ಉತ್ತರ ಪ್ರದೇಶ : ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಗಲ್ಲು ಶಿಕ್ಷೆ ಜಾರಿಗೆ ಸಿದ್ದತೆ ನಡೆಸಲಾಗುತ್ತಿದೆ.
13 ವರ್ಷಗಳ ಹಿಂದೆ ಪ್ರಿಯಕರನ ಜೊತೆಗೂಡಿ ತನ್ನ ಕುಟುಂಬದ 7 ಸದಸ್ಯರನ್ನು ಹತ್ಯೆಗೈದಿದ್ದ ಆರೋಪ ಈಕೆಯ ಮೇಲಿತ್ತು.
ಅಮ್ರೋಹ ಜಿಲ್ಲೆಯ ಶಬನಂ ಎಂಬಾಕೆ 2008ರಲ್ಲಿ ಪೋಷಕರು, ಇಬ್ಬರು ಸಹೋದರರು, ನಾದಿನಿ ಹಾಗೂ ಸೋದರ ಸಂಬಂಧಿ ಮತ್ತು 10 ತಿಂಗಳ ಮಗುವೊಂದನ್ನು ಮತ್ತು ಬರೋ ಜ್ಯೂಸ್ ನೀಡಿ ಬಳಿಕ ಕೊಲೆ ಮಾಡಿದ್ದಳು.
ಈ ಕೃತ್ಯಕ್ಕೆ ಶಬನಂ ಪ್ರಿಯಕರ ಬೇರೆ ಸಾಥ್ ಕೊಟ್ಟಿದ್ದ.
ನಂತರ ತನಿಖೆನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಕೋರ್ಟ್ ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಿತ್ತು.
ನಂತರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಕೂಡಾ ತೀರ್ಪನ್ನು ಎತ್ತಿ ಹಿಡಿದಿತ್ತು. ಇದಾದ ಬಳಿಕ ಕ್ಷಮಾದಾನ ಅರ್ಜಿ ರಾಷ್ಟ್ರಪತಿ ಭವನ ತಲುಪಿತು. ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.
ಈ ಹಿನ್ನಲೆಯಲ್ಲಿ ಇದೀಗ ಉತ್ತರ ಪ್ರದೇಶದ ಜೈಲಿನಲ್ಲಿ ನೇಣಿಗೇರಿಸಲು ಸಿದ್ದತೆಗಳು ನಡೆಯುತ್ತಿದೆ.
13 ವರ್ಷಗಳ ಹಿಂದೆ ಪ್ರಿಯಕರನ ಜೊತೆಗೂಡಿ ತನ್ನ ಕುಟುಂಬದ 7 ಸದಸ್ಯರನ್ನು ಹತ್ಯೆಗೈದಿದ್ದ ಆರೋಪ ಈಕೆಯ ಮೇಲಿತ್ತು.
ಅಮ್ರೋಹ ಜಿಲ್ಲೆಯ ಶಬನಂ ಎಂಬಾಕೆ 2008ರಲ್ಲಿ ಪೋಷಕರು, ಇಬ್ಬರು ಸಹೋದರರು, ನಾದಿನಿ ಹಾಗೂ ಸೋದರ ಸಂಬಂಧಿ ಮತ್ತು 10 ತಿಂಗಳ ಮಗುವೊಂದನ್ನು ಮತ್ತು ಬರೋ ಜ್ಯೂಸ್ ನೀಡಿ ಬಳಿಕ ಕೊಲೆ ಮಾಡಿದ್ದಳು.
ಈ ಕೃತ್ಯಕ್ಕೆ ಶಬನಂ ಪ್ರಿಯಕರ ಬೇರೆ ಸಾಥ್ ಕೊಟ್ಟಿದ್ದ.
ನಂತರ ತನಿಖೆನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಕೋರ್ಟ್ ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಿತ್ತು.
ನಂತರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಕೂಡಾ ತೀರ್ಪನ್ನು ಎತ್ತಿ ಹಿಡಿದಿತ್ತು. ಇದಾದ ಬಳಿಕ ಕ್ಷಮಾದಾನ ಅರ್ಜಿ ರಾಷ್ಟ್ರಪತಿ ಭವನ ತಲುಪಿತು. ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.
ಈ ಹಿನ್ನಲೆಯಲ್ಲಿ ಇದೀಗ ಉತ್ತರ ಪ್ರದೇಶದ ಜೈಲಿನಲ್ಲಿ ನೇಣಿಗೇರಿಸಲು ಸಿದ್ದತೆಗಳು ನಡೆಯುತ್ತಿದೆ.
Discussion about this post