Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಮಹಾಮನೆಯಿಂದ ಹೊರ ಬಿದ್ದ ಗೀತಾ… ಮೂರೇ ವಾರಕ್ಕೆ ಕಿರುತೆರೆಯ ಗುಂಡಮ್ಮ ಎಲಿನಿಮೇಟ್ ಆಗಿದ್ಯಾಕೆ…?

Radhakrishna Anegundi by Radhakrishna Anegundi
March 21, 2021
in ಸೀರಿಯಲ್ ಸಂತೆ
Geetha Bharathi Bhat 01
Share on FacebookShare on TwitterWhatsAppTelegram

ಗಾಯಕಿ ನಟಿ ಗೀತಾ ಭಾರತಿ ಭಟ್ ಮೂರನೇ ವಾರದ ಎಲಿಮಿನೇಷನ್ ನಲ್ಲಿ ಮಹಾಮನೆಯಿಂದ ಹೊರ ಬಂದಿದ್ದಾರೆ.

ಹಾಗೇ ನೋಡಿದರೆ ಇವತ್ತು ಬಾ ಗುರು ಖ್ಯಾತಿಯ ಶಮಂತ್ ಹೊರ ಬರುತ್ತಾರೆ ಅನ್ನುವ ನಿರೀಕ್ಷೆಗಳಿತ್ತು. ಆದರೆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದ್ದು, 3ನೇ ವಾರಕ್ಕೆ ಕಿರುತೆರೆಯ ಗುಂಡಮ್ಮ ಮಹಾಮನೆಯ ಆಟ ಮುಗಿಸಿದ್ದಾರೆ.

geetha bhat bg
ಮಹಾಮನೆಯಿಂದ ಹೊರ ಬಿದ್ದ ಗೀತಾ... ಮೂರೇ ವಾರಕ್ಕೆ ಕಿರುತೆರೆಯ ಗುಂಡಮ್ಮ ಎಲಿನಿಮೇಟ್ ಆಗಿದ್ಯಾಕೆ...? 1

ಈ ವಾರ ಗೀತಾ ಭಾರತಿ, ಶಮಂತ್, ರಘು ಗೌಡ, ವಿಶ್ವನಾಥ್, ದಿವ್ಯಾ ಉರುಡುಗ ಮನೆಯಿಂದ ಹೊರ ಹೋಗಲು ನಾಮಿನೇಷನ್ ಆಗಿದ್ದರು.

ಹಾಗೇ ನೋಡಿದರೆ ಗೀತಾ ಕಳೆದ ವಾರವೇ ಬಿಗ್ ಬಾಸ್ ಮನೆಯಿಂದ ಹೊರಬರಬೇಕಾಗಿತ್ತು.

ಇದನ್ನೂ ಓದಿ : ನಾನ್ಯಾಕೆ ದಪ್ಪಗಿದ್ದೇನೆ…. ಬಿಗ್ ಬಾಸ್ ವೇದಿಕೆಯಲ್ಲಿ ರಹಸ್ಯ ಬಯಲು ಮಾಡಿದ ಗೀತಾ ಭಾರತಿ ಭಟ್

ಗೀತಾ ಅವರಿಗೆ ಸಾಕಷ್ಟು ಪ್ರತಿಭೆಗಳಿದೆ ಆದರೆ ಪ್ರತಿಭೆಗಳ ಮೂಲಕ ಅವರು ವೀಕ್ಷಕರನ್ನು ತಲುಪಲೇ ಇಲ್ಲ.

Geetha Bharathi Bhat8
ಮಹಾಮನೆಯಿಂದ ಹೊರ ಬಿದ್ದ ಗೀತಾ... ಮೂರೇ ವಾರಕ್ಕೆ ಕಿರುತೆರೆಯ ಗುಂಡಮ್ಮ ಎಲಿನಿಮೇಟ್ ಆಗಿದ್ಯಾಕೆ...? 2

ಪ್ರತಿಭೆ ಅನಾವರಣಗೊಳಿಸದಿದ್ದರೂ ಪರವಾಗಿಲ್ಲ, ಕನಿಷ್ಟ ಗೀತಾ ಅವರು ತಮ್ಮ ಸಂಕಷ್ಟ ಹಾದಿಯನ್ನು ವೀಕ್ಷಕರಿಗೆ ತೆರೆದಿಟ್ಟಿದ್ರೆ ಸಾಕಿತ್ತು. ಕರುನಾಡು ಕಣ್ಣೀರು ಹಾಕಿರೋದು.

ಕಿರುತೆರೆಯಲ್ಲಿ ಗೀತಾ ಮಿಂಚುತ್ತಿದ್ದಾರೆ. ಆದರೆ ಅವರ ವಾಸ ಇಂದಿಗೂ ಶೀಟ್ ಮನೆಯಲ್ಲಿ. ಸ್ವಂತ ಮನೆ ಹೊಂದಬೇಕು ಅನ್ನುವುದು ಅವರ ಕನಸು. ಇದು ಅವರ ಸಂಕಷ್ಟದ ಜೀವನಕ್ಕೊಂದು ಎಕ್ಸಾಂಪಲ್. ಹೊರಗಡೆ ನಗುತ್ತಿರುವ ಗೀತಾ ಹಿಂದೆ ಸಾವಿರ ಸಾವಿರ ನೋವಿನ ಕಥೆಗಳಿದೆ.

