Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Home ನ್ಯೂಸ್ ರೂಮ್ ರಾಜ್ಯ

ರಾಂಗ್ ಟೈಂ…ರಾಂಗ್ ಅಡ್ರೆಸ್ : ಎಡಪಂಥೀಯರ ಪತ್ರಕ್ಕೆ ಶಿಕ್ಷಣ ಸಚಿವ ನಾಗೇಶ್ ಟಾಂಗ್

ಎಡಪಂಥೀಯ ಸಾಹಿತಿಗಳು ಹಾಗೂ ಬುದ್ದಿಜೀವಿಗಳ ವಿರುದ್ಧ ಏಕಾಏಕಿ ಆಕ್ರೋಶ ತೀವ್ರವಾಗಲು ಕಾರಣವೇನು

Radhakrishna Anegundi by Radhakrishna Anegundi
March 30, 2022
in ರಾಜ್ಯ
Share on FacebookShare on TwitterWhatsAppTelegram

ಪಠ್ಯದಲ್ಲಿ ಭಗವದ್ಗೀತೆ ಸೇರಿಸಬಾರದು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದವರ ಹೆಸರುಗಳು ನಿಮಗೆ ಗೊತ್ತಾ…?

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ ಧರ್ಮದಂಗಲ್ ವಿಚಾರದಲ್ಲಿ ಮಧ್ಯಪ್ರವೇಶಿಸಿರುವ ಎಡಪಂಥೀಯ ಚಿಂತನೆಯ ಸಾಹಿತಿಗಳು ಹಾಗೂ ಬುದ್ದಿಜೀವಿಗಳು, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಗೆ ಅವಕಾಶ ಕೊಡಿ, ಸಮವಸ್ತ್ರ ಸಂಹಿತೆ ಹಿಂದಕ್ಕೆ ಪಡೆಯಿರಿ, ಧರ್ಮದ ಹೆಸರಿನಲ್ಲಿ ವ್ಯಾಪಾರ ನಿರ್ಬಂಧ ಬೇಡ, ಪಠ್ಯದಲ್ಲಿ ಭಗವದ್ಗೀತೆ ಸೇರಿಸಬಾರದು ಎಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

Follow us on:

ನ್ಯಾಯಾಲಯ ಹಿಜಾಬ್ ಬಗ್ಗೆ ಸ್ಪಷ್ಟ ಅದೇಶ ಕೊಟ್ಟಿದ್ದರೂ ಅದಕ್ಕೆ ಕ್ಯಾರೆ ಅನ್ನದಿರುವ ಈ ಮಂದಿ, ಹಿಜಾಬ್ ಗೆ ಅವಕಾಶ ನೀಡದಿರುವುದರಿಂದ ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವುದಕ್ಕೆ ಇವರು ವಿರೋಧ ವ್ಯಕ್ತಪಡಿಸಿದ್ದು, ಮಕ್ಕಳು ಸಂವಿಧಾನ ಅಭ್ಯಾಸ ಮಾಡುವುದು ಅಗತ್ಯ ಅಂದಿದ್ದಾರೆ.

ಇನ್ನು ಈ ಪತ್ರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಗಂಗೊಳ್ಳಿಯಲ್ಲಿ ಬಹಿಷ್ಕಾರವಾದ ವೇಳೆ ಇವರೆಲ್ಲಿದ್ದರೂ ಎಂದು ಪ್ರಶ್ನಿಸಲಾಗುತ್ತಿದೆ, ಮಾತ್ರವಲ್ಲದೆ ಕರಾವಳಿಯಲ್ಲಿ ಹಟ್ಟಿಗೆ ನುಗ್ಗಿ ಗೋಕಳ್ಳತನವಾಗುತ್ತಿದ್ದ ಸಂದರ್ಭದಲ್ಲಿ ಇವರು ಮೌನವಾಗಿದ್ಯಾಕೆ ಅನ್ನುವುದು ಬಲಪಂಥೀಟರ ಪ್ರಶ್ನೆ.

