Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಆಹಾರ ತಿನ್ನುವುದಕ್ಕೂ ಬಿಜೆಪಿಯವರ ಅನುಮತಿ ಪಡೆಯಬೇಕಾ ರಾಹುಲ್ ಗಾಂಧಿ…

Radhakrishna Anegundi by Radhakrishna Anegundi
05-09-18, 10 : 44 am
in ರಾಜ್ಯ
raga manasa sarovara
Share on FacebookShare on TwitterWhatsAppTelegram

ಬಿಜೆಪಿ ನಾಯಕರು ರಾಹುಲ್ ಗಾಂಧಿ ತಟ್ಟೆ ಇಣುಕುವುದನ್ನು ಬಿಟ್ಟು ದೇಶದ ಬೇರೆ ಸಮಸ್ಯೆಗಳತ್ತ ಚಿತ್ತ ಹರಿಸುವುದು ಬೆಟರ್.

ಇಲ್ಲವಾದರೆ ರಾಹುಲ್ ಗಾಂಧಿ ಏನು ತಿನ್ನಬೇಕು ಬೇಡ ಅನ್ನುವುದನ್ನು ಹೇಳಿ ಬಿಡಲಿ. ಅದು ಅಸಾಧ್ಯವಾದರೆ ರಾಹುಲ್ ಗಾಂಧಿಯೇ ಬಿಜೆಪಿ ನಾಯಕರ ಅನುಮತಿ ಪಡೆದು ತಿನ್ನುವುದು ಒಳಿತು.

ಯಾಕೆ ಈ ಮಾತು ಅಂದರೆ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ ಕಾಠ್ಮಂಡುವಿನ ಹೋಟೆಲ್ ಒಂದರಲ್ಲಿ ಚಿಕನ್ ಕುರ್ಕುರೆ ತಿಂದಿರುವುದು ಬಿಜೆಪಿ ನಾಯಕರ ಹೊಟ್ಟೆ ಉರಿಸಿದೆ.

ಅರೇ ರಾಹುಲ್ ಗಾಂಧಿ ಯಾತ್ರೆ ಕೈಗೊಂಡಿರುವುದು, ಯಾತ್ರೆಯ ಸಂದರ್ಭದ ಕಟ್ಟುಪಾಡುಗಳನ್ನು ಅರಿತು ಅವರು ಯಾತ್ರೆ ಮಾಡಬೇಕಿತ್ತು. ಯಾತ್ರೆ ಫಲಗಳು ಸಿಗಬೇಕಾದರೆ ಏನು ಮಾಡಬೇಕು ಏನು ಮಾಡಬಾರದು ಅನ್ನುವುದು ಅವರಿಗೆ ಅರಿವಿರಬೇಕು ತಾನೇ.

ರಾಹುಲ್ ಗಾಂಧಿ ನಾನ್ ವೆಜ್ ತಿಂದರೆ ಅದರೆ ಫಲ, ಪ್ರತಿಫಲ ಅವರಿಗೆ ಸಿಗುತ್ತದೆ ಅದ್ಯಾಕೆ ಬಿಜೆಪಿ ನಾಯಕರಿಗೆ ರಾಹುಲ್ ಗಾಂಧಿ ತಟ್ಟೆ ಮೇಲೆ ಕಣ್ಣು ಅನ್ನುವುದೇ ಅರ್ಥವಾಗದ ವಿಚಾರ.

Raga-bjp

ತಮ್ಮ ಬಹುದಿನಗಳ ಕನಸಾದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ನೇಪಾಳ ತಲುಪಿದ್ದ ರಾಹುಲ್ ಗಾಂಧಿ ಕಾಠ್ಮಂಡುವಿನ ರೆಸ್ಟೋರೆಂಟ್ ಒಂದರಲ್ಲಿ ಚಿಕನ್ ಕುರ್ಕರೆ ತಿಂದಿದ್ದಾರೆ ಅನ್ನುವುದು ಮಾಧ್ಯಮಗಳ ವರದಿ.

