Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಭ್ರಷ್ಟರ ಪಾಲಿಗೆ BLACK FRIDAY : 21 ಲಂಚಬಾಕ ಅಧಿಕಾರಿಗಳ ಮನೆಗೆ ಎಸಿಬಿ ದಾಳಿ

ಉದಯರವಿ ಅನ್ನುವ ಇನ್ಸ್ ಪೆಕ್ಟರ್ ಮಾಡಿದ ಆಸ್ತಿ ನೋಡಿದ್ರೆ, ಆತ ಠಾಣೆಯಲ್ಲಿ ಇದ್ದು ಮಾಡಿದ್ದೇನು ಅನ್ನುವುದು ಗೊತ್ತಾಗುತ್ತದೆ.

Radhakrishna Anegundi by Radhakrishna Anegundi
June 18, 2022
in ಟಾಪ್ ನ್ಯೂಸ್
acb
Share on FacebookShare on TwitterWhatsAppTelegram

ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಮಾನ ಮರ್ಯಾದೆ ಎಲ್ಲವನ್ನೂ ಹರಾಜಿಗಿಟ್ಟು ಜನರ ರಕ್ತ ಹೀರುತ್ತಿದ್ದಾರೆ. ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ ಅನ್ನುವುದನ್ನು ಬಿಟ್ಟು ಲೂಟಿಕೋರರಾಗಿ ಹೋಗಿದ್ದಾರೆ.

ಈ ನಡುವೆ ಶುಕ್ರವಾರ 21 ಅಧಿಕಾರಿಗಳ ಕೋಟೆಗೆ ಎಸಿಬಿ ದಾಳಿ ನಡೆಸಿದ್ದು, 251 ಎಕರೆ ಜಮೀನು, 13.5 ಕೆಜಿ ಚಿನ್ನ ಮತ್ತು 1.34 ಕೋಟಿ ನಗದು ಜಪ್ತಿ ಮಾಡಿಕೊಂಡಿದೆ. ಬಿಡಿಎ ಗಾರ್ಡನರ್ ಒಬ್ಬ ಅಕ್ರಮ ಮಾರ್ಗದಲ್ಲಿ 3 ಸೈಟ್ ಮಾಡಿಕೊಂಡಿದ್ದ ಅಂದ ಮೇಲೆ, ಅಧಿಕಾರಿಗಳು ಅದೆಷ್ಟು ಮಾಡಿರಬಹುದು.

ಶುಕ್ರವಾರ ಬೆಂಗಳೂರು, ಬೆಳಗಾವಿ, ಬಾಗಲಕೋಟೆ, ಕಾರವಾರ, ಕೋಲಾರ, ಕೊಪ್ಪಳ, ಕೊಡಗು, ಹಾಸನ, ಬೀದರ್, ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಉಡುಪಿ, ವಿಜಯನಗರ ಮತ್ತು ಗದಗದಲ್ಲಿ ಈ ದಾಳಿ ನಡೆದಿದೆ. 80 ಕಡೆ ನಡೆದ ದಾಳಿಯಲ್ಲಿ  555 ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಇನ್ನು ಕೊಪ್ಪಳದ ಪೊಲೀಸ್ ಇನ್ಸ್ ಪೆಕ್ಟರ್ ಉದಯರವಿ, 79 ಎಕರೆ ಜಮೀನು ಹೊಂದಿರುವುದು ಪತ್ತೆಯಾಗಿದೆ. ಭಾಗಲಕೋಟೆ ಆರ್ ಟಿ ಓ ಅಧಿಕಾರಿ ಯಲ್ಲಪ್ಪ ಪಡಸಾಲಿ ಮನೆಯಲ್ಲೇ 30 ಲೀಟರ್ ಮದ್ಯ ಇಟ್ಟುಕೊಂಡಿದ್ದ. ಬಿಡಿಎ ಗಾರ್ಡನರ್ ಶಿವಲಿಂಗಯ್ಯ ಬೆಂಗಳೂರಿನಲ್ಲಿ 3 ನಿವೇಶನ, ಹಾಗೂ 2 ಮನೆಗಳನ್ನು ಮತ್ತು ಚನ್ನಪಟ್ಟಣದಲ್ಲಿ ಕೃಷಿ ಭೂಮಿಯನ್ನು ಹೊಂದಿರುವುದು ಗೊತ್ತಾಗಿದೆ.

