Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Bigg Boss Kannada Ott : ಆರ್ಯವರ್ಧನ್ ಚಳಿ ಬಿಡಿಸಿದ ಪತ್ರಕರ್ತ ಸೋಮಣ್ಣ ಮಾಚಿಮಡ

Radhakrishna Anegundi by Radhakrishna Anegundi
August 9, 2022
in ಸೀರಿಯಲ್ ಸಂತೆ
Bigg Boss Kannada Ott Somanna Machimada AryaVardan
Share on FacebookShare on TwitterWhatsAppTelegram

ಬಿಗ್ ಬಾಸ್ ( Bigg Boss Kannada Ott) ಮನೆಯಲ್ಲಿ ಸೋನು ಗೌಡ ಮತ್ತು ಆರ್ಯವರ್ಧನ್ ವಿರುದ್ಧ ಅಸಹನೆ ಪ್ರಾರಂಭವಾಗಿದೆ

Bigg Boss Kannada Ottಯ ಮೊದಲ ಆವೃತ್ತಿ ಸಕ್ಸಸ್ ಕಾಣುವ ಮುನ್ಸೂಚನೆ ಸಿಕ್ಕಿದೆ. ಸಮಾಜಕ್ಕೆ ಆದರ್ಶ ಅನ್ನಿಸುವ ಕೆಲಸ ಮಾಡಿದ ಕಮ್ಮಿ ಮಂದಿ ಮನೆಯೊಳಗೆ ತುಂಬಿರುವ ಕಾರಣ ವೀಕ್ಷಕರಿಗೂ ಮನೆ ಬಗ್ಗೆ ಆಸಕ್ತಿ ಮೂಡಿದೆ. ಎರಡೆರಡು ಸಂಬಂಧ, ಮದುವೆಯಾದವರೊಂದಿಗೆ ಸಂಬಂಧ, ಬೆಡ್ ರೂಮ್ ವಿಡಿಯೋ ವಿಚಾರಗಳೇ ಪ್ರಸ್ತಾಪವಾಗುತ್ತಿರುವ ಕಾರಣ ಗೋಡೆಗಳಿಗೂ ಕಿವಿ ಕೇಳಿಸಲಾರಂಭಿಸಿದೆ.

ಈ ನಡುವೆ ಸೋನು ಗೌಡ ಬಗ್ಗೆ ಮೊದಲ ದಿನ ಕಾಳಜಿ ತೋರಿದ್ದ ಉಳಿದ ಸ್ಪರ್ಧಿಗಳು ಕಿರಿಕ್ ರಾಣಿ ಪಟ್ಟ ಕಟ್ಟಿದ್ದಾರೆ. ಇರೋ ಬರೋ ಕಡೆ ಮೂಗು ತೂರಿಸುವ ಸೋನು ಬಗ್ಗೆ ಆಕ್ಷೇಪಗಳು ಕೇಳಲಾರಂಭಿಸಿದೆ. ಇನ್ನು ಸಂಖ್ಯೆ ಖ್ಯಾತಿಯ ಆರ್ಯವರ್ಧನ್ ಹುಡುಗಿಯರಿಗೆ ಗೌರವ ಕೊಡುತ್ತಿಲ್ಲ ಎಂದು ಮಹಿಳಾ ಸ್ಪರ್ಧಿಗಳೇ ಹೇಳಲಾರಂಭಿಸಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ನಾನೇನು ಅಂತಾ ತೋರಿಸ್ತೀನಿ ಎಂದು ಹೊರಟವರ ಮುಖವಾಡ ಕಳಚಿ ಬಿದ್ದಿದೆ.

ಇದನ್ನೂ ಓದಿ : Bantwal : ನೀನು ಸಾಯಿ….. ನನಗೆ ಸಾಯಲು ಹೇಳ್ತಿಯಾ… ಪುರಸಭೆಯಲ್ಲಿ ಕಿತ್ತಾಟ

ಇದೇ ವೇಳೆ ಪತ್ರಕರ್ತ ಸೋಮಣ್ಣ ಆರ್ಯವರ್ಧನ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಬಗ್ಗೆ ಗೊತ್ತಿಲ್ಲದ ನೀವು, ನನ್ನ ವಿಚಾರಗಳನ್ನು ಹೇಗೆ ಪ್ರಸ್ತಾಪಿಸಿದ್ರೆ, ವಿಚಾರಗಳು ಗೊತ್ತಿಲ್ಲದೆ ನೀವು ಮಾತನಾಡಬಾರದು ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.

