Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ನ್ಯೂಸ್ ರೂಮ್ ದೇಶ

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

Radhakrishna Anegundi by Radhakrishna Anegundi
May 23, 2022
in ದೇಶ
Share on FacebookShare on TwitterWhatsAppTelegram

ನವದೆಹಲಿ : ಬೇರೆ ಬೇರೆ ದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಲು ಕಾರಣವಾಗಿದ್ದ ಒಮಿಕ್ರೋನ್ ತಳಿಯ ಎರಡು ಉಪತಳಿಗಳು ಭಾರದಲ್ಲೂ ಪತ್ತೆಯಾಗಿದೆ. ಸೋಂಕು ಪತ್ತೆಯಾದ ಇಬ್ಬರೂ ಕೂಡಾ ವಿದೇಶಿ ಪ್ರವಾಸದ ಹಿನ್ನಲೆ ಹೊಂದಿಲ್ಲ. ಹೀಗಾಗಿ ಇದೀಗ ಮತ್ತೊಂದು ಅಲೆಯ ಬಗ್ಗೆ ಆತಂಕ ಸೃಷ್ಟಿಯಾಗಿದೆ.

Follow us on:

ಈ ಎರಡೂ ಉಪತಳಿಗಳು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಬಳಿಕ ವಿವಿಧ ದೇಶಗಳಿಗೆ ಹರಡಿ ತೀವ್ರ ಸೋಂಕಿಗೆ ಕಾರಣವಾಗಿತ್ತು.

ಒಮಿಕ್ರೋನ್ ನ ಬಿಎ4 ಹಾಗೂ ಬಿಎ5 ಉಪತಳಿಗಳು ತಮಿಳುನಾಡು ಮತ್ತು ತೆಲಂಗಾಣದಲ್ಲಿ ಪತ್ತೆಯಾಗಿದೆ. ತಮಿಳುನಾಡಿನ 19 ವರ್ಷದ ಮಹಿಳೆಯಲ್ಲಿ ಬಿಎ4 ಸೋಂಕು ಪತ್ತೆಯಾಗಿದೆ. ಈಕೆ ಈಗಾಗಲೇ ಕೋವಿಡ್ ಲಸಿಕೆಯ ಎರಡು ಡೋಸುಗಳನ್ನೂ ಪಡೆದಿದ್ದು, ಯಾವುದೇ ವಿದೇಶಿ ಪ್ರವಾಸದ ಹಿನ್ನಲೆ ಹೊಂದಿಲ್ಲ. ಹೀಗಾಗಿ ಇದನ್ನು ಸ್ಥಳೀಯವಾಗಿ ಕಂಡು ಬಂದ ಪ್ರಕರಣ ಎಂದು ಗುರುತಿಸಲಾಗಿದೆ. ಜೊತೆಗೆ ಸೋಂಕಿತೆಗೆ ಕೋರೋನಾದ ಸೌಮ್ಯ ಲಕ್ಷಣಗಳು ಕಾಣಿಸಿಕೊಂಡಿದೆ.

ಇನ್ನು ತೆಲಂಗಾಣದಲ್ಲಿ 80 ವರ್ಷದ  ವ್ಯಕ್ತಿಯೊಬ್ಬರಲ್ಲಿ ಒಮಿಕ್ರೋನ್ ನ ಬಿಎ5 ಸೋಂಕು ಪತ್ತೆಯಾಗಿದ್ದು, ಇವರೂ ಕೂಡಾ ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಜೊತೆಗೆ ಯಾವುದೇ ವಿದೇಶಿ ಪ್ರವಾಸದ ಹಿನ್ನಲೆ ಹೊಂದಿಲ್ಲ.

ಇದೀಗ ಇಬ್ಬರೂ ಸೋಂಕಿತರಕ್ಕೆ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ವಹಿಸಲಾಗಿದೆ. ಈ ಹಿಂದೆ ದಕ್ಷಿಣ ಆಫ್ರಿಕಾದಿಂದ ಬಂದ ವ್ಯಕ್ತಿಯಲ್ಲಿ ಬಿಎ4 ಉಪತಳಿಯ ಸೋಂಕು ಕಂಡು ಬಂದಿತ್ತು. ಆದರೆ ವಿದೇಶಿ ಪ್ರವಾಸದ ಹಿನ್ನಲೆಯ ಕಾರಣ ಅದು ದೇಶಿಯ ಪ್ರಕರಣ ಎಂದು ಪರಿಗಣಿಸಿರಲಿಲ್ಲ.

Tags: FEATURED
ShareTweetSendShare

Discussion about this post

Related News

ಕಾಂಗ್ರೆಸ್ ಲಸಿಕೆ ರಾಜಕೀಯ…ಲಸಿಕೆ ಉಚಿತವಾಗಿದ್ರೆ ಖಾಸಗಿ ಆಸ್ಪತ್ರೆಗಳು ಹಣ ಪಡೆಯೋದ್ಯಾಕೆ : ರಾಗಾ ಕಡೆಯಿಂದ ಹೊಸ ಕ್ಯಾತೆ

ತಾಳ್ಮೆಗೆ ದಂಗಾದರು ಎಂದಿದ್ದ ರಾಹುಲ್ ಯುಟರ್ನ್ : ಇಡಿ ಮುಂದೆ  ಸುಸ್ತಿನ ನೆಪ

tata-motors-conducting-detailed-investigation-into-nexon-ev-fire-tata-nexon-ev-fire-centre-orders-separate-probe

ಟಾಟಾ ನೆಕ್ಸಾನ್ ಎಲೆಕ್ಟಿಕ್ ಕಾರಿಗೆ ಬೆಂಕಿ :  ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ರಾಜ್ಯಪಾಲರ ಅಧಿಕಾರ ಮೊಟಕು : ಬಂಗಾಳ ವಿವಿಗಳಿಗೆ ಮುಖ್ಯಮಂತ್ರಿಯೇ ಕುಲಾಧಿಪತಿ