ದಾಳಿಗೆ ಒಳಗಾದ ಅಧಿಕಾರಿಗಳ ವಿವರ ಹೀಗಿದೆ…

  1. ಜಿ. ಮಂಜುನಾಥ್ ,ಬೆಂಗಳೂರು PWD (Rtd )
  2. ಡಾ.ಕೆ. ಜನಾರ್ಧನ್ , ಬೆಂಗಳೂರು ರಿಜಿಸ್ಟಾರ್ (Rtd )
  3. ಶಿವಲಿಂಗಯ್ಯ, ಗಾರ್ಡನರ್ ಬೆಂಗಳೂರು , ಬಿಡಿಎ
  4. ವಿ. ಮಧುಸೂಧನ್, ಐಜಿಆರ್ ಆಯುಕ್ತ ಕಚೇರಿ, ಬೆಂಗಳೂರು
  5. ಡಿ.ಸಿದ್ದಪ್ಪ, ಉಪ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್, ಬೆಂಗಳೂರು
  6. ಹರೀಶ್, ಜೆಇ, ಸಣ್ಣ ನೀರಾವರಿ ಇಲಾಖೆ ಉಡುಪಿ
  7. ಬಿ.ಜಿ. ತಿಮ್ಮಯ್ಯ , ಎಸ್ಡಿಎ, ಅಜ್ಜಂಪುರ ಪಟ್ಟಣ ಪಂಚಾಯತಿ
  8. ಬಿಎಸ್ ಶ್ರೀಧರ್, ಜಿಲ್ಲಾ ನೋಂದಣಾಧಿಕಾರಿ, ಉತ್ತರಕನ್ನಡ
  9. ರಾಜೀವ್ ಪಿ ನಾಯಕ್, ಎಇ, ಪ್ರಧಾನಮಂತ್ರಿ ಗ್ರಾಮ ಸಡಕ್ ವಿಭಾಗ, ಉತ್ತರಕನ್ನಡ
  10. ಎ. ಮೋಹನ್ ಕುಮಾರ್, ನೀರಾವರಿ ಇಲಾಖೆ ಎಇ, ಚಿಕ್ಕಬಳ್ಳಾಪುರ
  11. ತಿಪ್ಪಣ್ಣಸಿರಸಗಿ, ಮಹಿಳಾ ಮಕ್ಕಳ ಅಭಿವೃದ್ಧಿ ನಿಗಮ, ಬೀದರ್
  12. ಮೃತ್ಯಂಜಯ ತಿರಾಣಿ, ಹಿರಿಯ ಸಹಾಯಕ, ಬೀದರ್ ಪಶು ವಿವಿ
  13. ಉದಯ ರವಿ, ಪೊಲೀಸ್ ಇನ್ಸ್ ಪೆಕ್ಟರ್ ಕೊಪ್ಪಳ
  14. ಪರಮೇಶ್ವರ, ಸಣ್ಣ ನೀರಾವರಿ ಎಇ ಹೂವಿನಹಡಗಲಿ
  15. ಎಚ್. ಇ. ರಾಮಕೃಷ್ಣ ,ಎಇ ಸಣ್ಣ ನೀರಾವರಿ ಇಲಾಖೆ ಹಾಸನ
  16. ಓಬ್ಬಯ್ಯ , ಎಇ, ಜಿಪಂ ವಿರಾಜಪೇಟೆ ಕೊಡಗು
  17. ಚಂದ್ರಪ್ಪ ಓಲೇಕಾರ್ , ತುಂಗಾ ಮೇಲ್ದಂಡೆ ಎಇ ಹಾವೇರಿ
  18. ಭೀಮರಾವ್ ಪವಾರ, ಇಂಜಿನಿಯರ್, ಬೆಳಗಾವಿ
  19. ಪ್ರದೀಪ ಶಿವಪ್ಪ ಆಲೂರು , ಕಾರ್ಯದರ್ಶಿ ಅಸುಂಡಿ ಗ್ರಾಮ ಪಂಚಾಯತ್
  20. ಶಂಕರಲಿಂಗ ನಾಗಪ್ಪ ಗೋಗಿ, ಬಾಗಲಕೋಟೆ ನಿರ್ಮಿತಿ ಕೇಂದ್ರ
  21. ಯಲ್ಲಪ್ಪ ಪಡಸಾಲಿ , RTO ಬಾಗಲಕೋಟೆ
Tags: FEATURED
ShareTweetSendShare

Discussion about this post

Related News

Bigg Boss Kannada Ott clash-between-roopesh-shetty-and-arjun-ramesh

Bigg Boss Kannada Ott ಮನೆಯಲ್ಲಿ ಅರ್ಜುನ್ ಆಟಾಟೋಪ : ರಾಜಕಾರಣಿಯ ಅಸಲಿ ಮುಖವಾಡ ಬಯಲು

delhi-chief-minister-arvind-kejriwal-tests-positive-for-covid-19-positivity-rate-in-capital-crosses-6-as-delhi-battles-virus