ಈ ನಡುವೆ ಬುದ್ದಿಜೀವಿಗಳ ಪತ್ರಕ್ಕೆ ಶಿಕ್ಷಣ ಸಚಿವ ನಾಗೇಶ್ ಟಾಂಗ್ ಕೊಟ್ಟಿದ್ದು, ಹಿಜಾಬ್ ವಿವಾದ ಸೃಷ್ಟಿಸಿದವರಿಗೆ, ಹೈಕೋರ್ಟ್ ಆದೇಶ ಉಲ್ಲಂಘಿಸಿದವರಿಗೆ, ಬಂದ್ ಮಾಡಿದವರಿಗೆ ಮೊದಲೇ ಬುದ್ದಿ ಹೇಳಿದ್ರೆ ಇಂದು ಹೀಗೆಲ್ಲಾ ಆಗುತ್ತಿರಲಿಲ್ಲ ಅಂದಿದ್ದಾರೆ. ಸಾಹಿತಿಗಳು ಸಮಯವಲ್ಲದ ಸಮಯದಲ್ಲಿ ತಪ್ಪು ವಿಳಾಸಕ್ಕೆ ಪತ್ರ ಬರೆದಿದ್ದಾರೆ. ಈದರ ಹಿಂದೆ ಯಾರ ಒತ್ತಡವಿದೆಯೋ ಗೊತ್ತಿಲ್ಲ ಅಂದಿದ್ದಾರೆ.

ಇನ್ನು ಮುಖ್ಯಮಂತ್ರಿಗಳಿಗೆ ಬರೆದ ಪತ್ರಕ್ಕೆ ಸಹಿ ಹಾಕಿದವರ ಹೆಸರುಗಳು ಹೀಗಿದೆ.

1. ಡಾ.ಕೆ.ಮರುಳಸಿದ್ದಪ್ಪ,

2. ಡಾ.ವಿಜಯಾ.,

3. ಪ್ರೊ.ಎಸ್.ಜಿ.ಸಿದ್ದರಾದುಯ್ಯ.

4. ಬೊಳುವಾರ ಮಹಮ್ಮದ್ ಕುಂಙಿ

5. ಡಾ.ಪುರುಷೋತ್ತಮ ಬಿಳಿಮಲೆ

6. ಡಾ.ರಾಜೇಂದ್ರ ಚೆನ್ನಿ,

7. ಡಾ.ಬಂಜಗೆರೆ ಜಯಪ್ರಕಾಶ್,

8. ಬಿ ಸುರೇಶ್,

9. ಕೆ.ನೀಲಾ,

10. ಡಾ.ರಹಮತ್ ತರಿಕೆರೆ,

11. ಚಿದಂಬರ ರಾವ್ ಜಂಬೆ,

12. ಡಾ.ವಸುಂಧರಾ ಭೂಪತಿ,

13. ವಿಮಲಾ.ಕೆ.ಎಸ್,

14. ಡಾ. ಎನ್.ಗಾಯತ್ರಿ,

15. ಡಾ. ಜಿ.ರಾಮಕೃಷ್ಣ,

16. ಅಚ್ಯುತ,

17. ವಾಸುದೇವ ಉಚ್ಚಲ,

18. ಟಿ ಸುರೇಂದ್ರ ರಾವ್,

19. ಎಸ್. ದೇವೇಂದ್ರ ಗೌಡ,

20. ಬಿ.ಐ.ಇಳಿಗೆರ

21. ಜೆ.ಸಿ.ಶಶಿಧರ್,

22. ಡಾ.ಕಾಶಿನಾಥ ಅಂಬಲ,

23. ಡಾ.ಪ್ರಭು ಖಾನಾಪುರೆ,

24. ಎನ್.ಕೆ.ವಸಂತ್ ರಾಜ್,

25. ಯಶವಂತ ಮರೋಳಿ,

26. ಕೆ.ಷರೀಫಾ

27. ಡಾ ಹೇಮಾ ಪಟ್ಟಣಶೆಟ್ಟಿ,

28. ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ,

20. ಡಾ.ಚಂದ್ರ ಪೂಜಾರಿ,

30. ಪ್ರೊ. ನರೇಂದ್ರ ನಾಯಕ್,

31. ಪ್ರೊ.ಕೆ.ಫಣಿರಾಜ್,

32. ಡಾ.ಇಂದಿರಾ ಹೆಗಡೆ,

33. ಪ್ರೊ. ರಾಜೇಂದ್ರ ಉಡುಪ,

34. ಪ್ರೊ. ಮಾಧವಿ ಭಂಡಾರಿ,

35. ಪ್ರೊ. ಪಟ್ಟಾಭಿರಾಮ ಸೋಮಯಾಜಿ

36. ಕೆ.ರಾಘವ,

37. ಅಮೃತಾ ಅತ್ರಾಡಿ,

38. ಸದಾಶಿವ ಮಾಸ್ಟ್ರು,

39. ಪ್ರೊ. ಭೂಮಿಗೌಡ,

40. ಎಂ ದೇವದಾಸ,

41. ಎಸ್.ವೈ.ಗುರುತಾಂತ್,

42. ವೆಂಕಟೇಶ ಪ್ರಸಾದ್,

43. ಚಂದ್ರಹಾಸ ಉಲ್ಲಾಳ:

44. ಐ.ಕೆ.ದೊಳವಾಸ್,

45. ಮನೊಜ ನಾ ಮಂಜೂರ್,

46. ಪ್ರಭಾಕರ ಕಾಪಿಕಾಡ್,

47. ಟಿ.ಆರ್.ಭಟ್

48. ಶ್ಯಾಮಸುಂದರ ರಾವ್,

49. ನಾ ದಿವಾಕರ್,

50. ಕಲೀಂ

51. ಸಿ ಬಸವಲಿಂಗಯ್ಯ

52. ಎಲ್.ಜಗನ್ನಾಥ್,

53. ಕೆ.ಎಸ್.ಲಕ್ಷ್ಮೀ

54. ಬಿ.ಎಂ.ಹನೀಫ್

55. ನಾಗೇಶ್ ಕಲ್ಲೂರ,,

56. ಸುಷ್ಮಾ,

57. ಡಾ.ಕಾಳೆಗೌಡ ನಾಗವಾರ

58. ಕೋದಂಡ ರಾಂ,

59. ಮಾವಳ್ಳಿ ಶಂಕರ್.

60. ಯಮುನಾ ಗಾಂವ್ಕರ್

61. ಬಿ. ಶ್ರೀಪಾದ ಭಟ್

Tags: FEATURED
ShareTweetSendShare

Discussion about this post

Related News

ಮುಂದುವರಿದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ :  ರೋಹಿತ್ ಚಕ್ರತೀರ್ಥ ನೇತೃತ್ವದ ಪ.ಪ.ಸಮಿತಿ ವಿಸರ್ಜನೆ

ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ರದ್ದಿಲ್ಲ : ಮುಂದೂಡಿಕೆಯಷ್ಟೇ

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

5 ರೂಪಾಯಿ ಚಿಕಿತ್ಸೆ ಮುಂದುವರಿಯಲಿದೆ : ಹೃದಯ ಶಸ್ತ್ರ ಚಿಕಿತ್ಸೆ ಮುಗಿಸಿ ಆಸ್ಪತ್ರೆಯಿಂದ ಬಿಡುಗಡೆಯಾದ ಶಂಕರೇಗೌಡ

ಮಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂಗೆ ಬೆಂಕಿ : ಹೊತ್ತಿ ಉರಿದ ಒಕಿನಾವ ಸಂಸ್ಥೆಯ ಶೋ ರೂಂ

ಪತ್ನಿ ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನ : ಬಾವಿಯಲ್ಲೇ ಪ್ರಾಣ ಬಿಟ್ಟ ಮೂವರು ಮಕ್ಕಳು

ಶರವಣ ಮಗಳೂ ಜೆಡಿಎಸ್ ನಲ್ಲಿ ಕೆಲಸ ಮಾಡಲಿ : ವಿನಯ್ ಗುರೂಜಿ

ಪಠ್ಯ ಪುಸ್ತಕ ವಿವಾದ : ದೇವೇಗೌಡರಿಗೆ ಇಂದು ಬೊಮ್ಮಾಯಿ ಉತ್ತರ

ಬರಗೂರು ಪಠ್ಯಕ್ಕೆ ಸೆಡ್ಡು ಹೊಡೆದ ಸರ್ಕಾರ : ಸಿದ್ದು ಅವಧಿಯ ಎಡವಟ್ಟುಗಳ ಪಟ್ಟಿ ಬಿಡುಗಡೆ

ಪ್ರಧಾನಿ ಕಣ್ಣಿಗೆ ಮಣ್ಣೆರಚಿದ ಬಿಬಿಎಂಪಿ : ಪಾಲಿಕೆಯ ಕಳಪೆ ಆಟಕ್ಕೆ ನರೇಂದ್ರ ಮೋದಿ ಗರಂ

Latest News

Saudi authorities seize rainbow toys in crackdown on homosexuality

ಸಲಿಂಗಕಾಮದ ವಿರುದ್ಧ ಸಿಡಿದೆದ್ದ ಸೌದಿ : ಕಾಮನಬಿಲ್ಲಿನ ಬಣ್ಣದ ಬಟ್ಟೆ, ಆಟಿಕೆ ಜಪ್ತಿ

ಮುಂದುವರಿದ ಪಠ್ಯಪುಸ್ತಕ ಪರಿಷ್ಕರಣೆ ವಿವಾದ :  ರೋಹಿತ್ ಚಕ್ರತೀರ್ಥ ನೇತೃತ್ವದ ಪ.ಪ.ಸಮಿತಿ ವಿಸರ್ಜನೆ

