ಚಾಮರಾಜನಗರ : ಮೈಸೂರು ಒಡೆಯರ್ ವಂಶಸ್ಥರು ಎಂದಿಗೂ ಯಾರೊಂದಿಗೆ ಯುದ್ಧ ಮಾಡಲಿಲ್ಲ. ಬದಲಾಗಿ ಎಲ್ಲೇ ಹೋದರೂ ಬರೀ ಶೋಕಿಯಾಗಿ ಸುಖ ಜೀವನ ನಡೆಸಿದರು ಎಂದು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ನಿಗಮದ ಅಧ್ಯಕ್ಷ ಅಪ್ಪಣ್ಣ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು ಸೇನಾಪಡೆಯ ಮುಖ್ಯಸ್ಥರು ಮೈಸೂರು ಮಹಾರಾಜರ ನಿಜವಾದ ಸೈನಿಕರಾಗಿದ್ದರು. ಮದಕರಿನಾಯಕನ ವಂಶಸ್ಥರು ಈ ಜವಾಬ್ದಾರಿಯನ್ನು ಹೊತ್ತಿದ್ದರು ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
ಚಾಮರಾಜನಗರದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು ಸೇನಾಪಡೆಯ ಮುಖ್ಯಸ್ಥರು ಮೈಸೂರು ಮಹಾರಾಜರ ನಿಜವಾದ ಸೈನಿಕರಾಗಿದ್ದರು. ಮದಕರಿನಾಯಕನ ವಂಶಸ್ಥರು ಈ ಜವಾಬ್ದಾರಿಯನ್ನು ಹೊತ್ತಿದ್ದರು ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
Discussion about this post