುನರ್ ಪರಿಶೀಲನೆ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಿಯಮ ಮೀರಿ ಟೋಯಿಂಗ್ ವಾಹನಗಳು ಕಾರ್ಯನಿರ್ವಹಿಸುತ್ತಿದೆ. ಹೀಗಾಗಿಯೇ ಪೊಲೀಸರೊಂದಿಗೆ ಸಾರ್ವಜನಿಕರು ಘರ್ಷಣೆ ನಡೆಸುತ್ತಿದ್ದಾರೆ ಅನ್ನುವುದನ್ನು ಅರಿತಿರುವ ಮುಖ್ಯಮಂತ್ರಿಗಳು ಪೊಲೀಸರ ಅತಿರೇಕದ ವರ್ತನೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.

Tags: CM
Share10TweetSendShare

Discussion about this post

Related News

Seven aborted fetuses found in Belagavi, probe ordered venkatesh maternity hospital seized

ಸಪ್ತ ಭ್ರೂಣ ಪತ್ತೆ ಪ್ರಕರಣ : ಭ್ರೂಣ ಎಸೆದಿದ್ದ ಆಸ್ಪತ್ರೆ ಸೀಜ್

pm-modi-pats-mla-ramdas-remembers-the-gifts-by-the-mlas-late-mother Ramdas Narendra modi relationship

ರಾಮದಾಸ್ ಜೊತೆಗಿನ ನರೇಂದ್ರ ಮೋದಿ ಫ್ರೆಂಡ್ ಶಿಫ್ ಕಥೆ ಕೇಳಿ ದಂಗಾದ ಬಿಜೆಪಿ ನಾಯಕರು

ಪಠ್ಯದಲ್ಲಿ ಕಮ್ಯುನಿಸ್ಟ್ ಸಿದ್ದಾಂತ : ಮುಸ್ಲಿಮರ ದೌರ್ಜನ್ಯ ಮರೆಮಾಚಲು ಯತ್ನ : ಬರಗೂರು ಯಡವಟ್ಟು

ಮೈಸೂರು ಅರಮನೆಯಲ್ಲಿ ಬೆಳಗಿನ ಉಪಹಾರ ಸವಿಯಲಿರುವ ಪ್ರಧಾನಿ ನರೇಂದ್ರ ಮೋದಿ

ಭ್ರಷ್ಟರ ಪಾಲಿಗೆ BLACK FRIDAY : 21 ಲಂಚಬಾಕ ಅಧಿಕಾರಿಗಳ ಮನೆಗೆ ಎಸಿಬಿ ದಾಳಿ

ಅಕ್ಟೋಬರ್ ನಲ್ಲಿ ಅಬ್ಬರಿಸಲಿದೆ ಕೊರೋನಾ : ಡಾ. ಸುಧಾಕರ್ ಎಚ್ಚರಿಕೆ

ಬೆಂಗಳೂರು ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಸಿದ್ದಾಂತ್ ಕಪೂರ್ :  ಶಕ್ತಿ ಕಪೂರ್ ಪುತ್ರ – ಶ್ರದ್ಧಾ ಕಪೂರ್ ಸಹೋದರನ ಬಗ್ಗೆ ನಿಮಗೆಷ್ಟು ಗೊತ್ತು…

ನಾಲ್ಕನೇ ಅಲೆಯ ಭೀತಿಯಲ್ಲಿ ಭಾರತ : 10 ದಿನದಲ್ಲಿ ಶೇ300ರಷ್ಟು ಏರಿದ ಕೊರೋನಾ

ರಾಜಧಾನಿಯಲ್ಲಿ ಏರಿದ ಸೋಂಕು : ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ – ಲಸಿಕೆ ಪತ್ರ ಕಡ್ಡಾಯ

ಮುಂದುವರಿದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ : ರೋಹಿತ್ ಚಕ್ರತೀರ್ಥ ನೇತೃತ್ವದ ಪ.ಪ.ಸಮಿತಿ ವಿಸರ್ಜನೆ

Latest News

Seven aborted fetuses found in Belagavi, probe ordered venkatesh maternity hospital seized

ಸಪ್ತ ಭ್ರೂಣ ಪತ್ತೆ ಪ್ರಕರಣ : ಭ್ರೂಣ ಎಸೆದಿದ್ದ ಆಸ್ಪತ್ರೆ ಸೀಜ್

Saudi authorities seize rainbow toys in crackdown on homosexuality

ಸಲಿಂಗಕಾಮದ ವಿರುದ್ಧ ಸಿಡಿದೆದ್ದ ಸೌದಿ : ಕಾಮನಬಿಲ್ಲಿನ ಬಣ್ಣದ ಬಟ್ಟೆ, ಆಟಿಕೆ ಜಪ್ತಿ

ಮುಂದುವರಿದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ :  ರೋಹಿತ್ ಚಕ್ರತೀರ್ಥ ನೇತೃತ್ವದ ಪ.ಪ.ಸಮಿತಿ ವಿಸರ್ಜನೆ

ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ರದ್ದಿಲ್ಲ : ಮುಂದೂಡಿಕೆಯಷ್ಟೇ

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕಾಂಗ್ರೆಸ್ ಲಸಿಕೆ ರಾಜಕೀಯ…ಲಸಿಕೆ ಉಚಿತವಾಗಿದ್ರೆ ಖಾಸಗಿ ಆಸ್ಪತ್ರೆಗಳು ಹಣ ಪಡೆಯೋದ್ಯಾಕೆ : ರಾಗಾ ಕಡೆಯಿಂದ ಹೊಸ ಕ್ಯಾತೆ

ತಾಳ್ಮೆಗೆ ದಂಗಾದರು ಎಂದಿದ್ದ ರಾಹುಲ್ ಯುಟರ್ನ್ : ಇಡಿ ಮುಂದೆ  ಸುಸ್ತಿನ ನೆಪ

mangalore ullal man-died-electrick-shock-plucking-mango

ಮಾವಿನಕಾಯಿ ಕೀಳಲು ಹೋಗಿ ವಿದ್ಯುತ್ ಸ್ಪರ್ಶ : ಮರದಲ್ಲಿ ಮೃತಪಟ್ಟ ಯುವಕ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

famous-five-rupees-doctor-shankaregowda-from-mandya-recovers-in-fortis-hospital-in-bangalore

5 ರೂಪಾಯಿ ಚಿಕಿತ್ಸೆ ಮುಂದುವರಿಯಲಿದೆ : ಹೃದಯ ಶಸ್ತ್ರ ಚಿಕಿತ್ಸೆ ಮುಗಿಸಿ ಆಸ್ಪತ್ರೆಯಿಂದ ಬಿಡುಗಡೆಯಾದ ಶಂಕರೇಗೌಡ

naveen sajju house warming ceremony in mysore

ಮೈಸೂರಿನಲ್ಲಿ ಭರ್ಜರಿ ಮನೆ ಕಟ್ಟಿಸಿ ಸದ್ದಿಲ್ಲದೆ ಗೃಹ ಪ್ರವೇಶ ಮಾಡಿದ ಗಾಯಕ ನವೀನ್ ಸಜ್ಜು

veteran-odia-actor-raimohan-parida-found-dead-at-home-in-bhubaneswar-police-begins-probe

ಮನೆಯಲ್ಲಿ ಶವವಾಗಿ ಪತ್ತೆಯಾದ ಹಿರಿಯ ನಟ ರೈ ಮೋಹನ್

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್