Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಅಕ್ಟೋಬರ್ ನಲ್ಲಿ ಅಬ್ಬರಿಸಲಿದೆ ಕೊರೋನಾ : ಡಾ. ಸುಧಾಕರ್ ಎಚ್ಚರಿಕೆ

ಸರ್ಕಾರದ ಒತ್ತಾಯಕ್ಕೆ ಮಾಸ್ಕ್ ಹಾಕುವ ಸಂಪ್ರದಾಯವನ್ನು ಜನ ಮೊದಲು ಬಿಡಬೇಕು. ಮಾಸ್ಕ್ ನಿಮ್ಮ ಆರೋಗ್ಯಕ್ಕಾಗಿ ಅನ್ನುವುದು ನೆನಪಿರಲಿ

Radhakrishna Anegundi by Radhakrishna Anegundi
June 17, 2022
in ಟಾಪ್ ನ್ಯೂಸ್
sudhakara
Share on FacebookShare on TwitterWhatsAppTelegram

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ನಿಧಾನವಾಗಿ ಏರಲಾರಂಭಿಸಿದೆ. ಸೋಂಕಿನ ಲಕ್ಷಣಗಳು ಸೌಮ್ಯವಾಗಿರುವ ಕಾರಣ ಜನ ಕೂಡಾ ಈ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ. ಆದರೆ ಇದೇ ನಿರ್ಲಕ್ಷ್ಯ ಮುಂದುವರಿದರೆ ಮತ್ತೊಂದು ಅನಾಹುತ ಸಂಭವಿಸಿದರೂ ಅಚ್ಚರಿ ಇಲ್ಲ.

ಈ ನಡುವೆ ಅಕ್ಟೋಬರ್ ತಿಂಗಳಲ್ಲಿ ಕೊರೋನಾ ಸೋಂಕಿನ ನಾಲ್ಕನೇ ಅಲೆ ಉಚ್ಚ್ರಾಯ ಸ್ಥಿತಿಗೆ ಹೋಗಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಐಐಟಿ ಕಾನ್ಪುರ ಈ ಸಂಬಂಧ ರಾಜ್ಯ ತಾಂತ್ರಿಕ ಸಲಹಾ ಸಮಿತಿಗೆ ವರದಿ ನೀಡಿದ್ದು, ಜೂನ್ 3ನೇ ವಾರದಿಂದ ಅಕ್ಟೋಬರ್ ತನಕ ಕೊರೋನಾ ಇರಲಿದೆ ಅಂದಿದೆ. ಜೊತೆಗೆ ಅಕ್ಟೋಬರ್ ನಲ್ಲಿ ಸೋಂಕು ಪೀಕ್ ಸ್ಥಿತಿಗೆ ತಲುಪಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನು ಶಾಲೆಗಳಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವರು, ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೋಂಕು ಕಂಡು ಬಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಜೊತೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸ್ಪಷ್ಟವಾದ ನಿಯಾಮಾವಳಿ ರೂಪಿಸಿ ಕಳುಹಿಸಿಕೊಡಲಾಗಿದೆ ಅಂದಿದ್ದಾರೆ.

Tags: MAIN
ShareTweetSendShare

Discussion about this post

Related News

Bigg Boss Kannada Ott clash-between-roopesh-shetty-and-arjun-ramesh

Bigg Boss Kannada Ott ಮನೆಯಲ್ಲಿ ಅರ್ಜುನ್ ಆಟಾಟೋಪ : ರಾಜಕಾರಣಿಯ ಅಸಲಿ ಮುಖವಾಡ ಬಯಲು

delhi-chief-minister-arvind-kejriwal-tests-positive-for-covid-19-positivity-rate-in-capital-crosses-6-as-delhi-battles-virus

Kejriwal : ಮೋದಿಯನ್ನೇ ನಡುಗಿಸುವ ಭರವಸೆ ಕೊಟ್ಟ ಡೆಲ್ಲಿ ಸಿಎಂ ಕೇಜ್ರಿವಾಲ್

omicron ಗಾಗಿಯೇ ಬಂತು ಲಸಿಕೆ : ಮಾಡೆರ್ನಾ ಲಸಿಕೆಗೆ ಬ್ರಿಟನ್ ಅಸ್ತು

Prem Singh : ನಾಮ ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿತ :ಸ್ಫೋಟಕ ಮಾಹಿತಿ ಬಹಿರಂಗ

shivamogga incident : ಶಿವಮೊಗ್ಗದ ಹಲ್ಲೆಕೋರರಿಗಿದೆ ಕರಾಳ ಇತಿಹಾಸ : ಗಲಭೆಗೆ ನಡಿದಿದ್ಯಾ ಷಡ್ಯಂತ್ರ

