Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Anubandha Awards 2021 : ಎರಡೆರಡು ಪ್ರಶಸ್ತಿ ಬಾಚಿದ ಕೆ ಎಸ್ ರಾಮ್ ಜೀ

ಅನುಬಂಧ ಆವಾರ್ಡ್ ನಲ್ಲಿ ನಾಮಿನೇಷನ್ ಇಲ್ಲದೆ ಪ್ರಶಸ್ತಿ ಪಡೆದ ರಾಮ್ ಜೀ

Radhakrishna Anegundi by Radhakrishna Anegundi
October 15, 2021
in ಸೀರಿಯಲ್ ಸಂತೆ
ks-ramji Anubandha Awards 2021
Share on FacebookShare on TwitterWhatsAppTelegram

ಕಲರ್ಸ್ ವಾಹಿನಿಯಲ್ಲಿ ವಾರ್ಷಿಕ ಪ್ರಶಸ್ತಿ ಸಂಭ್ರಮ ನಡೆಯುತ್ತಿದೆ. ಕೊರೋನಾ ಸಂಕಷ್ಟ ಕಾಲದಲ್ಲೂ ದುಡಿದ ಕಲಾವಿದರೆಲ್ಲರೂ ಒಂದೇ ವೇದಿಕೆಯಡಿ ಸೇರಿದ್ದು, ಜನರನ್ನು ರಂಜಿಸುತ್ತಿದ್ದಾರೆ.

ಈ ನಡುವೆ ಹಲವು ವಿಭಾಗದ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಬೆಸ್ಟ್ ಛಾಯಾಗ್ರಹಣ ಪ್ರಶಸ್ತಿಯನ್ನು ಗಿಣಿರಾಮ ಧಾರವಾಹಿಯ ಪವನ್ ಕುಮಾರ್ ಪಡೆದುಕೊಂಡಿದ್ದು, ಮನಮೆಚ್ಚಿದ ಮಾವ ಪ್ರಶಸ್ತಿ ಸಿಹಿಕಹಿ ಚಂದ್ರು ( ನನ್ನರಸಿ ರಾಧೆ ) ಪಾಲಾಗಿದೆ. ಬೆಸ್ಟ್ ಅಮ್ಮ ಪ್ರಶಸ್ತಿಯನ್ನು ಕನ್ನಡತಿಯ ರತ್ಮಮಾಲ ಪಡೆದುಕೊಂಡಿದ್ದಾರೆ.

pavan1

ಇನ್ನು ಬಹುನಿರೀಕ್ಷಿತ ಜನಮೆಚ್ಚಿದ ಮಂಥರೆ ಪ್ರಶಸ್ತಿ ನಮ್ಮನೆ ಯುವರಾಣಿಯಲ್ಲಿ ಅಹಲ್ಯಾ ಪಾತ್ರಕ್ಕೆ ಜೀವ ತುಂಬಿದ ಕಾವ್ಯಾ ಮಹಾದೇವ್ ಪಾಲಾಗಿದೆ. ಬೆಸ್ಟ್ ರೇಟೆಂಡ್ ನಾನ್ ಪಿಕ್ಷನ್ ರಾಜರಾಣಿ ಪಾಲಾಗಿದೆ. ಪ್ರಶಾಂತಿ ನಿರ್ಮಾಣದ ಈ ರಿಯಾಲಿಟಿ ಶೋ ಈ ಬಾರಿ ಬೆಸ್ಟ್ ರೇಟೆಂಡ್ ನಾನ್ ಪಿಕ್ಷನ್ ಪ್ರಶಸ್ತಿ ಗೆದ್ದುಕೊಂಡಿದೆ.

