ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಲೆಯ ಅಬ್ಬರ ಕಡಿಮೆಯಾಗಿದೆ. ಹಾಗಂತ ಕೊರೋನಾ ಸೋಂಕಿನ ಎರಡನೇ ಅಲೆಯ ಬಗ್ಗೆ ಎಚ್ಚರ ತಪ್ಪುವಂತಿಲ್ಲ.
ರಾಜ್ಯಕ್ಕೆ ಎರಡನೇ ಅಲೆ ಬರಬಾರದು ಅನ್ನುವ ಕಾರಣಕ್ಕೆ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಹೀಗಾಗಿ ಬೀದಿ ಬೀದಿಗಳಲ್ಲಿ ನಿಂತಿರುವ ಮಾರ್ಷಲ್ ಗಳು ಮೂಗಿನಿಂದ ಕೆಳೆಗೆ ಮಾಸ್ಕ್ ಅರಿವಿಲ್ಲದೆ ಜಾರಿದ್ರು ಫೈನ್ ಹಾಕ್ತಾರೆ.
ಹಾಗಂತ ರಾಜಕೀಯ ಪಕ್ಷಗಳು ನಿಯಮಗಳನ್ನು ಗಾಳಿಗೆ ತೂರಿ ಸಮಾವೇಶ ನಡೆಸಿದರೂ ಕೇಳುವವರಿಲ್ಲ.
Discussion about this post