ಬೆಂಗಳೂರು ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದ ಶ್ರದ್ಧಾ ಕಪೂರ್ ಸಹೋದರ

ಜುಲೈ 21ರಂದು ದೇಶಕ್ಕೆ ನೂತನ ರಾಷ್ಟ್ರಪತಿ ಆಯ್ಕೆ : ಅಭ್ಯರ್ಥಿ ಆಯ್ಕೆಯ ಹುಡುಕಾಟದಲ್ಲಿ ಕಾಂಗ್ರೆಸ್

ಮಂದಿರ ಹೋರಾಟಕ್ಕೆ ನಾವಿಲ್ಲ : ಮಸೀದಿಯಲ್ಲಿ ಶಿವಲಿಂಗ ಹುಡುಕಾಟ ಬೇಕಿಲ್ಲ : ಮೋಹನ್ ಭಾಗವತ್

ಬ್ರಿಟನ್ ನಲ್ಲಿ ದೇಶದ ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

ತಮಿಳುನಾಡು ಸರ್ಕಾರದಿಂದ ಹಿಂದೂ ವಿರೋಧಿ ನೀತಿ : ಪಲ್ಲಕ್ಕಿ ಉತ್ಸವಕ್ಕೆ ನಿಷೇಧ

ಭಾರತದ ಹೆಸರಿಗೆ ಮಸಿ ಬಳಿಯಲು ಶತ್ರು ರಾಷ್ಟ್ರಗಳಿಂದ ಅಭಿಯಾನ

ಡ್ರೈವಿಂಗ್ ವೇಳೆ ಫೋನ್ ನಲ್ಲಿ ಮಾತನಾಡಿದ್ರೆ ಅಪರಾಧವಲ್ಲ : ಶೀಘ್ರದಲ್ಲೇ ಅಧಿಕೃತ ಆದೇಶ : ಗಡ್ಕರಿ

Latest News

Saudi authorities seize rainbow toys in crackdown on homosexuality

ಸಲಿಂಗಕಾಮದ ವಿರುದ್ಧ ಸಿಡಿದೆದ್ದ ಸೌದಿ : ಕಾಮನಬಿಲ್ಲಿನ ಬಣ್ಣದ ಬಟ್ಟೆ, ಆಟಿಕೆ ಜಪ್ತಿ

ಮುಂದುವರಿದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ :  ರೋಹಿತ್ ಚಕ್ರತೀರ್ಥ ನೇತೃತ್ವದ ಪ.ಪ.ಸಮಿತಿ ವಿಸರ್ಜನೆ

ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ರದ್ದಿಲ್ಲ : ಮುಂದೂಡಿಕೆಯಷ್ಟೇ

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕಾಂಗ್ರೆಸ್ ಲಸಿಕೆ ರಾಜಕೀಯ…ಲಸಿಕೆ ಉಚಿತವಾಗಿದ್ರೆ ಖಾಸಗಿ ಆಸ್ಪತ್ರೆಗಳು ಹಣ ಪಡೆಯೋದ್ಯಾಕೆ : ರಾಗಾ ಕಡೆಯಿಂದ ಹೊಸ ಕ್ಯಾತೆ

ತಾಳ್ಮೆಗೆ ದಂಗಾದರು ಎಂದಿದ್ದ ರಾಹುಲ್ ಯುಟರ್ನ್ : ಇಡಿ ಮುಂದೆ  ಸುಸ್ತಿನ ನೆಪ

mangalore ullal man-died-electrick-shock-plucking-mango

ಮಾವಿನಕಾಯಿ ಕೀಳಲು ಹೋಗಿ ವಿದ್ಯುತ್ ಸ್ಪರ್ಶ : ಮರದಲ್ಲಿ ಮೃತಪಟ್ಟ ಯುವಕ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

famous-five-rupees-doctor-shankaregowda-from-mandya-recovers-in-fortis-hospital-in-bangalore

5 ರೂಪಾಯಿ ಚಿಕಿತ್ಸೆ ಮುಂದುವರಿಯಲಿದೆ : ಹೃದಯ ಶಸ್ತ್ರ ಚಿಕಿತ್ಸೆ ಮುಗಿಸಿ ಆಸ್ಪತ್ರೆಯಿಂದ ಬಿಡುಗಡೆಯಾದ ಶಂಕರೇಗೌಡ

naveen sajju house warming ceremony in mysore

ಮೈಸೂರಿನಲ್ಲಿ ಭರ್ಜರಿ ಮನೆ ಕಟ್ಟಿಸಿ ಸದ್ದಿಲ್ಲದೆ ಗೃಹ ಪ್ರವೇಶ ಮಾಡಿದ ಗಾಯಕ ನವೀನ್ ಸಜ್ಜು

veteran-odia-actor-raimohan-parida-found-dead-at-home-in-bhubaneswar-police-begins-probe

ಮನೆಯಲ್ಲಿ ಶವವಾಗಿ ಪತ್ತೆಯಾದ ಹಿರಿಯ ನಟ ರೈ ಮೋಹನ್

pm-modi-pats-mla-ramdas-remembers-the-gifts-by-the-mlas-late-mother Ramdas Narendra modi relationship

ರಾಮದಾಸ್ ಜೊತೆಗಿನ ನರೇಂದ್ರ ಮೋದಿ ಫ್ರೆಂಡ್ ಶಿಫ್ ಕಥೆ ಕೇಳಿ ದಂಗಾದ ಬಿಜೆಪಿ ನಾಯಕರು

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್