Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

BSF : ಭಾರತಕ್ಕೆ ನುಸುಳಿದ ಪಾಕ್ ಮೀನುಗಾರರು : 10 ದೋಣಿಗಳನ್ನು ವಶಪಡಿಸಿಕೊಂಡ BSF

Radhakrishna Anegundi by Radhakrishna Anegundi
July 7, 2022
in ದೇಶ
BSF nabs 4 Pak fishermen 10 boats from Indo-Pak border 4 Pakistanis caught by BSF while sneaking in through Harami Nala 10 boats seized
Share on FacebookShare on TwitterWhatsAppTelegram

ಗುಜರಾತ್ ಕಚ್ ಜಿಲ್ಲೆಯ ಹರಾಮಿ ನಲ್ಲಾ ಬಳಿ BSF ಈ ಕಾರ್ಯಾಚರಣೆಯನ್ನು ನಡೆಸಿದೆ

ನವದೆಹಲಿ : ಸಮುದ್ರ ಮಾರ್ಗದ ಮೂಲಕ ಅಕ್ರಮವಾಗಿ ಭಾರತದ ಗಡಿಯನ್ನು ನುಸುಳುತ್ತಿದ್ದ ನಾಲ್ವರು ಪಾಕಿಸ್ತಾನ ಮೀನುಗಾರರನ್ನು BSF ಪಡೆ ಬಂಧಿಸಿದೆ. ಈ ವೇಳೆ ಅವರ ಬಳಿ ಇದ್ದ 10 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಂಡೋ ಪಾಕ್ ನ ಗಡಿಭಾಗವಾಗಿರುವ ಗುಜರಾತ್ ಕಚ್ ಜಿಲ್ಲೆಯ ಹರಾಮಿ ನಲ್ಲಾ ಬಳಿ ಈ ಕಾರ್ಯಾಚರಣೆ ನಡೆದಿದ್ದು, ಪಾಕಿಸ್ತಾನಿ ಮೀನುಗಾರರು ದೋಣಿಗಳೊಂದಿಗೆ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ BSF  ಪಡೆ ಸೂಕ್ತ ಎಚ್ಚರಿಕೆಯನ್ನು ನೀಡಿದೆ.

bsf pak fisher 01

ಆದರೆ ಅವರು ಯೋಧರು ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿದ ಹಿನ್ನಲೆಯಲ್ಲಿ ತಕ್ಷಣ ನಾಲ್ವು ಮಂದಿ ಮೀನುಗಾರರನ್ನು ವಶಕ್ಕೆ ಪಡೆದಿದೆ.

30 ತರುಣಿಯಂತೆ ಮೇಕಪ್ ಧರಿಸಿ 35ರ ಯುವಕನನ್ನು ಮದುವೆಯಾದ 54 ರ ಆಂಟಿ

ತಮಿಳುನಾಡು : ಮಗನಿಗೆ ಮದುವೆ ಮಾಡಲು ಹೋದ ತಾಯಿಯೊಬ್ಬಳು ಮದುವೆ ವಿಚಾರದಲ್ಲಿ ( marriage cheating) ಮೋಸ ಹೋದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಇಂದ್ರಾಣಿ ಎಂಬ 65 ವರ್ಷದ ಮಹಿಳೆ 35 ವರ್ಷದ ಪುತ್ರನೊಂದಿಗೆ ತಮಿಳುನಾಡಿನ ತಿರುವಲ್ಲೂರಿನ ಪುದುಪೇಟೆ ಎಂಬಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪುತ್ರ ಡಿವೋರ್ಸ್ ಆಗಿದ್ದ ಕಾರಣ ಮಗನ ಎರಡನೇ ಮದುವೆಗಾಗಿ ಹುಡುಗಿಯ ಹುಡುಕಾಟದಲ್ಲಿದ್ದರು.