BIGG BOSS KANNADA ott Somanna Machimada colours kannada

ವೀಕ್ಷಕರಿಂದ ತುಂಬಾ Impress ಪಡೆದ ಸ್ಪರ್ಧಿಯಾಗಿ ಆಯ್ಕೆಯಾದ ಸೋಮಣ್ಣ ನಾಮಿನೇಷನ್ ಪ್ರಕ್ರಿಯೆಯಿಂದ ಪಾರಾಗಿದ್ದಾರೆ. ಸೋಮಣ್ಣ ಅವರಿಗೆ ವಿಶೇಷ ಅಧಿಕಾರವೊಂದನ್ನು ಬಿಗ್ ಬಾಸ್ ಮಾಡಿದ್ದು ಇಬ್ಬರನ್ನೂ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಕೊಟ್ಟಿದ್ದಾರೆ.ನಾಮಿನೇಷನ್ ನಿಂದ ಪಾರಾದ ಪಾರಾದ ಸೋಮಣ್ಣ ಆರ್ಯವರ್ಧನ್ ಹಾಗೂ ಸೋನು ಗೌಡ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಇದಾದ ಬಳಿಕ ಆರ್ಯವರ್ಧನ್ ನನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿರುವ ಸೋಮಣ್ಣ ಮಾಚಿಮಾಡ, ಮೊದಲ ದಿನ ಮನೆಗೆ ಬಂದಾಗ ಸಣ್ಣಗೆ ಇದ್ದೀರಾ ನೀವುಸ ಮಾತ್ರೆ ತೆಗೆದುಕೊಳ್ತೀರಾ ಅಂತಾ ಪ್ರಶ್ನಿಸಿದ್ರೆ ಮಾತ್ರೆ ತೆಗೆದುಕೊಳ್ತೀರಾ ಅಂದ್ರೆ ಸಣ್ಣಗಿರುವವರು ಮಾತ್ರೆ ತೆಗೆದುಕೊಳ್ತಾರೆ ಎಂದು ಅರ್ಥವೇ ಎಂದು ಪ್ರಶ್ನಿಸಿದ್ದಾರೆ. ಆರ್ಯವರ್ಧನ್ ತಮ್ಮನ್ನು ಮಾದಕ ವ್ಯಸನಿ ಎಂದು ಬಿಂಬಿಸಲು ಹೊರಟಿದ್ದಾರೆ ಅನ್ನುವ ಕಾರಣಕ್ಕಾಗಿ ಸೋಮಣ್ಣ ಆಕ್ರೋಶಗೊಂಡಿದ್ದರು.

aryavardhana

ಮತ್ತೆ ಮುಂದುವರಿದು ವಾಗ್ದಾಳಿ ನಡೆಸಿದ ಸೋಮಣ್ಣ ಮದುವೆಯಾಗಿದೆಯೇ ಮಕ್ಕಳಾಗಿದೆಯೇ ಎಂದು ನನ್ನ ಪ್ರಶ್ನೆ ಮಾಡಿದ್ರೆ ಏನೋ ಕಾಳಜಿ ಕೇಳಿದ್ರಿ ಅಂತಾ ಇಟ್ಟುಕೊಳ್ಳೋಣ ಆದರೆ ಮಾತ್ರೆ ತೆಗೆದುಕೊಂಡಿದ್ದೀರಾ ಅಂದ್ರೆ ಅರ್ಥವೇನು ನನ್ನ ನೋವು ನನಗೆ ಗೊತ್ತು, ಊಟ ತಿಂಡಿ ಬಗ್ಗೆ ಏನಾಗಿದೆ ಅನ್ನುವುದು ನನಗೆ ಗೊತ್ತು ಎಂದು ತಿರುಗೇಟು ಕೊಟ್ಟಿದ್ದಾರೆ.

ಈ ವೇಳೆ ಇಂಗು ತಿಂದ ಮಂಗನಂತೆ ಪೆಚ್ಚು ಮೋರೆ ಹಾಕಿದ ಆರ್ಯವರ್ಧನ್, ನೀವು ಫೀಲಿಂಗ್ ನಲ್ಲಿ ಇದ್ದ ಹಾಗೇ ಅನ್ನಿಸಿತು. ಸಿಗರೇಟು, ಎಣ್ಣೆ ಸಿಗರೇಟು ದಾಸರಾಗಿರುವುದು ನಿಜ ತಾನೇ ಎಂದು ಬಿದ್ದರೂ ಮೀಸೆ ಆಗಿಲ್ಲ ಅನ್ನುವಂತೆ ವರ್ತಿಸಿದರು. ತಮ್ಮ ಪ್ರಶ್ನೆಗೆ ಈ ವ್ಯಕ್ತಿಯನ್ನು ಪ್ರಶ್ನಿಸುವುದು ವ್ಯರ್ಥ ಎಂದು ಅರಿತ ಸೋಮಣ್ಣ, ನಿಮ್ಮ ವರ್ತನೆ ನನಗೆ ಬೇಸರ ತರಿಸಿತು ಎಂದು ಎದ್ದು ಹೋಗಿದ್ದಾರೆ.

Tags: MAIN
ShareTweetSendShare

Discussion about this post

Related News

ardhangi serial rajini entry as kalyani

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothejotheyali-ct-ravi-aryavardhan-character

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

Bigg Boss OTT : ಮೂಡ್ ಬಂದಿಲ್ಲ ಅಂದ್ರೆ 3 ದಿನವಾದ್ರೂ ಮಾಡಲ್ಲ : ಸುದೀಪ್ ಮುಂದೆ ಸೋನು ರಹಸ್ಯ ಬಯಲು

bigg boss roopesh shetty : ಅವಳು ಬೀಳ್ತಾ ಇಲ್ಲ ಇವನು ಬಿಡ್ತಾ ಇಲ್ಲ : ರೂಪೇಶ್ love with ಸಾನ್ಯಾ

kiran yogeshwar  : ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಿರಣ್ ಯೋಗೇಶ್ವರ್

Bigg Boss OTT : ವಾಶ್ ರೂಮ್ ನಲ್ಲಿ ಜಿರಳೆ : ಸಾನ್ಯಾ ಸಹಾಯಕ್ಕೆ ರೂಪೇಶ್

somanna machimada: ಸಿಂಗಲ್ ಎಂದು ಹೋಗಿರುವ ಸೋಮಣ್ಣ ಪ್ರೀತಿಯಲ್ಲಿ ಬೀಳ್ತಾರ

mangala gowri maduve ಗೆ ಮಂಗಳ  ರಾಮ್ ಜೀ ಹೇಳಿದ್ದೇನು…

Sonu gowda ವೈರಲ್ ವಿಡಿಯೋ ರಹಸ್ಯ : ಬಿಗ್ ಬಾಸ್ ಮನೆಯಲ್ಲಿ iphone 12 ಕಥೆ

Latest News

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್