Peruser!!! It is a trendy supermarket: read articles on day to day basis in English & Kannada. Read,Share & Care
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಕಿಕಿ ಚಾಲೆಂಜ್ ಸ್ವೀಕರಿಸಬೇಡಿ ಎಂದು ಪೊಲೀಸರು ನೀಡಿದ್ದ ಎಚ್ಚರಿಕೆಯನ್ನು ಉಲ್ಲಂಘಿಸಿ ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಮಾದಕ ಡ್ಯಾನ್ಸ್ ಮಾಡಿ ತಾನೊಬ್ಬ ಸೆಲೆಬ್ರೆಟಿ ಅದೇನೂ ಮಾಡಲು ಸಾಧ್ಯ ಅನ್ನುವಂತೆ ವರ್ತಿಸಿದ್ದರು. ಆದರೆ ಇದೀಗ ಮಾಡಿದ ಪಾಪದ ಕೆಲಸಕ್ಕೆ ಶಿಕ್ಷೆ ಅನುಭವಿಸಬೇಕಾಗಿದೆ. ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ…
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು, ತಂದೆಯೊಂದಿಗೆ ವಿಧಾನಸಭೆ ಪ್ರವೇಶಿಸಬೇಕು ಎಂದು ಕನಸು ಕಂಡಿದ್ದ ಪ್ರಜ್ವಲ್ ರೇವಣ್ಣ ಹಿನ್ನಡೆ ಅನುಭವಿಸಿದ್ದರು. ಆದರೆ ಆ ವೇಳೆ ಮೊಮ್ಮಗನನ್ನು ಲೋಕಸಭೆಗೆ ಕಳುಹಿಸುವ ಭರವಸೆಯನ್ನು ದೇವೇಗೌಡರು ಕೊಟ್ಟಿದ್ದರು. ಹಾಸನಕ್ಕೆ ಮೊಮ್ಮಗನೇ ಉತ್ತರಾಧಿಕಾರಿ ಅನ್ನುವುದು ಮಾಜಿ ಪ್ರಧಾನಿಗಳ ಮಾತಾಗಿತ್ತು. ಆದರೆ ಇದೀಗ ರಾಜಕೀಯ ಪರಿಸ್ಥಿತಿ ಬದಲಾಗಿದೆ. ರಾಜ್ಯದಲ್ಲಿ ಜೆಡಿಎಸ್ ನ ಬದ್ಧ ವೈರಿಯಾಗಿದ್ದ ಕಾಂಗ್ರೆಸ್ ಜೊತೆ ಹೊಂದಾಣಿಕೆ ಸರ್ಕಾರ…
ಗುರುವನ್ನು ದೇವರಿಗೆ ಸಮಾನವಾಗಿ ನೋಡು ಅಂತಾರೆ. ಆದರೆ ಚಂಢೀಗಡದಲ್ಲಿ ಶಿಕ್ಷಕಿಯೊಬ್ಬಳು ಮಾಡಿದ ಕೆಲಸ ಇಡೀ ಶಿಕ್ಷಕ ವರ್ಗ ತಲೆ ತಗ್ಗಿಸುವಂತೆ ಮಾಡಿದೆ. ಫತೇಹಾಬಾದಿನ ಖಾಸಗಿ ಶಾಲೆಯೊಂದರ 15 ವರ್ಷದ ಬಾಲಕನ ಮತ್ತು 29 ವರ್ಷದ ಶಿಕ್ಷಕಿ ಕಳೆದ ತಿಂಗಳ 20ರಂದು ನಾಪತ್ತೆಯಾಗಿದ್ದರು. ಶಾಲೆಯ ಶಿಕ್ಷಕಿ ಮತ್ತು ವಿದ್ಯಾರ್ಥಿ ನಾಪತ್ತೆಯಾಗಿರು ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಎರಡು ಕುಟುಂಬದವರನ್ನು ಶಾಲೆಗೆ ಕರೆಸಿಕೊಂಡ ಶಾಲಾ ಮುಖ್ಯಸ್ಥರು…
