Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ಮನೋರಂಜನೆ ಸೀರಿಯಲ್ ಸಂತೆ

ಮುದ್ದು ಲಕ್ಷ್ಮಿ ಧಾರವಾಹಿ ನಾಯಕಿ / ನಾಯಕಿಗೆ ಗೇಟ್ ಪಾಸ್ ಕೊಟ್ಟ ನಿರ್ದೇಶಕರು

Radhakrishna Anegundi by Radhakrishna Anegundi
January 20, 2022
in ಸೀರಿಯಲ್ ಸಂತೆ
muddulakshmi-kannada-serial
Share on FacebookShare on TwitterWhatsAppTelegram

ಧಾರವಾಹಿಗಳು ಮುಕ್ತಾಯವಾಗದ ಹೊರತು ನಾಯಕ ನಾಯಕಿಯರು ಸೀರಿಯಲ್ ನಿಂದ ಹೊರ ಹೋಗುವ ಕ್ರಮಗಳು ಬಾರೀ ಅಪರೂಪ.  ಹಿಂದಿ ಧಾರವಾಹಿಗಳಲ್ಲಿ ಇವೆಲ್ಲಾ ಮಾಮೂಲಿ. ಆದರೆ ಕನ್ನಡದ ಮಟ್ಟಿಗೆ ಇಂತಹ ಪ್ರಯತ್ನ ನಡೆದಿರಲಿಲ್ಲ.   ಆದರೆ ಇದಕ್ಕೆ ಅಪವಾದ ಅನ್ನುವಂತೆ ಮುದ್ದು ಲಕ್ಷ್ಮಿ ಧಾರವಾಹಿಯ ನಾಯಕ ಮತ್ತು ನಾಯಕಿಯರಿಗೆ ಗೇಟ್ ಪಾಸ್ ನೀಡಲಾಗುತ್ತಿದೆ. ಜೊತೆಗೆ ಅವರ ಮಕ್ಕಳ ಕಥೆ ಪ್ರಾರಂಭವಾಗಲಿದ್ದು, ಈ ಮೂಲಕ ಹೊಸ ಅಧ್ಯಾಯ ಶುರುವಾಗಲಿದೆ.

Follow us on:

ಹೌದು ನಿಮ್ಮ ಪ್ರೀತಿಯ ಧ್ರುವಂತ್ ಹಾಗೂ ಮುದ್ದು ತೆರೆಯಿಂದ ಮರೆಯಾಗುತ್ತಿದೆ. ಮೂರು ವರ್ಷಕ್ಕಿಂತಲೂ ಹೆಚ್ಚು ಕಾಲ ವೀಕ್ಷಕರನ್ನು ರಂಜಿಸುತ್ತಿರುವ ಧಾರವಾಹಿ ಕಥೆಗೆ ಮೇಜರ್ ಟ್ವಿಸ್ಟ್ ನೀಡಲಾಗಿದೆ. ಹೀಗಾಗಿ ಹಳೆ ಟೈಟಲ್ ನಲ್ಲಿ ಹೊಸ ಕಥೆ ಪ್ರಾರಂಭವಾಗಲಿದೆ. ಹೀಗಾಗಿ ಪಾತ್ರ ಹಾಗೂ ಪಾತ್ರಧಾರಿಗಳನ್ನು ಬದಲಾಯಿಸಲಾಗುತ್ತಿದ್ದು, ಹೊಸ ಅಧ್ಯಾಯ ಪ್ರಾರಂಭದ ಹಿನ್ನಲೆಯಲ್ಲಿ ನಟ ಕಾರ್ತಿಕ್ ಹಾಗೂ ನಟಿ ಅಶ್ವಿನಿ ಧಾರವಾಹಿಯಿಂದ ಹೊರ ಹೋಗುತ್ತಿದ್ದಾರೆ.