Kejriwal : ಮೋದಿಯನ್ನೇ ನಡುಗಿಸುವ ಭರವಸೆ ಕೊಟ್ಟ ಡೆಲ್ಲಿ ಸಿಎಂ ಕೇಜ್ರಿವಾಲ್

omicron ಗಾಗಿಯೇ ಬಂತು ಲಸಿಕೆ : ಮಾಡೆರ್ನಾ ಲಸಿಕೆಗೆ ಬ್ರಿಟನ್ ಅಸ್ತು

Prem Singh : ನಾಮ ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿತ :ಸ್ಫೋಟಕ ಮಾಹಿತಿ ಬಹಿರಂಗ

shivamogga incident : ಶಿವಮೊಗ್ಗದ ಹಲ್ಲೆಕೋರರಿಗಿದೆ ಕರಾಳ ಇತಿಹಾಸ : ಗಲಭೆಗೆ ನಡಿದಿದ್ಯಾ ಷಡ್ಯಂತ್ರ

Kaushik : ಯುವ ಸಿನಿಮಾ ವಿಮರ್ಶಕ ನಿಧನ : ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ ಕೌಶಿಕ್

Sarvakar Photo Controversy : ಸರ್ಕಲ್ ನಲ್ಲಿ ವೀರ ಸಾವರ್ಕರ್​​ ಫೋಟೋ : ಕಿತ್ತಾಡಿಗೊಂಡ ಪರ ವಿರೋಧ ಗ್ಯಾಂಗ್

Shivamogga Savarkar Poster Row: ಶಾಂತಿ ಕದಡಿದ ಭಾವಚಿತ್ರ ಗಲಾಟೆ : ಸೆಕ್ಷನ್ 144 ಜಾರಿಗೊಳಿಸಿದ ಜಿಲ್ಲಾಡಳಿತ

Sivakasi firework : ಈ ಬಾರಿಯ ದೀಪಾವಳಿಗೆ ನಕ್ಷತ್ರ ಕಡ್ಡಿ, ನೆಲ ಚಕ್ರ ಡೌಟು

Sumalatha ಬಿಜೆಪಿ ಸೇರಲು ಬಹಿರಂಗ ಆಹ್ವಾನ : ಬೆಂಗಳೂರು ಉತ್ತರದಿಂದ ಕಣಕ್ಕಿಳಿಯಲಿರುವ ಸುಮಲತಾ

Latest News

Bigg Boss Kannada Ott clash-between-roopesh-shetty-and-arjun-ramesh

Bigg Boss Kannada Ott ಮನೆಯಲ್ಲಿ ಅರ್ಜುನ್ ಆಟಾಟೋಪ : ರಾಜಕಾರಣಿಯ ಅಸಲಿ ಮುಖವಾಡ ಬಯಲು

delhi-chief-minister-arvind-kejriwal-tests-positive-for-covid-19-positivity-rate-in-capital-crosses-6-as-delhi-battles-virus

Kejriwal : ಮೋದಿಯನ್ನೇ ನಡುಗಿಸುವ ಭರವಸೆ ಕೊಟ್ಟ ಡೆಲ್ಲಿ ಸಿಎಂ ಕೇಜ್ರಿವಾಲ್

Kendasampige

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಹಲ್ಲೆ : ದಾವಣಗೆರೆಯಲ್ಲಿ ಅನಾಗರಿಕ ಘಟನೆ

omicron ಗಾಗಿಯೇ ಬಂತು ಲಸಿಕೆ : ಮಾಡೆರ್ನಾ ಲಸಿಕೆಗೆ ಬ್ರಿಟನ್ ಅಸ್ತು

Prem Singh stabbing in Shivamogga Main accused shot

Prem Singh : ನಾಮ ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿತ :ಸ್ಫೋಟಕ ಮಾಹಿತಿ ಬಹಿರಂಗ

shivamogga-incident-two-accused-history

shivamogga incident : ಶಿವಮೊಗ್ಗದ ಹಲ್ಲೆಕೋರರಿಗಿದೆ ಕರಾಳ ಇತಿಹಾಸ : ಗಲಭೆಗೆ ನಡಿದಿದ್ಯಾ ಷಡ್ಯಂತ್ರ

bhadravathi-bajrang-dal-worker-attacked

Bhadravathi ಯಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

Nimishamba E Hunditemple-mandya-is-now-digital

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Kaushik LM Dies Due to Cardiac Arrest

Kaushik : ಯುವ ಸಿನಿಮಾ ವಿಮರ್ಶಕ ನಿಧನ : ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ ಕೌಶಿಕ್

Shivamogga violence-erupts-over-savarkar-tipu-photos-in-shivamogga alok kumar

Shivamoggaದಲ್ಲಿ ಚಾಕು ಇರಿತ ಪ್ರಕರಣ : ಲಾಠಿ ಹಿಡಿದು ಬೀದಿಗಿಳಿದ ADGP ಅಲೋಕ್ ಕುಮಾರ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್