ಈ ಸಂದರ್ಭದಲ್ಲಿ ಬ್ರೋಕರ್ ಮೂಲಕ ಆಂಧ್ರ ಪ್ರದೇಶದ ತಿರುಪತಿ ಪುತ್ತೂರು ನಿವಾಸಿ ಶರಣ್ಯ ಅನ್ನುವವರ ಪರಿಚಯವಾಗಿದೆ. ಹೀಗಾಗಿ ಮಗನ ಜೊತೆಗೆ ಇಂದ್ರಾಣಿಯವರು ಶರಣ್ಯಾ ಭೇಟಿಗೆ ಹೋಗಿದ್ದಾರೆ. ಈ ವೇಳೆ 54 ವರ್ಷದ ಶರಣ್ಯ ಬ್ಯೂಟಿ ಪಾರ್ಲರ್ ಗೆ ಹೋಗಿ 30ರ ತರುಣಿಯಂತೆ ಮೇಕಪ್ ಮಾಡಿಸಿಕೊಂಡಿದ್ದಾಳೆ ಆ ಬ್ಯೂಟಿಷಿಯನ್ ಅದೇನು ಜಾದೂ ಮಾಡಿದ್ರೋ ಗೊತ್ತಿಲ್ಲ. ಇದೆಲ್ಲಾ ನಡೆದದ್ದು ಕಳೆದ ವರ್ಷ.

ಹೆಣ್ಣು ನೋಡುವ ಶಾಸ್ತ್ರ ಮುಗಿದ ಬೆನ್ನಲ್ಲೇ ತಿರುವಲ್ಲೂರಿನಲ್ಲಿ ಇಂದ್ರಾಣಿಯ ಪುತ್ರ ಹಾಗೂ ಶರಣ್ಯಾ ಮದುವೆ ಅದ್ದೂರಿಯಾಗಿ ನಡೆದಿದೆ. 25 ಪವನ್ ಚಿನ್ನವನ್ನು ಶರಣ್ಯಾಳಿಗೆ ಈ ವೇಳೆ ಕೊಡಲಾಗಿತ್ತು.

ಇದಾದ ಬಳಿಕ ಪ್ರಾರಂಭವಾಗಿದ್ದು ಆಂಟಿಯ ಅಸಲಿ ಆಟ. ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡಬೇಕು ಎಂದು ಕಾಟ ಪ್ರಾರಂಭಿಸಿದ ಶರಣ್ಯಾ ಅತ್ತೆ ಹಾಗೂ ಗಂಡನೊಂದಿಗೆ ತಗಾದೆ ಪ್ರಾರಂಭಿಸಿದ್ದಾಳೆ. ಒಂದು ಹಂತದಲ್ಲಿ ಇಂದ್ರಾಣಿಯನ್ನು ಮನೆಯಿಂದ ಹೊರ ಹಾಕಲಾಗಿದೆ. ಪತ್ನಿಯ ಕಾಟ ತಡೆಯಲಾಗದ ಪತಿ ಈ ವೇಳೆ ಆಸ್ತಿಯನ್ನು ವರ್ಗಾಯಿಸಿ ಕೊಡುತ್ತೇವೆ ಆಧಾರ್ ಕಾರ್ಡ್ ಕೊಡು ಅಂದಿದ್ದಾನೆ.

ಆಧಾರ್ ಕಾರ್ಡ್ ಪಡೆದು ನೋಡಿದ್ರೆ ಅದರಲ್ಲಿ  ಕೇರ್ ಆಫ್ ( C/O ) ಜಾಗದಲ್ಲಿ ರವಿ ಅನ್ನುವ ಹೆಸರಿತ್ತು. ಹೀಗಾಗಿ ಅನುಮಾನಗೊಂಡ ತಾಯಿ ಮಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಪೊಲೀಸರು ತನಿಖೆ ನಡೆಸಿದ ಬಳಿಕ ಇಂದ್ರಾಣಿ ಹಾಗೂ ಆಕೆಯ ಮಗ ಶಾಕ್ ಆಗಿದ್ದಾರೆ. ಶರಣ್ಯಾ 30ರ ಯುವತಿಯಾಗಿರಲಿಲ್ಲ, ಬದಲಾಗಿ ಆಕೆ 54ರ ಆಂಟಿಯಾಗಿದ್ದಳು. ಅಷ್ಟು ಮಾತ್ರವಲ್ಲದೆ ಆಕೆಗೆ ಮದುವೆಯಾಗಿ ಎರಡು ಹೆಣ್ಣು ಮಕ್ಕಳಿದ್ದು, ಆ ಹೆಣ್ಣು ಮಕ್ಕಳಿಗೆ ಮದುವೆಯೂ ಆಗಿದೆ.