Tags: serialMAIN
Share1TweetSendShare

Discussion about this post

Related News

ದೊಡ್ಡ ಗ್ಯಾಪ್ ಬಳಿಕ ಕಿರುತೆರೆಗೆ ರಾಧಿಕಾಳಾಗಿ ಬಂದ ಕಾವ್ಯ ಶಾಸ್ತ್ರಿ

ದೊಡ್ಡ ಗ್ಯಾಪ್ ಬಳಿಕ ಕಿರುತೆರೆಗೆ ರಾಧಿಕಾಳಾಗಿ ಬಂದ ಕಾವ್ಯ ಶಾಸ್ತ್ರಿ

ದಾಸ ಪುರಂದರನಿಗೆ ಬಂಡವಾಳ ಹಾಕಿದ ಹಿಟ್ಲರ್ ಕಲ್ಯಾಣದ ನಟಿ

ದಾಸ ಪುರಂದರನಿಗೆ ಬಂಡವಾಳ ಹಾಕಿದ ಹಿಟ್ಲರ್ ಕಲ್ಯಾಣದ ನಟಿ

ಹಳೆಯ ಟೈಟಲ್ ನಲ್ಲಿ ಹೊಸ ಕಥೆ : ಮನ ಗೆಲ್ಲುವಳೇ ಮದುಮಗಳು

ಮಿಥುನ ರಾಶಿ ಧಾರವಾಹಿಯ ಅಂತ್ಯಕ್ಕೆ ಕಾರಣವಾಯ್ತೇ ಈ ಎಡವಟ್ಟು

ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ಕಡೆಯಿಂದ ಸಿಹಿ ಸುದ್ದಿ

ಕನ್ನಡತಿಗೆ ಬಂದ ಕಿರುತೆರೆಯ ಬಹುಬೇಡಿಕೆಯ ನಟ

ಮಂಗಳಗೌರಿಯ ಮಾಜಿ ನಾಯಕರಿಗೆ ಮದುವೆ ಸಂಭ್ರಮ

ಮರಳಿ ಮನಸಾಗಿದೆ ಧಾರವಾಹಿಯಲ್ಲಿ ದೀಪಕ್ ಮಹಾದೇವ…!

ಆಕಾಶ ದೀಪ ಧಾರವಾಹಿಯಲ್ಲಿ ಮದುವೆ ಸಂಭ್ರಮ

ಜೇನುಗೂಡಿಗೆ ಕೈ ಹಾಕಿದ ಗಟ್ಟಿಮೇಳ ನಿರ್ದೇಶಕ

Latest News

afghanistan-on-taliban-diktat-to-cover-faces-afghan-women-anchors-go-virtual-on-news-channels

ಬುರ್ಖಾ ಧರಿಸಿ ಸುದ್ದಿ ಓದಲಾರಂಭಿಸಿದ ಆಘ್ಘನ್ ನಿರೂಪಕಿಯರು

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

ಭಾರತಕ್ಕೂ ಕಾಲಿಟ್ಟ ಲಸಿಕೆಗೂ ಬಗ್ಗದ ಒಮಿಕ್ರೋನ್ ಉಪತಳಿ

gaurav-bhatia-bjp-attacks-rahul-gandhi-for-making-statement-on-india-at-cambridge-university

ರಾಹುಲ್ ಗಾಂಧಿ ಹೋಪ್ ಲೆಸ್ ಪಕ್ಷದ ಪಾರ್ಟ್ ಟೈಂ ರಾಜಕಾರಣಿ

bjp-has-spread-kerosene-all-over-the-country-just-one-spark-and-rahul-gandhi-at-london-event-article

ಬ್ರಿಟನ್ ನಲ್ಲಿ ದೇಶದ ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

without-prior-permission-videography-and-streaming-in-samvadas-fb-and-youtube-channel-hc-admin-files-complaint

ಹೈಕೋರ್ಟ್ ಆವರಣದಲ್ಲಿ ನಮಾಜ್ ವಿಡಿಯೋ ಚಿತ್ರೀಕರಿಸಿದ ಸಂವಾದ ವಿರುದ್ಧ FIR

belthangady-mla-ed-acb-bjp-worker-controversial-statement-Shekhar Laila

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ ತಂದಿಟ್ಟ ಕಾರ್ಯಕರ್ತನ ಹೇಳಿಕೆ

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

ಅವಮಾನದಿಂದ ತಪ್ಪಿಸಿಕೊಳ್ಳಲು ಕಾರು ಕದ್ದ ಖದೀಮ : ಪೊಲೀಸರ ತನಿಖೆಗೊಂದು ಸೆಲ್ಯೂಟ್

nithya bhavishya

ತಾ.16-05-2022 ರ ಸೋಮವಾರದ ರಾಶಿಭವಿಷ್ಯ.

nithya bhavishya

ತಾ.13-05-2022 ರ ಶುಕ್ರವಾರದ ರಾಶಿ ಭವಿಷ್ಯ

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

30 ಕೋಟಿ ದರೋಡೆ ಮಾಡಿದ ಖಾಕಿ ಗ್ಯಾಂಗ್…!

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್