Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಹೇಗಿದ್ದಾನೆ ಕುರಿಗಾಹಿ ಸಿಂಗರ್ ಹನುಮಂತಪ್ಪ ಬಟ್ಟೂರು….

Radhakrishna Anegundi by Radhakrishna Anegundi
August 6, 2018
in ಮನೋರಂಜನೆ
hanumanthappa
Share on FacebookShare on TwitterWhatsAppTelegram

ಸಾಮಾಜಿಕ ಜಾಲ ತಾಣ ಅನ್ನುವ ಮಾಯಾಂಗನೆ ಎಂಥವರನ್ನೋ ಮೋಡಿ ಮಾಡುತ್ತದೆ. ಸಾಮಾಜಿಕ ಜಾಲ ತಾಣ ಜಮಾನದಲ್ಲಿ ಪ್ರತಿಭೆ ಇದ್ದವರು, ರಾತ್ರೋ ರಾತ್ರಿ ಸ್ಟಾರ್ ಆಗಿ ಬಿಡುತ್ತಾರೆ. ಕೆಟ್ಟದಾಗಿ ಹಾಡುವ ಮಂದಿಯೂ ಲಕ್ಷ ಲಕ್ಷ ಲೈಕ್ ಪಡೆದು ಬಿಡುವುದೂ ಉಂಟು.

ಆದರೆ ಗದಗ ಶಿರಹಟ್ಟಿಯ ಯುವಕ ಹನುಮಂತಪ್ಪ ಬಟ್ಟೂರು ತನ್ನ ಅದ್ಭುತ ಕಂಠ ಸಿರಿಯಿಂದ ಬೆಳಕಿಗೆ ಬಂದ ಪ್ರತಿಭೆ. ಕಾಡು ಮೇಡುಗಳಲ್ಲಿ ಕುರಿ ಮೇಯಿಸುತ್ತಾ ಹಾಡುತ್ತಿದ್ದ ಪ್ರತಿಭೆ ಯಾವಾಗ ಫೇಸ್ ಬುಕ್ ಗೆ ಎಂಟ್ರಿ ಕೊಡ್ತೋ, ಜನ ಹುಚ್ಚೆದ್ದು ಲೈಕ್ ಮಾಡಿದರು.  ಸ್ವಂತ ಸಹೋದರನೇ ಹಾಡುತ್ತಿದ್ದಾನೆ ಅನ್ನುವಂತೆ ಶೇರ್ ಹೊಡೆದರು.

ಪುಟ್ಟ ಹಳ್ಳಿಯ ಪ್ರತಿಭೆ ಬೆಂಗಳೂರಿನ ಚಾನೆಲ್ ಅಂಗಳಕ್ಕೆ ಬಂದು ನಿಂತಿತು. ಚಲನಚಿತ್ರಗಳಲ್ಲಿ ಹಾಡಬೇಕು, ರಿಯಾಲಿಟಿ ಶೋ ವೇದಿಕೆ ಹತ್ತಬೇಕು ಎಂದು ಕನಸು ಕಂಡವನಿಗೆ ನನಸಾಗಲು ಇನ್ನೊಂದು ಹೆಜ್ಜೆ ಅನ್ನುವಂತೆ ಭಾಸವಾಯ್ತು.

ಆದರೆ ಇದೀಗ ಮಿಂಚಿನಂತೆ ಬಂದ ಹನುಮಂತಪ್ಪ ಎಲ್ಲಿ ಹೋದ ಅಂದರೆ, ಮುಗಿಲ ತಾರೆಯಂತೆ ಮಿಂಚಿ ಮರೆಯಿಗಿ ಹೋಗಿದ್ದಾನೆ. ಲೈಕ್ ಶೇರ್ ಮಾಡಿ ಕಮೆಂಟ್ ಮಾಡಿದ ಮಂದಿ ಹನುಮಂತಪ್ಪನನ್ನು ಮರೆತಿದ್ದಾರೆ.