ಉಡುಪಿ ಶೀರೂರು ಶ್ರೀಗಳ ಸಾವಿನ ಬಳಿಕ ನಡೆದ ಬೆಳವಣಿಗೆಗಳಿಗೆ ಲೆಕ್ಕವಿಲ್ಲ. ಹೈಕೋರ್ಟ್ ಹೇಳಿರುವಂತೆ ಪೊಲೀಸರ ತನಿಖೆಗಿಂತ ಮಾಧ್ಯಮಗಳ ತನಿಖೆಯೇ ವೇಗವಾಗಿದೆ. ಆದರೆ ಈ ನಡುವೆ ಕೇಳಿ ಬಂದ ಸುದ್ದಿ ನೂತನ ಪೀಠಾಧಿಪತಿಯ ಆಯ್ಕೆ. ಶೀರೂರು ಶ್ರೀಗಳ ಇದ್ದಾಗಲೇ ಉತ್ತರಾಧಿಕಾರಿಯ ಅಥವಾ ಕಿರಿಯ ಶ್ರೀಗಳ ನೇಮಕವಾಗಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಈಗ ಹೊಸದಾಗಿ ಪೀಠಾಧಿಪತಿಯ ಆಯ್ಕೆ ನಡೆಯಬೇಕಾಗಿದೆ. ಹಾಗಂತ ಅಷ್ಟಮಠಗಳಿಗೆ ಸನ್ಯಾಸಿಯನ್ನು ಆಯ್ಕೆ…
ಶೀರೂರು ಶ್ರೀಗಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕೆಂದು ಮಠದ ಭಕ್ತರು ಸಲ್ಲಿಸಿದ ಅರ್ಜಿಗೆ ಹಿನ್ನಡೆಯಾಗಿದೆ. ಭಕ್ತರ ಕೋರಿಕೆಯಂತೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಮಾಧ್ಯಮಗಳಲ್ಲಿ ಶೀರೂರು ಶ್ರೀಗಳ ಕುರಿತಂತೆ ಸುದ್ದಿ ಪ್ರಸಾರಕ್ಕೆ ತಡೆ ನೀಡಬೇಕು, ತನಿಖಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಬಾರದು ಎಂದು ಸೂಚಿಸಿ ಎಂದು ಶೀರೂರು ಮಠದ ಭಕ್ತರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ…
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕಾಮಿಡಿ ಕಿಲಾಡಿ ಸೀಸನ್ 2 ನಲ್ಲಿ ಅಪ್ಪಣ್ಣ ಹಾಗೂ ಸೂರಜ್ ಧೂಳೆಬ್ಬಿಸಿದ್ದರು. ತಮ್ಮ ನಟನೆಯ ಮೂಲಕ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ತಮ್ಮ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದರು. ಇದೀಗ ಇವರ ಸಾಧನೆ ತಕ್ಕ ಪ್ರತಿಫಲ ಸಂದಿದೆ. ಝೀ ಕನ್ನಡ ವಾಹಿನಿ ಇವರಿಬ್ಬರ ಫೇಸ್ ವ್ಯಾಲೂ ಬಳಸಿಕೊಳ್ಳಲು ನಿರ್ಧರಿಸಿದ್ದು, 10 ವರ್ಷಗಳ ಬಳಿಕ ಮತ್ತೆ ಪ್ರಸಾರವಾಗುತ್ತಿರುವ…