ಇನ್ನು ಆಕೆಯ ನಿಜವಾದ ಹೆಸರು ಶರಣ್ಯ ಅಲ್ಲ. ಹೋದ ಕಡೆಯೆಲ್ಲಾ ಬೇರೆ ಬೇರೆ ಹೆಸರು ಇಟ್ಟುಕೊಂಡಿದ್ದ ಆಕೆ ಶರಣ್ಯಾ ಆಲಿಯಾಸ್ ಸುಕನ್ಯ ಆಲಿಯಾಸ್ ಸಂಧ್ಯಾ ಎಂದೆಲ್ಲಾ ಕರೆಸಿಕೊಂಡಿದ್ದಳು.

ಹಲವು ವರ್ಷಗಳ ಹಿಂದೆ ರವಿ ಅನ್ನುವವರನ್ನು ಮದುವೆಯಾಗಿದ್ದ ಈಕೆ ಎರಡು ಹೆಣ್ಣು ಮಕ್ಕಳನ್ನು ಪಡೆದಿದ್ದಳು. ಇದಾದ ಬಳಿಕ  ರವಿಯೊಂದಿಗೆ ಮನಸ್ತಾಪಗೊಂಡು ತಾಯಿ ಮನೆಗೆ ಬಂದಿದ್ದ ಈಕೆ  ಎರಡನೇ ಮದುವೆಗೆ ಮನಸ್ಸು ಮಾಡಿದ್ದಳು.

ಈ ವೇಳೆ ಸುಬ್ರಮಣಿ ಅನ್ನುವವನನ್ನು ಮದುವೆಯಾಗಿ 11 ವರ್ಷ ಸಂಸಾರ ನಡೆಸಿದ್ದಳು. ಕೊರೋನಾ ಕಾಲದಲ್ಲಿ ಆತನನ್ನು ತೊರೆದು ತಾಯಿ ಮನೆಗೆ ಹಿಂತಿರುಗಿದ ಶರಣ್ಯಾ ಇಂದ್ರಾಣಿಯನ್ನು ಬುಟ್ಟಿಗೆ ಬೀಳಿಸಿ ಆಸ್ತಿಗೆ ಬಲೆ ಬೀಸಿದ್ದಾಳೆ.

ಈ ನಡುವೆ ಇದೇ ಶರಣ್ಯಾ ತನ್ನ ಗಂಡ ರವಿ ಮೇಲೆ ಪೊಲೀಸ್ ದೂರು ದಾಖಲಿಸಿ, ಆತನಿಂದ 10 ಲಕ್ಷ ಹಣ ವಸೂಲಿ ಮಾಡಿದ್ದಾಳೆ ಅನ್ನುವ ಆರೋಪ ಕೂಡಾ ಇದೆ.

Tags: MAIN
ShareTweetSendShare

Discussion about this post

Related News

Police station

Police station : ಪೊಲೀಸ್ ಠಾಣೆಯಲ್ಲಿ ವಿಡಿಯೋ ಚಿತ್ರೀಕರಣ ಅಪರಾಧವಲ್ಲ : ಬಾಂಬೆ ಹೈಕೋರ್ಟ್

karnataka election bjp secret team from delhi

Karnataka Election : ಕರ್ನಾಟಕಕ್ಕೆ ಬರುತ್ತಿದೆ ಬಿಜೆಪಿ ಸೀಕ್ರೆಟ್ ಟೀಮ್: ದೀಪಾವಳಿಗೆ ಸಿಗಲಿದ್ಯಾ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ

NDTV ಖರೀದಿಗಾಗಿ ಅದಾನಿ ಮಾಸ್ಟರ್ ಪ್ಲಾನ್ : ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ ನಡೆ

