Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ರಾಬರ್ಟ್ ವಿಜಯ ಯಾತ್ರೆ… ಕೊರೋನಾ ಆತಂಕದಲ್ಲಿ ದಾಸನಿಗೆ ಇದೆಲ್ಲಾ ಬೇಕಿತ್ತಾ..?

Radhakrishna Anegundi by Radhakrishna Anegundi
March 25, 2021
in ಗಾಂಧಿ ಕ್ಲಾಸ್
darshan vijaya yathre 01
Share on FacebookShare on TwitterWhatsAppTelegram

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆ ಪ್ರಾರಂಭವಾಗಿದೆ.

ಆರೋಗ್ಯ ಇಲಾಖೆ ಕೊರೋನಾ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಎಂದು ಬಾಯಿ ಬಡಿದುಕೊಳ್ಳುತ್ತಿದೆ. ಆದರೆ ಜನ ಮಾತ್ರ ಕೊರೋನಾ ತಾನೇ ಎಂದು ನಿರ್ಲಕ್ಷ್ಯ ವಹಿಸುತ್ತಿದ್ದಾರೆ.

ಅದರಲ್ಲೂ ಚಂದನವನ ಮಾತ್ರ ಕೊರೋನಾ ವಿಚಾರದಲ್ಲಿ ಸಿಕ್ಕಾಪಟ್ಟೆ ಕೇರ್ ಲೆಸ್ ಆಗಿದೆ. ಸೋಂಕು ವ್ಯಾಪಕವಾಗಿ ಹರಡುವ ಮುನ್ಸೂಚನೆ ಸಿಕ್ಕರೂ, ರಾಜಕೀಯ ನಾಯಕರಿಗಿಂತ ನಾವೇನು ಅನ್ನುವಂತಿದೆ ಇವರ ವರ್ತನೆ.

ಇದನ್ನೂ ಓದಿ : ಕೊರೋನಾ ನಿಯಮಗಳನ್ನು ಗಾಳಿಗೆ ತೂರಿದ ಟೀಂ ಯುವರತ್ನ…. ಕಣ್ಣಿದ್ದು ಕುರುಡಾದ ರಾಜ್ಯ ಸರ್ಕಾರ

ಆರೋಗ್ಯ ಸಚಿವ ಡಾ. ಸುಧಾಕರ್ ಅವರೇ ಚಂದನವನದ ಸೆಲೆಬ್ರೆಟಿಗಳಿಗೆ ಮನವಿ ಮಾಡುವ ಪರಿಸ್ಥಿತಿ ಬಂದಿದೆ ಅಂದ್ರೆ ಸೆಲೆಬ್ರೆಟಿಗಳ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಇರಬಹುದು ಊಹಿಸಿ.

ಮೊನ್ನೆ ಮೊನ್ನೆ ಯುವರತ್ನದ ಚಿತ್ರದ ಭರ್ಜರಿ ಪ್ರಚಾರವನ್ನು ಮುಗಿಸಿರುವ ಪುನೀತ್ ಇದೀಗ ಹೈಕೋರ್ಟ್ ಮುಂದೆ ತಲೆಬಾಗುವ ಪರಿಸ್ಥಿತಿ ಬಂದಿದೆ.

darshan vijaya yathre
ರಾಬರ್ಟ್ ವಿಜಯ ಯಾತ್ರೆ... ಕೊರೋನಾ ಆತಂಕದಲ್ಲಿ ದಾಸನಿಗೆ ಇದೆಲ್ಲಾ ಬೇಕಿತ್ತಾ..? 1

ಈ ನಡುವೆ ರಾಬರ್ಟ್ ಚಿತ್ರದ ಯಶಸ್ವಿನ ಸಂಭ್ರಮದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು ರಾಜ್ಯ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಇದೇ ತಿಂಗಳ 29 ರಿಂದ ಮುಂದಿನ ತಿಂಗಳ 1ರ ತನಕ ಈ ವಿಜಯಯಾತ್ರೆ ನಡೆಯಲಿದೆ.

