Peruser!!! It is a trendy supermarket: read articles on day to day basis in English & Kannada. Read,Share & Care
ಸಾಕಷ್ಟು ರಂಜಿಸುತ್ತಾರೆ ಎಂದು ಮಹಾಮನೆಗೆ ಕರೆಸಿಕೊಂಡಿದ್ದ ಪತ್ರಕರ್ತ ರವಿ ಬೆಳಗೆರೆ ಆರೋಗ್ಯ ಕೈ ಕೊಟ್ಟಿರುವ ಹಿನ್ನಲೆಯಲ್ಲಿ ಅವರನ್ನು ಅತಿಥಿಯೆಂದು ಪರಿಗಣಿಸಲಾಗಿದೆ. ಈ ಸಂಬಂಧ ಬಿಗ್ ಬಾಸ್ ಮನೆಯಲ್ಲಿ ಮಂಗಳವಾರ ಪ್ರಸಾರವಾದ ಸಂಚಿಕೆಯಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ವೈದ್ಯರ ಸಲಹೆ ಹಿನ್ನಲೆಯಲ್ಲಿ ಶನಿವಾರದ ತನಕ ಮಾತ್ರ ರವಿ ಬೆಳಗೆರೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿಯ ತನಕ ಅವರು ಬಿಗ್ ಬಾಸ್ ಮನೆಯ ಅತಿಥಿಯಾಗಿರಲಿದ್ದು,…
ರವಿ ಬೆಳಗೆರೆ ಕರ್ಮವೀರದಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಆ ಸಂದರ್ಭದಲ್ಲಿ ಪತ್ರಕರ್ತನಾಗಬೇಕು ಎಂದು ಆಸೆ ಇಟ್ಟುಕೊಂಡು ಬಂದಿದ್ದ ಹುಡುಗನೊಬ್ಬ ಬೆಳಗರೆ ಮುಂದೆ ಕೆಲಸಕ್ಕಾಗಿ ಅರ್ಜಿ ಇಟ್ಟಿದ್ದರಂತೆ. ಏನು ಮಾಡ್ತೀಯಾ ಅಂದ್ರೆ ನಾನು ಕಾರ್ಟೋನ್ ಬರೆಯುತ್ತೇನೆ ಅಂದನಂತೆ ಆ ಹುಡುಗ. ಆ ವ್ಯಕ್ತಿ ಬೇರಾರು ಅಲ್ಲ ಈಗ ಕಲರ್ಸ್ ವಾಹಿನಿಯ ಮುಖ್ಯಸ್ಥರಾಗಿರುವ ಪರಮೇಶ್ ಗುಂಡ್ಕಲ್. ಅಂದು ಗುರುವಾಗಿದ್ದ ಬೆಳಗೆರೆಯನ್ನು ಸುದೀಪ್ ಮೂಲಕ ಬಿಗ್…
ಮಂಡ್ಯ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರ ಸದ್ದು ಮಾಡಿದ್ದು ಸುದ್ದಿಯಾಗಿಲ್ಲ.ಆದರೆ ನಿಖಿಲ್ ಎಲ್ಲಿದ್ದೀಯಪ್ಪಾ ಘೋಷಣೆ ಮಾತ್ರ ಸಖತ್ ಸದ್ದು ಮಾಡಿತ್ತು. ನಿಖಿಲ್ ಎಲ್ಲಿದ್ದೀಯಪ್ಪಾ ಟೈಟಲ್ ಹೊತ್ತುಕೊಂಡು ಬಂದ ವಿವಿಧ ವಿಡಿಯೋಗಳನ್ನು ಬರಹಗಾರ ರವಿ ಬೆಳಗೆರೆ ಕೂಡಾ ಎಂಜಾಯ್ ಮಾಡಿದ್ದು, ಇತ್ತೀಚೆಗೆ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಈ ಕುರಿತಂತೆ ವಿವಿಧ ವಿಡಿಯೋ ಮಾಡಿದ ಮಂದಿ ಕ್ರಿಯೇಟಿವಿಟಿಯನ್ನು ಮೆಚ್ಚಿಕೊಂಡಿರುವ ಬೆಳಗೆರೆ…