ನಟ ದರ್ಶನ್ ಇತ್ತೀಚೆಗೆ ವಿವಾದಗಳಿಂದ ಸುದ್ದಿಯಾಗುತ್ತಿದ್ದಾರೆ. ಸಿನಿಮಾಗಳ ಮೂಲಕ ಸದ್ದು ಮಾಡಬೇಕಾಗಿದ್ದ ನಟ ವಿವಾದಗಳಿಂದ ಸುದ್ದಿಯಾಗುತ್ತಿರುವುದು ದುರಾದೃಷ್ಟವೇ ಸರಿ. ಅದರಲ್ಲೂ 25 ಕೋಟಿ ಸಾಲದ ವಿಚಾರದಲ್ಲಿ ನಟ ದರ್ಶನ್ ಪಾತ್ರದ ಕ್ಲಾರಿಟಿಯೇ ಸಿಗಲಿಲ್ಲ.
ಸಾಲದ ವಿಚಾರದಲ್ಲಿ ಉಮಾಪತಿ ಮತ್ತು ಹಾಗೂ ದರ್ಶನ್ ನಡುವೆ ಟಾಕ್ ವಾರ್ ಕೇಳಿದಾಗ ಹಲವು ಅನುಮಾನಗಳು ಹುಟ್ಟಿತ್ತು. ರಿಯಲ್ ಎಸ್ಟೇಟ್ ವಿಚಾರಗಳಿಗೆಲ್ಲಾ ನಟರು ಕೈ ಹಾಕುತ್ತಾರೆಯೇ ಅನ್ನುವ ಸಂಶಯ ಹುಟ್ಟಿತ್ತು. ಈ ನಡುವೆ ಇದೇ ವಿವಾದಕ್ಕೆ ಇಂದ್ರಿಜಿತ್ ಲಂಕೇಶ್ ಎಂಟ್ರಿಯಾದ್ರು. ಇದರಿಂದ ಮತ್ತಷ್ಟು ಗೊಂದಲಗಳಾಯ್ತು.
Discussion about this post