Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
Trending

ಕರ್ನಾಟಕಕ್ಕೆ ಮತ್ತೊಂದು ಟಿವಿ ವಾಹಿನಿ : ಪುಷ್ಕರ್ ಬಂಡವಾಳಕ್ಕೆ ಚಂದನ್ ಶರ್ಮಾ ನಾಯಕ

Radhakrishna Anegundi by Radhakrishna Anegundi
September 2, 2021
in ಟಾಪ್ ನ್ಯೂಸ್
chandan pushkar
Share on FacebookShare on TwitterWhatsAppTelegram

ಬೆಂಗಳೂರು : ಕರ್ನಾಟಕದ ಧಾರಣಾ ಸಾಮರ್ಥ್ಯವನ್ನು ಮೀರಿ ಟಿವಿ ವಾಹಿನಿಗಳು ಕಾರ್ಯಾಚರಿಸುತ್ತಿದೆ. ಪ್ರಸ್ತುತ 10ಕ್ಕೂ ಮೀರಿ ಸುದ್ದಿವಾಹಿನಿಗಳಿದ್ದು, ಈ ಸಂಖ್ಯೆಯನ್ನು ದಾಟಿ ಮನೋರಂಜನಾ ವಾಹಿನಿಗಳು ಪ್ರಸಾರವಾಗುತ್ತಿದೆ. ಜೊತೆಗೆ ಆರೋಗ್ಯ, ಧಾರ್ಮಿಕ ವಾಹಿನಿಗಳು ಕೂಡಾ ಇದೆ. ಈ ನಡುವೆ ಒಂದಿಷ್ಟು ಹೊಸ ಸುದ್ದಿ ಮತ್ತು ಮನೋರಂಜನಾ ವಾಹಿನಿಗಳು ಕೆಲವೇ ತಿಂಗಳುಗಳಲ್ಲಿ ಪ್ರಸಾರ ಪ್ರಾರಂಭಿಸಲಿದೆ. ಇದರಲ್ಲಿ ಉಳಿಯುವುದೆಷ್ಟು ಅಳಿಯುವುದೆಷ್ಟು ಗೊತ್ತಿಲ್ಲ. ಕಾರಣ ಸಿಂಪಲ್, ಸಮಯ, ಸುದ್ದಿ, ಕಾವೇರಿ ಸುಪ್ರಭಾತ ಹೀಗೆ ಹಲವು ವಾಹಿನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಾಗಿಲು ಹಾಕಿವೆ.

ಇದನ್ನೂ ಓದಿ : ಬಯಲಾಯ್ತೇ…ಟೂಲ್ ಕಿಟ್ ರಹಸ್ಯ :TV5 Executive Editor ಹುದ್ದೆಗೆ ಚಂದನ್ ಶರ್ಮಾ ರಾಜೀನಾಮೆ

ಈ ಹಿಂದೆ ಸುದ್ದಿ ಮತ್ತು ಮನೋರಂಜನೆಯನ್ನು ಒಟ್ಟಿಗೆ ಪ್ರಸಾರ ಮಾಡುತ್ತಿದ್ದ infotainment ವಾಹಿನಿಗಳಿತ್ತು. ನಿಧಾನವಾಗಿ ಮನೋರಂಜನೆ ಮತ್ತು ಸುದ್ದಿ ವಾಹಿನಿಗಳು ಪ್ರತ್ಯೇಕವಾದವು. ಇದೀಗ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ Pushkara Mallikarjunaiah ಹೊಸ infotainment ವಾಹಿನಿ ಪ್ರಾರಂಭಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈ ಕಟ್ಟು, ಕಿರಿತ್ ಪಾರ್ಟಿ, ಶ್ರೀಮನ್ನಾರಾಯಣ ಹೀಗೆ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಪುಷ್ಕರ್ ದಕ್ಷಿಣ ಭಾರತದಲ್ಲಿ ಈ ವರೆಗೆ ಇರದಂತಹ ವಾಹಿನಿಯನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. ತಾಂತ್ರಿಕತೆ ಮತ್ತು ಕಟೆಂಟ್ ನಲ್ಲಿ ನಮ್ಮ ವಾಹಿನಿ ಡಿಫರೆಂಟ್ ಅನ್ನುವುದು ಪುಷ್ಕರ್ ಮಾತು

