ತ್ರಿವೇಣಿ ರಾವ್ ಆಲಿಯಾಸ್ ಕಾನ್ಸ್’ಟೇಬಲ್ ಸರೋಜ ಇದೀಗ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಪ್ಪು ಅವರೊಂದಿಗೆ ತೋರಿದ ಆತ್ಮೀಯತೆ ಅಣ್ಣಾ ಬಾಂಡ್ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.
ಯುವ ರತ್ನ ಚಿತ್ರದಲ್ಲಿ ಅಪ್ಪು ಜೊತೆ ನಟಿಸುತ್ತಿರುವ ತ್ರಿವೇಣ್ ರಾವ್ ಮೈಸೂರಿನಲ್ಲಿ ನಡೆಯುತ್ತಿರುವ ಶೂಟಿಂಗ್ ಸಂದರ್ಭದಲ್ಲಿ ಅಪ್ಪು ಅವರೊಂದಿಗೆ ತೆಗೆಸಿಕೊಂಡ ಫೋಟೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.
Discussion about this post