Youtube :ದೇಶ ವಿರೋಧಿ 8 ಯೂಟ್ಯೂಬ್ 1 ಫೇಸ್ ಬುಕ್ ಅಕೌಂಟ್ ಬಂದ್ : Ministry of I&Bಯಿಂದ ಆದೇಶ

Shrikant Tyagi : ಕಠಿಣ ಕ್ರಮ ಅಂದ್ರೆ ಇದಪ್ಪ : BJP ನಾಯಕನ ಮನೆಗೆ ಬುಲ್ಡೋಜರ್ ನುಗ್ಗಿಸಿದ ಯೋಗಿ

Agneepath naxal : ಅಗ್ನಿಪಥ ಹಿಂಸಾಚಾರದಲ್ಲಿ ನಕ್ಸಲ್ ಕೈವಾಡ

Amazon pressure cooker : ಕೆಟ್ಟು ಹೋದ ಕುಕ್ಕರ್ ಮಾರಿದ ಅಮೆಜಾನ್ 1 ಲಕ್ಷ ರೂಪಾಯಿ ದಂಡ

Karnataka BJP : ನಳಿನ್ ಕುಮಾರ್ ಕಟೀಲ್ ಗೆ ಕ್ಲಾಸ್ ತೆಗೆದುಕೊಂಡ ಅಮಿತ್ ಶಾ

Eliminate fastag & toll plaza : ಕೆಲ ವರ್ಷಗಳಲ್ಲಿ ಟೋಲ್ ಗೇಟ್ ಗಳೇ ಮಾಯ

Amit shah : ಶೋಭಾ ಕರಂದ್ಲಾಜೆ ಭೇಟಿ ಬೆನ್ನಲ್ಲೇ ಅಮಿತ್ ಶಾ ಕಚೇರಿಗೆ ದೌಡಾಯಿಸಿದ ನಳಿನ್ ಕುಮಾರ್

Latest News

Arun Kumar Puthila nomination to fight as Independent from Puttur

Arun Kumar Puthila  : ಪ್ರಧಾನಿ ನರೇಂದ್ರ ಮೋದಿ ಕಚೇರಿ ತಲುಪಿದ ಅರುಣ್ ಪುತ್ತಿಲ ನಾಮಪತ್ರದ ಸುದ್ದಿ : ವರದಿ ಕೇಳಿದ ಹೈಕಮಾಂಡ್

arun kumar puthila puttur assembly constituency independent candidate

Arun kumar puthila : ಪುತ್ತೂರಿಗೆ ಪುತ್ತಿಲ : ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ : ಏಪ್ರಿಲ್ 17 ರಂದು ಅರುಣ್ ಕುಮಾರ್ ಪುತ್ತಿಲ ನಾಮಪತ್ರ

Karnataka election congress-to-field-dk-suresh-against-r-ashok-in-padmanabhanagar

Karnataka election : ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ : ಅಮಿತ್ ಶಾ ತಂತ್ರಕ್ಕೆ ತಿರುಗೇಟು

bjp-ticket-bhagirathi-murulya-asha-thimmappa-new-face-bjp-candidate

BJP Ticket : ಕರಾವಳಿಯ 5 ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್ : ಕಾರ್ಯಕರ್ತರನ್ನು ನಿರ್ಲಕ್ಷ್ಯಿಸಿದವರು ಸೈಡ್ ಲೈನ್

BJP Ticket karnataka-assembly-election-2023-bjp-candidate-first-list-released-politics

BJP Ticket : ಮಕ್ಕಳಿಗೆ ಟಿಕೆಟ್ ಕೇಳಿದ ಇಬ್ಬರಿಗೆ ಸಿಹಿ ಕೊಟ್ಟ ಬಿಜೆಪಿ ಹೈಕಮಾಂಡ್

Pavithra gowda Darshan birthday party megha shetty video

Darshan megha shetty : ದರ್ಶನ್ ಕುಟುಂಬದಲ್ಲಿ ಏನಾಗುತ್ತಿದೆ… ಹುಳಿ ಹಿಂಡಿದ್ರ ಮೇಘಾ ಶೆಟ್ಟಿ..?

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

jothe jotheyali shilpa iyer marriage

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

balipa narayana bhagavatha no more

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್