ಇದನ್ನೂ ಓದಿ : ರಾಜೀನಾಮೆಯ ಹಿಂದಿನ ಸತ್ಯ : ಬೈಯ್ತ ಕೂತ್ಕೂಕೊಳ್ಳಿ..ಬೈಯ್ತ ಕೂತ್ಕೂಕೊಳ್ಳಿ..ಬೈಯ್ತಾ ಕೂತ್ಕೂಕೊಳ್ಳಿ.

chandan pushkar tv
ಕರ್ನಾಟಕಕ್ಕೆ ಮತ್ತೊಂದು ಟಿವಿ ವಾಹಿನಿ : ಪುಷ್ಕರ್ ಬಂಡವಾಳಕ್ಕೆ ಚಂದನ್ ಶರ್ಮಾ ನಾಯಕ 1

ಈ ವಾಹಿನಿಯಲ್ಲಿ 24 ಗಂಟೆಯ ಪೈಕಿ 2 ರಿಂದ 3 ಗಂಟೆ ಸುದ್ದಿ ಪ್ರಸಾರವಾಗಲಿದೆ. ಉಳಿದ ಸಮಯದಲ್ಲಿ ಮನೋರಂಜನೆ, ಮಾಹಿತಿ, ಜಾಗೃತಿ, ಸ್ಟಾಕ್ ಮಾರುಕಟ್ಟೆ, ಕೃಷಿ ಕುರಿತಾದ ಕಾರ್ಯಕ್ರಮಗಳು ಪ್ರಸಾರವಾಗಲಿದೆ. ಅಂದ ಹಾಗೇ ಈ ವಾಹಿನಿಯನ್ನು ಚಂದನ್ ಶರ್ಮಾ ಮುನ್ನಡೆಸಲಿದ್ದು, TV5 ಮೋದಿ ವಿರೋಧಿ ನಿಲುವಿನ ವಿರುದ್ದ ಸಿಡಿದು ಬಂದವರು ಹೊಸ ವಾಹಿನಿ ಕಟ್ಟಲಿದ್ದಾರೆ. ಇನ್ನು ಚಂದನ್ ಶರ್ಮಾ ಈ ಹಿಂದೆ ಕೆಲ ಸುದ್ದಿವಾಹಿನಿಗಳನ್ನು ಕಟ್ಟಿದ್ದಾರೆ. ಆದರೆ ಅದನ್ನು ಅವರು ಸುದೀರ್ಘ ಕಾಲ ಮುನ್ನಡೆಸಲಿಲ್ಲ ಅನ್ನುವುದು ಗಮನಾರ್ಹ ಅಂಶ. ಏನಿವೇ ಪುಷ್ಕರ್ ಹಾಗೂ ಚಂದನ್ ಶರ್ಮಾ ( chandan sharma ) ಅವರ ಹೊಸ ಪ್ರಯತ್ನಕ್ಕೆ ಶುಭವಾಗಲಿ. ಇರೋ ವಾಹಿನಿಗಿಂತ ಡಿಫರೆಂಟ್ ಆಗಿರೋ ವಾಹಿನಿಯೊಂದು ಮೂಡಿ ಬರಲಿ.   

puskar chandan

ಇದನ್ನೂ ಓದಿ : ರಾಷ್ಟ್ರೀಯವಾದಿ ಪತ್ರಕರ್ತ ಅಂದ್ರೆ ಯಾರು…? ಅವರೆಲ್ಲಾ ಬಿಜೆಪಿಗೆ ಸೇರಿದವರೇ…?

Tags: Newschandan sharmatv5Pushkara
Share1TweetSendShare

Discussion about this post

Related News

Tomato Yield Makes Andhra Farmer Crorepati Andhra Pradesh farmer earns three crore in 45 days

ಟೊಮೊಟೊ ಬೆಳೆದವರು ಕೋಟ್ಯಧಿಪತಿ : ಆಂಧ್ರ ರೈತನಿಗೆ ಕೋಲಾರದಲ್ಲಿ ಸಿಕ್ತು ಚಿನ್ನದ ಬೆಲೆ

mandya-bike-riders-ejured-while-wheeling-maddur-bike-car-accident

ಮದ್ದೂರಿನಲ್ಲಿ ವ್ಹೀಲಿಂಗ್ : ಕಾರಿಗೆ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ ಸೈಯದ್ ಶೋಹೆಬ್ ಗ್ಯಾಂಗ್