ಮತ್ತೆ ತನ್ನದೇ ಲೋಕಕ್ಕೆ ಮರಳಿರುವ ಹನುಮಂತಪ್ಪ  ಕುರಿ ಕಾಯುವ ಕಾಯಕ ಮುಂದುವರಿಸಿದ್ದಾನೆ. ನಿತ್ಯ 8 ಗಂಟೆಗೆ ಅಂಬ್ಲಿ ತಿಂದು ಬುತ್ತಿ ಕಟ್ಟಿ ಕುರಿಗಳ ಜೊತೆ ಹೊರಟರೆ ಮತ್ತೆ ಮನೆಗೆ ಬರುವುದು ಸೂರ್ಯ ಮುಳುಗಿದ ಮೇಲೆಯೇ

ಆದರೂ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್,  SPB ಯಂತೆ ನಾನು ಹಾಡಬೇಕು ಅನ್ನುವ ಛಲ ಮಾತ್ರ ನಿಂತಿಲ್ಲ. 8ನೇ ತರಗತಿ ಓದಿರುವ 22 ವರ್ಷದ ಹನುಮಂತಪ್ಪ ಅವಕಾಶಗಳ ಕರೆಗಾಗಿ ಬಾಗಿಲು ಕಾಯುತ್ತಿದ್ದಾನೆ. ಇಷ್ಟು ನಾನು ದಿನ ಹಾಡುತ್ತಿರುವುದುನ್ನು ಕುರಿಗಳು ಕೇಳಿಸಿಕೊಳ್ಳುತ್ತಿತ್ತು. ಈಗ ಇಡೀ ಕರ್ನಾಟಕ ಕೇಳಿಸಿಕೊಂಡಿದೆ. ಮುಂದೊಂದು ದಿನ ಖಂಡಿತಾ ಅವಕಾಶ ಬರುತ್ತದೆ ಅನ್ನುವ ನಿರೀಕ್ಷೆ ಈತನದ್ದು.

ಈಗಾಗಲೇ ಹೆಸರಿಡದ ಎರಡೂ ಸಿನಿಮಾಗಳ ಮಂದಿ ಅವಕಾಶ ಕೊಡುತ್ತೇನೆ ಎಂದಿದ್ದಾರೆ. ಝೀ ಕನ್ನಡ ವಾಹಿನಿಯವರು ಮುಂದಿನ ಅಡಿಶನ್ ನಲ್ಲಿ ಅವಕಾಶ ಕೊಡುತ್ತೇವೆ ಅಂದಿದ್ದಾರೆ.

ಪ್ರತಿಭೆ ಯಾರಪ್ಪನ ಸೊತ್ತು ಅಲ್ಲ ಅನ್ನುವುದನ್ನು ತೋರಿಸಿದ ಹನುಮಂತಪ್ಪನನ್ನು ಜನ ಮರೆತರೂ ಹಾಡುವುದನ್ನು ಅವರು ಮರೆತಿಲ್ಲ.

Tags: hanumantha battura
ShareTweetSendShare

Discussion about this post

Related News

Kantara Box Office 300 crore Kantara Box Office 300 crore

Kantara Box Office 300 crore : 30 ದಿನದಲ್ಲಿ 300 ಕೋಟಿ : ದಾಖಲೆ ಮೇಲೆ ದಾಖಲೆ ಬರೆದ ಕಾಂತಾರ

dhruva-sarja-and-prerana-expecting-their-first-child

Dhruva sarjaa : ಗುಡ್ ನ್ಯೂಸ್ ಕೊಟ್ಟ ಧ್ರುವ ಪ್ರೇರಣಾ ದಂಪತಿ

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

Dhamaka : ಧಮಾಕ ಟ್ರೇಲರ್ ರಿಲೀಸ್…ಇದು ಕಾಮಿಡಿ ಜೋಡಿಯ ನಗುವಿನ ಟಾನಿಕ್

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

Bigg Boss OTT : ಮೂಡ್ ಬಂದಿಲ್ಲ ಅಂದ್ರೆ 3 ದಿನವಾದ್ರೂ ಮಾಡಲ್ಲ : ಸುದೀಪ್ ಮುಂದೆ ಸೋನು ರಹಸ್ಯ ಬಯಲು

bigg boss roopesh shetty : ಅವಳು ಬೀಳ್ತಾ ಇಲ್ಲ ಇವನು ಬಿಡ್ತಾ ಇಲ್ಲ : ರೂಪೇಶ್ love with ಸಾನ್ಯಾ

kiran yogeshwar  : ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಿರಣ್ ಯೋಗೇಶ್ವರ್

Bigg Boss OTT : ವಾಶ್ ರೂಮ್ ನಲ್ಲಿ ಜಿರಳೆ : ಸಾನ್ಯಾ ಸಹಾಯಕ್ಕೆ ರೂಪೇಶ್

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್