ಪುನೀತ್ ಹೋದ ಕಡೆಯೇ ಜನ ಹೇಗೆ ಸೇರಿದ್ದರು. ಎಷ್ಟು ಜನ ಮಾಸ್ಕ್ ಹಾಕಿದ್ದರು, ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದರು ಅನ್ನುವುದನ್ನು ನೋಡಿದ್ದೇವೆ.

ಇದನ್ನೂ ಓದಿ : ಪುನೀತ್ ರಾಜ್ ಕುಮಾರ್ ವಿರುದ್ಧ ಆರೋಗ್ಯ ಸಚಿವ ಕೆ ಸುಧಾಕರ್ ಬೇಸರ… ಮಾಸ್ಕ್ ಧರಿಸುವಂತೆ ಮನವಿ

ರಾಬರ್ಟ್ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಕೊರೋನಾ ನಿಯಮಗಳು ಎಷ್ಟರ ಮಟ್ಟಿಗೆ ಪಾಲನೆಯಾಗಿತ್ತು ಅನ್ನುವುದನ್ನು ಕೂಡಾ ರಾಜ್ಯ ಗಮನಿಸಿದೆ.

ಇದೀಗ ದರ್ಶನ್ ರಾಜ್ಯ ಪ್ರವಾಸ ಕೈಗೊಂಡರೆ ಮತ್ತೆ ಜನ ಬೀದಿಗೆ ಬರುತ್ತಾರೆ, ಸಾವಿರಾರು ಸಂಖ್ಯೆಯಲ್ಲಿ ಗುಂಪುಗೂಡುತ್ತಾರೆ. ಅವರಲ್ಲಿ ಮಾಸ್ಕ್ ಹಾಕಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಮನವಿ ಮಾಡಲು ಸಾಧ್ಯವೇ. ಖಂಡಿತಾ ಅಸಾಧ್ಯ.

ಕೊರೋನಾ ಸೋಂಕಿನ ಅಬ್ಬರ ಮುಗಿಯಲಿ, ಆಮೇಲೆ ವಿಜಯಯಾತ್ರೆ ಮಾಡಿದರೆ ತಪ್ಪೇನು..?

#Roberrt ಚಿತ್ರಕ್ಕೆ ನೀವು ತೋರಿದ ಪ್ರೀತಿಗೆ , ಕೃತಜ್ಞತೆ ಹೇಳಲು ನಿಮ್ಮ್ ಊರಿಗೆ #DBoss ಹಾಗೂ #ರಾಬರ್ಟ್ ಚಿತ್ರತಂಡ ಬರುತಿದೆ. #Roberrt team will visit your city to salute u all for the love and support u showerd on us.
More details tomorrow.#RoberrtVijayaYatre@umap30071 @PrabhakarVinnod pic.twitter.com/r5W7b2VWE6

— Tharun Sudhir (@TharunSudhir) March 23, 2021

ಸಾವಿರಾರು ಮಂದಿ ಒಂದೆಡೆ ಸೇರಿದಾಗ ಈಗಾಗಲೇ ಎರಡನೇ ಅಲೆ ಪ್ರಾರಂಭವಾಗಿರುವ ಸಂದರ್ಭದಲ್ಲಿ ಕೊರೋನಾ ಸ್ಪೋಟಗೊಂಡರೂ ಅಚ್ಚರಿ ಇಲ್ಲ. ಸೆಲೆಬ್ರೆಟಿಗಳು ಹೋಗ್ತಾರೆ ಬರ್ತಾರೆ, ಆದರೆ ಆಫ್ಟರ್ ಎಫೆಕ್ಟ್ ಅನ್ನು ಅನುಭವಿಸಬೇಕಾಗಿರುವುದು ಸರ್ಕಾರ ಮತ್ತು ಜನ.

ಓಣಂ ಹಬ್ಬದ ಸಂದರ್ಭದಲ್ಲಿ ಕೇರಳಿಗರು ಮಾಡಿಕೊಂಡ ಎಡವಟ್ಟು ಇದೀಗೂ ಶಾಪವಾಗಿ ಪರಿಣಮಿಸಿದೆ.