Arun Kumar Puthila  : ಪ್ರಧಾನಿ ನರೇಂದ್ರ ಮೋದಿ ಕಚೇರಿ ತಲುಪಿದ ಅರುಣ್ ಪುತ್ತಿಲ ನಾಮಪತ್ರದ ಸುದ್ದಿ : ವರದಿ ಕೇಳಿದ ಹೈಕಮಾಂಡ್

Arun kumar puthila : ಪುತ್ತೂರಿಗೆ ಪುತ್ತಿಲ : ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ : ಏಪ್ರಿಲ್ 17 ರಂದು ಅರುಣ್ ಕುಮಾರ್ ಪುತ್ತಿಲ ನಾಮಪತ್ರ

Karnataka election : ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ : ಅಮಿತ್ ಶಾ ತಂತ್ರಕ್ಕೆ ತಿರುಗೇಟು

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Latest News

afspa-extended-in-manipur-for-6-months-from-october-1-barring-19-police-stations-of-valley

Manipura ಮಣಿಪುರದಲ್ಲಿ ಮತ್ತೆ ಜಾರಿಯಾಗಿರುವ  ಆಫ್ಸ್ಪ ಕಾಯ್ದೆಯ ಬಗ್ಗೆ ನಿಮಗೆಷ್ಟು ಗೊತ್ತು..?

Actor Vijay set to make debut in Tamil Nadu politics

ಅಣ್ಣಾಮಲೈ ಬೆನ್ನಲ್ಲೇ ನಟ ವಿಜಯ್ ತಮಿಳು ಪಾಲಿಟಿಕ್ಸ್ ಗೆ ಎಂಟ್ರಿ : ಸನಾತನ ಧರ್ಮದ ವಿರುದ್ಧ ನಿಂತವರಿಗೆ ಶುರುವಾಗಿದೆ ನಡುಕ

jail

ಕುವೈತ್ ನಲ್ಲಿ ಜೈಲುಪಾಲಾದ ಕೇರಳ ಮೂಲದ 19 ಮಂದಿ ನರ್ಸ್

bantwal city police arrest two thef kannada news

ಕರಾವಳಿಯಲ್ಲಿ ಚಿಗುರಿದ ಕಳ್ಳರ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಂಟ್ವಾಳ ಪೊಲೀಸರು

Chaitra Kundapura govinda-babu-poojari-ccb-police arrest

ಕಬಾಬ್ ವ್ಯಾಪಾರಿಗೆ ಎಲೆಕ್ಷನ್ ಸಮಿತಿ ಸದಸ್ಯನ ವೇಷ : ಸ್ವಯಂ ಘೋಷಿತ ಹಿಂದೂ ನಾಯಕಿಯ ಖತರ್ನಾಕ್ ಕಹಾನಿ

/ks-eshwarappa-meets-hd-kumaraswamy-bengaluru

ಜೆಡಿಎಸ್ ಬಿಜೆಪಿ ಮೈತ್ರಿ ಪ್ರಸ್ತಾಪ : ಕುಮಾರಸ್ವಾಮಿ ಶಕ್ತಿ ವರ್ಧನೆ ಸುಳಿವು ಬೆನ್ನಲ್ಲೇ ಚುರುಕಾದ ಈಶ್ವರಪ್ಪ

g20-summit-delhi-police-books-photographer-for-flying-drone-during-birthday-party

ಜನ್ಮದಿನ ಚಿತ್ರೀಕರಿಸಿದ ಕ್ಯಾಮಾರಮನ್ ವಿರುದ್ಧ ಕೇಸ್ : 1 ತಿಂಗಳ ಸೆರೆವಾಸ ಸಾಧ್ಯತೆ

https://torrentspree.com/karnataka-weather-forecast-and-rain-alert-for-monday-september-11/

11.09.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

puttur mahalingeshwara temple ex president N Sudhakar Shetty no more

ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ‌ಸಮಿತಿ ಮಾಜಿ ಅಧ್ಯಕ್ಷ ಎನ್ ಸುಧಾಕರ ಶೆಟ್ಟಿ ಇನ್ನಿಲ್ಲ

brindavana-kannada-serial-ramji-colours-kannada

ರಾಮ್ ಜೀ ನಿರ್ದೇಶನದಲ್ಲಿ ಮತ್ತೊಂದು ಸೀರಿಯಲ್ : ಬಿಗ್ ಬಾಸ್ ನಂತ್ರ ಬೃಂದಾವನ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್