ತನ್ನ ಪ್ರಿಯಕರನನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿ ಪ್ರಿಯತಮಯೇ ಸಾಯಿಸಿದ ಘಟನೆ ಆಂಧ್ರ ವಿಜಯವಾಡದ ಪ್ರಕಾಶಂ ಜಿಲ್ಲೆಯ ಚೌಟಾಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಪೊಡಿಲಿ ನಿವಾಸಿ ಶೇಕ್ ಶಬ್ಬೀರ್ (32) ಎಂದು ಗುರುತಿಸಲಾಗಿದ್ದು, ಹತ್ಯೆಗೈದ ಬಳಿಕ ಆರೋಪಿ ಶಕೀರಾ (28) ಪೊಲೀಸ್ ಠಾಣೆಗೆ ಶರಣಾಗಿದ್ದಾಳೆ. ಮರಿಪುಡಿ ಪೊಲೀಸ್ ಠಾಣೆಯಲ್ಲಿ ಶೇಕ್ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ, ಜೊತೆಗೆ ಶಕೀರಾ ಸಹಭಾಗಿತ್ವದಲ್ಲಿ…
ಟುಮಾರೋ ಲ್ಯಾಂಡ್ ಜಗತ್ತಿನ ಜನಪ್ರಿಯ ಪಾರ್ಟಿ ತಾಣ ಇಲ್ಲಿಗೆ ಈಗ ನಟಿ ಹರ್ಷಿಕಾ ಪೂಣಚ್ಚ ಹೋಗಿದ್ದು ಹೊಸ ಹೊಸ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಮನಸೋಯಿಚ್ಛೆ ಮೋಜು ಮಸ್ತಿ ಮಾಡೋ ತಾಣದಲ್ಲಿ ಪ್ರತಿ ವರ್ಷ ಜುಲೈ ಅಥವಾ ಆಗಸ್ಟ್ನಲ್ಲಿ ಇಲ್ಲೊಂದು ಸಂಗೀತ ಜಾತ್ರೆ ನಡೆಯುತ್ತದೆ. ದೇಶ ವಿದೇಶದಿಂದ ಶ್ರೀಮಂತರೇ ಬರುವ ಈ ಮ್ಯೂಸಿಕ್ ಫೆಸ್ಟ್ ನಲ್ಲಿ ಭಾಗವಹಿಸಬೇಕಾದರೆ ಜನ ಬರುತ್ತಾರೆ,…
ಖಚಿತ ಮಾಹಿತಿ ಮೇರೆಗೆ ಮೈಸೂರಿನ ವಿಜಯನಗರ ಪೊಲೀಸರು ಹಾಗೂ ಒಡನಾಡಿ ಸಂಸ್ಥೆಯವರು ಜಂಟಿಯಾಗಿ ಶನಿವಾರ ಸಂಜೆ ಎರಡು ಬ್ಯೂಟಿ ಪಾರ್ಲರ್ ಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 7 ಯುವತಿಯ ರಕ್ಷಣೆ ಮಾಡಿ, 5 ಮಂದಿ ಪುರುಷರನ್ನು ಬಂಧಿಸಲಾಗಿತ್ತು. ಜೊತೆಗೆ ಒಂದು ಕಾರು, ಮೊಬೈಲ್ ಹಾಗೂ ಮೂರು ಬೈಕ್ ವಶಪಡಿಸಿಕೊಳ್ಳಲಾಗಿತ್ತು. ಈ ವೇಳೆ ಬ್ಯೂಟಿ ಪಾರ್ಲರ್ ಗಳಲ್ಲಿ ಬ್ಲೂಫಿಲ್ಮ್ ಚಿತ್ರೀಕರಿಸುತ್ತಿದ್ದರು…
ಪಾಕಿಸ್ತಾನದ ಸಂಭಾವ್ಯ ಪ್ರಧಾನಿಯಾಗಿ ಹೊಮ್ಮಿರುವ ಇಮ್ರಾನ್ ಖಾನ್ ಗೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಅಜರುದ್ದೀನ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಖಾನ್ ಚುನಾವಣೆಯಲ್ಲೇ ಗೆಲುವು ಸಾಧಿಸುತ್ತಿದ್ದಂತೆಯೇ ಕ್ರಿಕೆಟ್ ಲೋಕದ ಅನೇಕ ದಿಗ್ಗಜರು ಅಭಿನಂದನೆ ಸಲ್ಲಿಸಿ ಸಲಹೆ ನೀಡುತ್ತಿದ್ದಾರೆ. ಇದೀಗ ಖಾನ್ ಸಮಕಾಲೀನರಾದ ಅಜರುದ್ದೀನ್ ರಾಷ್ಟ್ರ ಮತ್ತು ಕ್ರಿಕೆಟ್ ತಂಡವನ್ನು ಮುನ್ನಡೆಸುವುದರಲ್ಲಿ ಬಹುದೊಡ್ಡ ವ್ಯತ್ಯಾಸವಿದೆ ಎಂದು ಸಲಹೆ ನೀಡಿದ್ದಾರೆ….