Kaushik : ಯುವ ಸಿನಿಮಾ ವಿಮರ್ಶಕ ನಿಧನ : ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ ಕೌಶಿಕ್

Sarvakar Photo Controversy : ಸರ್ಕಲ್ ನಲ್ಲಿ ವೀರ ಸಾವರ್ಕರ್​​ ಫೋಟೋ : ಕಿತ್ತಾಡಿಗೊಂಡ ಪರ ವಿರೋಧ ಗ್ಯಾಂಗ್

Shivamogga Savarkar Poster Row: ಶಾಂತಿ ಕದಡಿದ ಭಾವಚಿತ್ರ ಗಲಾಟೆ : ಸೆಕ್ಷನ್ 144 ಜಾರಿಗೊಳಿಸಿದ ಜಿಲ್ಲಾಡಳಿತ

Sivakasi firework : ಈ ಬಾರಿಯ ದೀಪಾವಳಿಗೆ ನಕ್ಷತ್ರ ಕಡ್ಡಿ, ನೆಲ ಚಕ್ರ ಡೌಟು

Sumalatha ಬಿಜೆಪಿ ಸೇರಲು ಬಹಿರಂಗ ಆಹ್ವಾನ : ಬೆಂಗಳೂರು ಉತ್ತರದಿಂದ ಕಣಕ್ಕಿಳಿಯಲಿರುವ ಸುಮಲತಾ

Latest News

Bigg Boss Kannada Ott clash-between-roopesh-shetty-and-arjun-ramesh

Bigg Boss Kannada Ott ಮನೆಯಲ್ಲಿ ಅರ್ಜುನ್ ಆಟಾಟೋಪ : ರಾಜಕಾರಣಿಯ ಅಸಲಿ ಮುಖವಾಡ ಬಯಲು

delhi-chief-minister-arvind-kejriwal-tests-positive-for-covid-19-positivity-rate-in-capital-crosses-6-as-delhi-battles-virus

Kejriwal : ಮೋದಿಯನ್ನೇ ನಡುಗಿಸುವ ಭರವಸೆ ಕೊಟ್ಟ ಡೆಲ್ಲಿ ಸಿಎಂ ಕೇಜ್ರಿವಾಲ್

Kendasampige

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಹಲ್ಲೆ : ದಾವಣಗೆರೆಯಲ್ಲಿ ಅನಾಗರಿಕ ಘಟನೆ

omicron ಗಾಗಿಯೇ ಬಂತು ಲಸಿಕೆ : ಮಾಡೆರ್ನಾ ಲಸಿಕೆಗೆ ಬ್ರಿಟನ್ ಅಸ್ತು

Prem Singh stabbing in Shivamogga Main accused shot

Prem Singh : ನಾಮ ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿತ :ಸ್ಫೋಟಕ ಮಾಹಿತಿ ಬಹಿರಂಗ

shivamogga-incident-two-accused-history

shivamogga incident : ಶಿವಮೊಗ್ಗದ ಹಲ್ಲೆಕೋರರಿಗಿದೆ ಕರಾಳ ಇತಿಹಾಸ : ಗಲಭೆಗೆ ನಡಿದಿದ್ಯಾ ಷಡ್ಯಂತ್ರ

bhadravathi-bajrang-dal-worker-attacked

Bhadravathi ಯಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

Nimishamba E Hunditemple-mandya-is-now-digital

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Kaushik LM Dies Due to Cardiac Arrest

Kaushik : ಯುವ ಸಿನಿಮಾ ವಿಮರ್ಶಕ ನಿಧನ : ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ ಕೌಶಿಕ್

Shivamogga violence-erupts-over-savarkar-tipu-photos-in-shivamogga alok kumar

Shivamoggaದಲ್ಲಿ ಚಾಕು ಇರಿತ ಪ್ರಕರಣ : ಲಾಠಿ ಹಿಡಿದು ಬೀದಿಗಿಳಿದ ADGP ಅಲೋಕ್ ಕುಮಾರ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್