ಇದನ್ನೂ ಓದಿ : ಬಿಗ್ ಬಾಸ್ ಮನೆಗೆ ಹೋಗಿರುವ ಗೀತಾ ಭಾರತಿ ಭಟ್ ಎಷ್ಟು ಮುದ್ದಾಗಿದ್ದಾರೆ ಗೊತ್ತಾ…?

ಆದರೆ ಅದ್ಯಾವುದು ಕೂಡಾ ವೀಕ್ಷಕರನ್ನು ತಲುಪಲೇ ಇಲ್ಲ. ಯಾವಾಗ ಗೀತಾ ಕ್ಯಾಮಾರ ಮುಂದೆ ಕಾಣಿಸಿಕೊಳ್ಳುವುದು ಕಡಿಮೆಯಾಯ್ತೋ, ಗೀತಾ ಬಿಗ್ ಬಾಸ್ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ.

ಬಿಗ್ ಬಾಸ್ ಆಟವೇ ಹಾಗೇ, ಅಲ್ಲಿ ನಾನು ಇರುವುದೇ ಹೀಗೆ ಅಂದ್ರೆ ಖಂಡಿತಾ ಉದ್ದಾರವಾಗೋದಿಲ್ಲ. ಮುಖವಾಡ ಕಳಚೋ ಮನೆಯಲ್ಲಿ ಮುಖವಾಡ ಹಾಕಿಯೇ ಇರಬೇಕು. ಅದು ಅಸಾಧ್ಯ ಅನ್ನುವುದಾದರೆ ನಾನು ಇರೋದು ಹೀಗೆಯೇ ಅಂದವರು, ನಾನು ಇರುವುದು ಹೇಗ ಅನ್ನುವುದನ್ನು ತೋರಿಸಿಕೊಡಬೇಕು. ಗೀತಾ ಅವರಿಗೆ ಅದ್ಯಾವುದು ಸಾಧ್ಯವಾಗಲಿಲ್ಲ.

ಇನ್ನು ಗೀತಾ ವೈಯುಕ್ತಿಕ ಜೀವನದ ಕಡೆ ಬರುವುದಾದ್ರೆ ಕಾರ್ಕಳದ ಹುಡುಗಿ, ಬ್ಯಾಕಿಂಗ್ ಕ್ಷೇತ್ರದಲ್ಲಿ ಎರಡು ವರ್ಷ ದುಡಿದಿದ್ದರು. ಈ ವೇಳೆ ಬ್ರಹ್ಮಗಂಟು ಧಾರವಾಹಿಯಲ್ಲಿ ಅವಕಾಶ ಸಿಕ್ತು. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡವರನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕೈ ಬೀಸಿ ಕರೆಯಿತು.

ಅಲ್ಲೂ ತಾನೂ ಕೇವಲ ಗಾಯಕಿ ಹಾಗೂ ನಟಿಯಲ್ಲ, ನನ್ನೊಳಗೆ ನೃತ್ಯಗಾರ್ತಿಯೂ ಇದ್ದಾಳೆ ಅನ್ನುವುದನ್ನು ತೋರಿಸಿದರು.

ಬಳಿಕ ಹೋಗಿದ್ದು ಬಿಗ್ ಬಾಸ್ ಮನೆಗೆ, ಆದರೆ ಮಹಾಮನೆ ತುಂಬಾ ದಿನ ಗೀತಾ ಅವರನ್ನು ಇಟ್ಟುಕೊಳ್ಳಲು ಇಷ್ಟಪಡಲಿಲ್ಲ.

Tags: bbk8Bigg Bossಬಿಗ್ ಬಾಸ್geetha bhatಗೀತಾ ಭಾರತಿ ಭಟ್
Share22TweetSendShare

Discussion about this post

Related News

ardhangi serial rajini entry as kalyani

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothejotheyali-ct-ravi-aryavardhan-character

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

Bigg Boss OTT : ಮೂಡ್ ಬಂದಿಲ್ಲ ಅಂದ್ರೆ 3 ದಿನವಾದ್ರೂ ಮಾಡಲ್ಲ : ಸುದೀಪ್ ಮುಂದೆ ಸೋನು ರಹಸ್ಯ ಬಯಲು

bigg boss roopesh shetty : ಅವಳು ಬೀಳ್ತಾ ಇಲ್ಲ ಇವನು ಬಿಡ್ತಾ ಇಲ್ಲ : ರೂಪೇಶ್ love with ಸಾನ್ಯಾ

kiran yogeshwar  : ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಿರಣ್ ಯೋಗೇಶ್ವರ್

Bigg Boss OTT : ವಾಶ್ ರೂಮ್ ನಲ್ಲಿ ಜಿರಳೆ : ಸಾನ್ಯಾ ಸಹಾಯಕ್ಕೆ ರೂಪೇಶ್

Bigg Boss Kannada Ott : ಆರ್ಯವರ್ಧನ್ ಚಳಿ ಬಿಡಿಸಿದ ಪತ್ರಕರ್ತ ಸೋಮಣ್ಣ ಮಾಚಿಮಡ

somanna machimada: ಸಿಂಗಲ್ ಎಂದು ಹೋಗಿರುವ ಸೋಮಣ್ಣ ಪ್ರೀತಿಯಲ್ಲಿ ಬೀಳ್ತಾರ

mangala gowri maduve ಗೆ ಮಂಗಳ  ರಾಮ್ ಜೀ ಹೇಳಿದ್ದೇನು…

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್