ಉತ್ತಮ ವಿದೂಷಕ ಪಾತ್ರ ಮಜಾ ಭಾರತ ಖ್ಯಾತಿಯ ಜಗಪ್ಪ ( ಮಿಥುನರಾಶಿ ) ಪಡೆದರೆ,  ಮನ ಮೆಚ್ಚಿದ ಮನೆ ಹಿರಿಯ ಪ್ರಶಸ್ತಿಯನ್ನು ನಮ್ಮನೆ ಯುವರಾಣಿ ವಸುಧೇಂದ್ರ ರಾಜಗುರು ಖ್ಯಾತಿಯ ಸಂದೀಪ್ ಅಶೋಕ್ ಪಡೆದಿದ್ದಾರೆ. ಜನ ಮೆಚ್ಚಿದ ಶಕುನಿಯ ನಿರೀಕ್ಷೆಯಂತೆ ಗೀತಾ ಧಾರವಾಹಿಯ ಶೋಭರಾಜ್ ಪಾವೂರು ಪಾಲಾಗಿದೆ.

sandeep ashok

ಇನ್ನು ಉತ್ತಮ ಚಿತ್ರಕಥೆ ಪ್ರಶಸ್ತಿ ಮಂಗಳಗೌರಿಗೆ ಸಿಕ್ಕಿದ್ದು, ರಾಮ್ ಜೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈವರೆಗೆ ಪ್ರಕಟವಾಗಿರುವ ಪ್ರಶಸ್ತಿಗಳ ಪೈಕಿ ಇದೊಂದು ಪ್ರಶಸ್ತಿ not deserve ಅನ್ನಿಸಿದೆ. ಉತ್ತಮ ಚಿತ್ರಕಥೆಯನ್ನು ಹೊಂದಿದ ಬೇರೆ ನಾಲ್ಕೈದು ಧಾರವಾಹಿಗಳಿದ್ದರೂ ಮಂಗಳಗೌರಿ ಚಿತ್ರಕಥೆಗೆ ಪ್ರಶಸ್ತಿ ಬಂದಿರುವ ಅಚ್ಚರಿ ತರಿಸಿದೆ.

jagga
Anubandha Awards 2021 : ಎರಡೆರಡು ಪ್ರಶಸ್ತಿ ಬಾಚಿದ ಕೆ ಎಸ್ ರಾಮ್ ಜೀ 1
Tags: Anubandha Awards
ShareTweetSendShare

Discussion about this post

Related News

ardhangi serial rajini entry as kalyani

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothejotheyali-ct-ravi-aryavardhan-character

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

Bigg Boss OTT : ಮೂಡ್ ಬಂದಿಲ್ಲ ಅಂದ್ರೆ 3 ದಿನವಾದ್ರೂ ಮಾಡಲ್ಲ : ಸುದೀಪ್ ಮುಂದೆ ಸೋನು ರಹಸ್ಯ ಬಯಲು

bigg boss roopesh shetty : ಅವಳು ಬೀಳ್ತಾ ಇಲ್ಲ ಇವನು ಬಿಡ್ತಾ ಇಲ್ಲ : ರೂಪೇಶ್ love with ಸಾನ್ಯಾ

kiran yogeshwar  : ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಿರಣ್ ಯೋಗೇಶ್ವರ್

Bigg Boss OTT : ವಾಶ್ ರೂಮ್ ನಲ್ಲಿ ಜಿರಳೆ : ಸಾನ್ಯಾ ಸಹಾಯಕ್ಕೆ ರೂಪೇಶ್

Bigg Boss Kannada Ott : ಆರ್ಯವರ್ಧನ್ ಚಳಿ ಬಿಡಿಸಿದ ಪತ್ರಕರ್ತ ಸೋಮಣ್ಣ ಮಾಚಿಮಡ

somanna machimada: ಸಿಂಗಲ್ ಎಂದು ಹೋಗಿರುವ ಸೋಮಣ್ಣ ಪ್ರೀತಿಯಲ್ಲಿ ಬೀಳ್ತಾರ

mangala gowri maduve ಗೆ ಮಂಗಳ  ರಾಮ್ ಜೀ ಹೇಳಿದ್ದೇನು…

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್