#Robert is a massive blockbuster.#dboss @dasadarshan sir gives goosebumps in all fights & emotional scenes? @TharunSudhir directree u nailed it,ur hardwork shows in every scene..and must say about songs & bgm are a visual treat..production & sets are next level @UmapathyFilms? pic.twitter.com/Xvb4n99aii

— Amulya (@nimmaamulya) March 11, 2021

ಓಣಂ ಸಂಭ್ರಮದಲ್ಲಿ ಗುಂಪು ಗುಂಪಾಗಿ ರಸ್ತೆಗಿಳಿದ ಪರಿಣಾಮ ಕೇರಳದಲ್ಲಿ ಸೋಂಕು ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಅಂದ ಮೇಲೆ ಕರ್ನಾಟಕದ ಪರಿಸ್ಥಿತಿ ಹೇಗಿರಬಹುದು.

ಅರೇ ರಾಜಕೀಯ ಸಮಾವೇಶಗಳೇ ನಡೆಯುತ್ತಿರುವಾಗ, ನಾವು ಸಿನಿ ಪ್ರಿಯರು ಸಂಭ್ರಮಿಸುವುದೇ ತಪ್ಪಾ ಅನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ರಾಜಕೀಯ ನಾಯಕರಿಗೆ ಬುದ್ದಿ ಇಲ್ಲ ಹಾಗಂತ ನಮಗಾದರೂ ಬುದ್ದಿ ಬೇಕಲ್ವ.

Tags: darshanRoberrtದಾಸವಿಜಯಯಾತ್ರೆChallenging Star Darshan
Share4TweetSendShare

Discussion about this post

Related News

Kantara Box Office 300 crore Kantara Box Office 300 crore

Kantara Box Office 300 crore : 30 ದಿನದಲ್ಲಿ 300 ಕೋಟಿ : ದಾಖಲೆ ಮೇಲೆ ದಾಖಲೆ ಬರೆದ ಕಾಂತಾರ

dhruva-sarja-and-prerana-expecting-their-first-child

Dhruva sarjaa : ಗುಡ್ ನ್ಯೂಸ್ ಕೊಟ್ಟ ಧ್ರುವ ಪ್ರೇರಣಾ ದಂಪತಿ

Dhamaka : ಧಮಾಕ ಟ್ರೇಲರ್ ರಿಲೀಸ್…ಇದು ಕಾಮಿಡಿ ಜೋಡಿಯ ನಗುವಿನ ಟಾನಿಕ್

Darshan NikitaThukral: ದರ್ಶನ್ ಮತ್ತು ನನ್ನ ಸಂಬಂಧ ಹಾಳು ಮಾಡಿದ್ದು ನಿಖಿತಾ : ಓಂಪ್ರಕಾಶ್ ರಾವ್ ಸ್ಫೋಟಕ ಹೇಳಿಕೆ

Malashree daughter Radhana Ram :ದರ್ಶನ್ ಗೆ ನಾಯಕಿಯಾಗಲು ಹೆಸರು ಬದಲಾಯಿಸಿಕೊಂಡ ಮಾಲಾಶ್ರೀ ಮಗಳು

Gaalipata2 : ಗಾಳಿಪಟ 2 ವಿತರಿಸುವ ಹಕ್ಕು ಪಡೆದ ಕೆವಿಎನ್ ಸಂಸ್ಥೆ

biggboss shashi : ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಮನೆಯ ಮಾರ್ಡನ್ ರೈತ ಶಶಿಕುಮಾರ್

vikranth rona :13 ವರ್ಷಗಳ ಬಳಿಕ ದೆಹಲಿಗೆ ಭೇಟಿ : ವಿಕ್ರಾಂತ್ ರೋಣ ಬಿಡುಗಡೆಗೂ ಮುನ್ನ ಬಿಜೆಪಿ ಸಚಿವರ ಮನೆಗೆ ದೌಡು

ಶಿರಡಿಯಲ್ಲಿ ಶರ್ಮಿಳಾ ಮಾಂಡ್ರೆ : ಗುರುವಾರ ಬಾಬಾನಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ

ಚಂದನವನದ ವಜ್ರೇಶ್ವರಿಯಾಗ್ತಾರ ಅಶ್ವಿನಿ : ಅತ್ತೆಯ ಫೋಟೋದೊಂದಿಗೆ ಸೊಸೆ

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್