ಮಂಡ್ಯ ಚುನಾವಣೆ ಬಳಿಕ ನಿಖಿಲ್ ಮತ್ತು ಅಭಿಷೇಕ್ ನಡುವಿನ ಸ್ನೇಹ ಮುಂದುವರಿಯುತ್ತಾ ಅಥವಾ ದ್ವೇಷ, ಮನಸ್ತಾಪದಿಂದ ಮುರಿದುಕೊಳ್ಳತ್ತಾ ಎಂಬ ಕುತೂಹಲ ಕಾಡುತ್ತಿತ್ತು. ಇದೀಗ, ಇವರಿಬ್ಬರ ಮಾತುಕತೆ ನೋಡಿದರೆ ಹಳೆಯ ನೆನಪುಗಳನ್ನು ಮರೆತು ಇಬ್ಬರು ಒಟ್ಟಾಗಿ ಹೆಜ್ಜೆ ಇಡ್ತಾರೆ ಅನ್ನೋದು ಖಾತ್ರಿಗಿದೆ.
ಇನ್ನು ಇವರಿಬ್ಬರ ಮಾತುಕತೆ ಕಂಡ ಸುಮಲತಾ ಕೂಡಾ ಸಂತೋಷಗೊಂಡಿದ್ದು, ”ಮುಂದೆ ಸಾಗುತ್ತಿದ್ದಾರೆ, ಇದೊಂದೇ ಮಾರ್ಗ” ಎಂದು ಟ್ವೀಟ್ ಮಾಡಿದ್ದಾರೆ.
Discussion about this post