ಬೆಂಗಳೂರು : ಕನ್ನಡ ಕಿರುತೆರೆಯ ನಟಿ ಸೌಜನ್ಯ ಸಾವಿನ ಪ್ರಕರಣ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಡೆತ್ ನೋಟ್ ಸಿಕ್ಕಿರುವ ಕಾರಣ ಇದೊಂದು ಆತ್ಮಹತ್ಯೆ ಅನ್ನುವುದು ಪ್ರಾಥಮಿಕ ಮಾಹಿತಿಯಾದರೂ, ಇದೊಂದು ಕೊಲೆಯೇ ಅನ್ನುವ ಅನುಮಾನಗಳು ಹುಟ್ಟಿಕೊಂಡಿದೆ.
ಕುಂಬಳಗೋಡಿನ ದೊಡ್ಡಬೆಲೆಯ ಸನ್ ವರ್ಥ್ ಅಪಾರ್ಟ್ ಮೆಂಟ್ ನಲ್ಲಿ ಪ್ರಿಯಕರನ ಜೊತೆಗೆ ವಾಸಿಸುತ್ತಿದ್ದ ಸೌಜನ್ಯ ಸಾಯುವ ನಿರ್ಧಾರಕ್ಕೆ ಯಾಕೆ ಬಂದ್ಲು, ಗೆಳೆಯ ಜೊತೆಗಿರುವಾಗ ಆತ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಿಲ್ವ, ಆತನ ಬಳಿ ಸಂಕಷ್ಟವನ್ನು ಹೇಳಿಕೊಂಡಿಲ್ವ ಅನ್ನುವ ಪ್ರಶ್ನೆಗಳು ಎದ್ದಿದೆ.
ಇದನ್ನೂ ಓದಿ : ಲಿವಿಂಗ್ ಟುಗೆದರ್ ನಲ್ಲಿದ್ದ ಕನ್ನಡದ ಕಿರುತೆರೆ ನಟಿ ಆತ್ಮಹತ್ಯೆ
ಈ ನಡುವೆ ಸಾಮಾನ್ಯವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಲರ ಕುತ್ತಿಗೆಯಲ್ಲಿ ಗಾಯಗಳಾಗಿರುತ್ತದೆ. ನೇಣಿಗೆ ಕೊರಳೊಡ್ಡಿದವರ ಮುಖದ ಮೇಲೆ ಕಪ್ಪು ಕಲೆ, ನಾಲಗೆ ಬಾಯಿಂದ ಹೊರಗೆ ಬಂದು ಒಪನ್ ಆಗಿರುತ್ತದೆ. ಆದರೆ ಸೌಜನ್ಯ ಮೃತದೇಹದಲ್ಲಿ ಇಂತಹ ಅಂಶಗಳು ಪತ್ತೆಯಾಗಿಲ್ಲ ಅನ್ನಲಾಗಿದೆ.
ಇನ್ನು ಡೆತ್ ನೋಟ್ ಬಗ್ಗೆಯೂ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದ್ದು, ಮೂರು ಭಾಷೆ ಮಿಕ್ಸ್ ಮಾಡಿ ಬರೆದಿರುವ ಡೆತ್ ನೋಟ್ ಸೌಜನ್ಯಳೇ ಬರೆದಿರುವುದಾ ಅನ್ನುವ ಕುರಿತಂತೆ ಪೊಲೀಸರು ತನಿಖೆಯನ್ನೂ ಪ್ರಾರಂಭಿಸಿದ್ದಾರೆ.
Kannada television actress Soujanya was today found dead at her home in Bengaluru. A suicide note left by the 25-year-old, signed Savi Madappa — her real name — along with her screen name
Discussion about this post