ರೋಹಿತ್ ಚಕ್ರತೀರ್ಥ ನಾಗರಿಕ ಸನ್ಮಾನ ರದ್ದಿಲ್ಲ : ಮುಂದೂಡಿಕೆಯಷ್ಟೇ

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕುಡುಪು ದೇವಳ ಬಾಳೆಹಣ್ಣು ಟೆಂಡರ್ ಹಿಂದುಯೇತರರಿಗೆ : ಹೋರಾಟದ ಎಚ್ಚರಿಕೆ ನೀಡಿದ ಹಿಂದೂ ಸಂಘಟನೆಗಳು

ಕಾಂಗ್ರೆಸ್ ಲಸಿಕೆ ರಾಜಕೀಯ…ಲಸಿಕೆ ಉಚಿತವಾಗಿದ್ರೆ ಖಾಸಗಿ ಆಸ್ಪತ್ರೆಗಳು ಹಣ ಪಡೆಯೋದ್ಯಾಕೆ : ರಾಗಾ ಕಡೆಯಿಂದ ಹೊಸ ಕ್ಯಾತೆ

ತಾಳ್ಮೆಗೆ ದಂಗಾದರು ಎಂದಿದ್ದ ರಾಹುಲ್ ಯುಟರ್ನ್ : ಇಡಿ ಮುಂದೆ  ಸುಸ್ತಿನ ನೆಪ

mangalore ullal man-died-electrick-shock-plucking-mango

ಮಾವಿನಕಾಯಿ ಕೀಳಲು ಹೋಗಿ ವಿದ್ಯುತ್ ಸ್ಪರ್ಶ : ಮರದಲ್ಲಿ ಮೃತಪಟ್ಟ ಯುವಕ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

ರೋಹಿತ್ ಚಕ್ರತೀರ್ಥರಿಗೆ ಸನ್ಮಾನ ಮಾಡಬಾರದಂತೆ : ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಎಡಪಂಥೀಯರ ನಿರ್ಧಾರ

famous-five-rupees-doctor-shankaregowda-from-mandya-recovers-in-fortis-hospital-in-bangalore

5 ರೂಪಾಯಿ ಚಿಕಿತ್ಸೆ ಮುಂದುವರಿಯಲಿದೆ : ಹೃದಯ ಶಸ್ತ್ರ ಚಿಕಿತ್ಸೆ ಮುಗಿಸಿ ಆಸ್ಪತ್ರೆಯಿಂದ ಬಿಡುಗಡೆಯಾದ ಶಂಕರೇಗೌಡ

naveen sajju house warming ceremony in mysore

ಮೈಸೂರಿನಲ್ಲಿ ಭರ್ಜರಿ ಮನೆ ಕಟ್ಟಿಸಿ ಸದ್ದಿಲ್ಲದೆ ಗೃಹ ಪ್ರವೇಶ ಮಾಡಿದ ಗಾಯಕ ನವೀನ್ ಸಜ್ಜು

veteran-odia-actor-raimohan-parida-found-dead-at-home-in-bhubaneswar-police-begins-probe

ಮನೆಯಲ್ಲಿ ಶವವಾಗಿ ಪತ್ತೆಯಾದ ಹಿರಿಯ ನಟ ರೈ ಮೋಹನ್

pm-modi-pats-mla-ramdas-remembers-the-gifts-by-the-mlas-late-mother Ramdas Narendra modi relationship

ರಾಮದಾಸ್ ಜೊತೆಗಿನ ನರೇಂದ್ರ ಮೋದಿ ಫ್ರೆಂಡ್ ಶಿಫ್ ಕಥೆ ಕೇಳಿ ದಂಗಾದ ಬಿಜೆಪಿ ನಾಯಕರು

  • Advertise
  • About

©Copyright Torrent Spree.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

©Copyright Torrent Spree.

  • ↓
  • ಗ್ರೂಪ್
  • ಗ್ರೂಪ್