ರೆಸ್ಟೋರೆಂಟ್ ನ ವೇಟರ್ ಹೇಳಿದ್ದಾರಿ ಮಾಧ್ಯಮಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ  ಈ ವರದಿ ವಿವಾದವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಹೋಟೆಲ್ ಆಡಳಿತ ಮಂಡಳಿ, ರಾಹುಲ್ ರೆಸ್ಟೋರೆಂಟ್ ಗೆ ಬಂದಿರುವುದು ನಿಜ. ಆದರೆ ಮಾಂಸಹಾರ ತಿಂದಿದ್ದಾರೆ ಅನ್ನುವುದು ಸುಳ್ಳು, ಅವರು ಪಕ್ಕಾ ಸಸ್ಯಾಹಾರಿ ತಿನಿಸುಗಳನ್ನು ಆರ್ಡರ್ ಮಾಡಿ ಸೇವಿಸಿದ್ದಾರೆ ಎಂದಿದ್ದಾರೆ.

Raga-vootoo
ಆದರೆ ಬಿಜೆಪಿ ಮಾತ್ರ ಕಾಂಗ್ರೆಸ್ ನಾಯಕ ಹಿಂದೂಗಳ ಭಾವನೆಗದೆ ಧಕ್ಕೆಯುಂಟು ಮಾಡಿದೆ ಎಂದು ಆರೋಪಿಸಿದೆ.

ಹಿಂದೊಮ್ಮೆ ಸಿದ್ದರಾಮಯ್ಯ ಮಾಂಸಹಾರ ತಿಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. ಆಮೇಲೆ ಏನಾಯ್ತು ಎಂದು ಎಲ್ಲರಿಗೂ ಗೊತ್ತಿದೆ ತಾನೇ. ಮತ್ಯಾಕೆ ತಲೆ ಬಿಸಿ.

ರಾಹುಲ್ ಗಾಂಧಿ ಏನು ಇಷ್ಟವೋ ಅದನ್ನು ತಿನ್ನುತ್ತಾರೆ. ತಿನ್ನುವ ಹಕ್ಕು ಕೂಡಾ ಅವರಿಗಿಲ್ಲ ಅನ್ನುವುದು ಯಾವ ನ್ಯಾಯ ಸ್ವಾಮಿ.

Tags: Kailash Mansarovar Yatranon-veg soupRahul Gandhiಮಾನಸ ಸರೋವರಯಾತ್ರೆರಾಹುಲ್ ಗಾಂಧಿ
ShareTweetSendShare

Discussion about this post

Related News

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

ಮಾಜಿ ಶಾಸಕರಿಗೆ ವಿಷದ ಹಾವು ಕಡಿತ : ಸಂಜೀವ ಮಠಂದೂರು ಆಸ್ಪತ್ರೆಗೆ

ಮಾಜಿ ಶಾಸಕರಿಗೆ ವಿಷದ ಹಾವು ಕಡಿತ : ಸಂಜೀವ ಮಠಂದೂರು ಆಸ್ಪತ್ರೆಗೆ

ಖಾಸಗಿ ಬಸ್ ಮಾಲೀಕರಿಗೆ ಶರಣಾದ ಸಿದ್ದರಾಮಯ್ಯ ಸರ್ಕಾರ : Deepavali ಬರೆ

ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ( D. B. Chandregowda ) ಇನ್ನಿಲ್ಲ

Yakshagana : ಲೀಲಾವತಿಯವರಿಗೆ leelavathi baipadithaya ಪ್ರಶಸ್ತಿ ಒಲಿದಿದ್ದು ಹೇಗೆ…. ಮಗ ಬಿಚ್ಚಿಟ್ಟ ರಹಸ್ಯ

yakshagana ರಂಗದ ಸಾಧಕಿಗೆ Karnataka Rajyotsava ಪ್ರಶಸ್ತಿ

ಅರ್ಜಿ ಸಲ್ಲಿಸದವರಿಗೂ ಈ ಬಾರಿ ಕನ್ನಡ ರಾಜ್ಯೋತ್ಸವ (Karnataka Rajyotsava) ಪ್ರಶಸ್ತಿ

Bigg Boss ಮನೆಗೆ ವರ್ತೂರು ಸಂತೋಷ್ : ಕಿಚ್ಚ ಕೊಟ್ಟೆ ಬಿಟ್ರು ಸುಳಿವು – varthur santhosh

ಕೊರಗಜ್ಜ koragajja ಸಿನಿಮಾಗೆ ಸಂಕಷ್ಟ : ಕಳಸದಲ್ಲಿ ನಡೆದ ಕಿರಿಕ್ ನ ಅಸಲಿ ಕಥೆಯೇನು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್