Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ತಂದೆ ವಿಷ ಕೊಟ್ಟರೂ ದಿವ್ಯಾ ಸುರೇಶ್ ಬದುಕಿ ಬಂದಿದ್ದು ಹೇಗೆ …?

Radhakrishna Anegundi by Radhakrishna Anegundi
March 26, 2021
in ಗಾಂಧಿ ಕ್ಲಾಸ್
divya suresh 1
Share on FacebookShare on TwitterWhatsAppTelegram

ಬಿಗ್ ಬಾಸ್ ಮನೆ ಇದೀಗ ರಂಗೇರುತ್ತಿದೆ. ಒಂದೇ ತಟ್ಟೆಯಲ್ಲಿ ಉಣ್ಣುತ್ತಿದ್ದ ಮಂದಿ ಈಗ ಪರಸ್ಪರ ಸ್ಪರ್ಧೆ ಶುರುವಿಟ್ಟುಕೊಂಡಿದ್ದಾರೆ.

ಮಾವ ಅಳಿಯನದ್ದು ಬಿಡಿಸಲಾರದ ಸಂಬಂಧ ಅಂದುಕೊಂಡ್ರೆ ತೊಡೆ ತಟ್ಟಿ ತೋಳು ಏರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ ಒಂದಿಷ್ಟು ಹಾಸ್ಯ, ಒಂದಿಷ್ಟು ಕಣ್ಣೀರುಗಳ ಮೂಲಕ ನಿದ್ದೆಗೆ ಜಾರುವ ವೀಕ್ಷಕರನ್ನು ಹಿಡಿದಿಡುವ ಪ್ರಯತ್ನಕ್ಕೆ ವಾಹಿನಿ ಮುಂದಾಗಿದೆ.

ಅದರಲ್ಲೊಂದು ಪ್ರಯತ್ನ ಗುಟ್ಟೊಂದು ಹೇಳುವ ಟಾಸ್ಕ್. ಈ ಟಾಸ್ಕ್ ನಲ್ಲಿ ಚಂದ್ರಕಲಾ ಅವರ ತಂದೆಯಿಂದಲೇ ಆದ ಕಿರುಕುಳವನ್ನು ಹೇಳಿಕೊಂಡರೆ, ವೈಷ್ಣವಿ ತಮ್ಮ ಪ್ರೇಮ ವೈಫಲ್ಯದ ಕಥೆ ಹೇಳಿದ್ದಾರೆ. ಮಂಜ ಕೋಳಿ ಕದ್ದ ಹೇಳಿದ್ರೆ, ದಿವ್ಯ ಸುರೇಶ್ ಕಥೆ ಮಾತ್ರ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.

divya suresh bbk8
ತಂದೆ ವಿಷ ಕೊಟ್ಟರೂ ದಿವ್ಯಾ ಸುರೇಶ್ ಬದುಕಿ ಬಂದಿದ್ದು ಹೇಗೆ ...? 1

ನಾನ್ಯಾಕೆ ಇವತ್ತು ಇಷ್ಟೊಂದು ಸ್ಟ್ರಾಂಗ್ ಅನ್ನುವ ರಹಸ್ಯ ಬಿಡಿಸಲು ನಿಂತ ದಿವ್ಯಾ, ತಂದೆ ತಮ್ಮ ಪಾಲಿಗೆ ಕೊಲೆಗಾರನಾದ ಕಣ್ಣೀರ ಕಥೆಯನ್ನು ಬಿಡಿಸಿಟ್ಟಿದ್ದಾರೆ.

ಅದು ದಿವ್ಯಾ ಎರಡನೇ ತರಗತಿಯಲ್ಲಿದ್ದ ಸಂದರ್ಭ. ಆಗ್ಲೇ ತಂದೆ ಕುಡಿತದ ಚಟವನ್ನು ಅಂಟಿಸಿಕೊಂಡಿದ್ದರು. ಇದರಿಂದ ತಾಯಿ ಪಡಬಾರದ ಕಷ್ಟ ಪಡುತ್ತಿದ್ದರು. ಮನೆ ನಿಭಾಯಿಸೋದು, ಮಕ್ಕಳ ಶಾಲೆಯ ಖರ್ಚು ಎಲ್ಲದಕ್ಕೂ ಹೇಗೋ ದುಡಿದು ಹಣ ಸಂಪಾದಿಸುತ್ತಿದ್ದರು.

divya suresh7
ತಂದೆ ವಿಷ ಕೊಟ್ಟರೂ ದಿವ್ಯಾ ಸುರೇಶ್ ಬದುಕಿ ಬಂದಿದ್ದು ಹೇಗೆ ...? 2

ಅದೊಂದು ದಿನ ದಿವ್ಯಾ ತಂದೆಗೆ ಏನಾಗಿತ್ತೋ ಗೊತ್ತಿಲ್ಲ. ಅಷ್ಟು ದಿನಗಳ ಕಾಲ ಮಕ್ಕಳಿಗೆ ತಟ್ಟೆಯಲ್ಲಿ ಊಟ ಹಾಕಿ ಕೊಟ್ಟವರಲ್ಲ. ಅದೊಂದು ದಿನ ಮನೆಗೆ ಬಂದವರೇ ಅಡುಗೆ ಮನೆಗೆ ಹೋಗಿ, ತಟ್ಟೆಗೆ ಊಟ ಹಾಕಿ ಕಲಸಿ ದಿವ್ಯಾ ಹಾಗೂ ಅವರ ಅಣ್ಣನ ಕೈಗೆ ಕೊಟ್ಟಿದ್ದಾರೆ. ಜೊತೆಗೆ ತಾವೊಂದು ತಟ್ಟೆಯಲ್ಲಿ ಊಟ ಮಾಡಲಾರಂಭಿಸಿದ್ದಾರೆ.

ಒಂದೆರೆಡು ತುತ್ತು ಒಳಗೆ ಹೋಗಿರಬೇಕು ಮೂವರು ವಾಂತಿ ಮಾಡಲಾರಂಭಿಸಿದ್ದಾರೆ. ಆಗ ತಂದೆ ಊಟಕ್ಕೆ ವಿಷ ಹಾಕಿದ ವಿಷಯ ಹೇಳಿದ್ದಾರೆ.ಅಮ್ಮ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅಕ್ಕ ಪಕ್ಕದ ಮನೆಯವರು ಸಹಾಯಕ್ಕೆ ಬಾರದೇ ಇರುತ್ತಿದ್ರೆ ಮೂವರು ಬದುಕುಳಿಯುತ್ತಿರಲಿಲ್ಲ.

ನೆರೆ ಮನೆಯವರು ಆಸ್ಪತ್ರೆ ದಾಖಲಿಸಿದ ಕಾರಣ ಮೂವರು ಬದುಕಿ ಬಂದೆವು ಎಂದು ಮಾತು ಮುಗಿಸಿದ ದಿವ್ಯಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆದರೆ ಅವತ್ತು ತಂದೆ ಹಾಗ್ಯಾಕೆ ಮಾಡಿದರು ಅನ್ನುವ ಪ್ರಶ್ನೆಗೆ ದಿವ್ಯಾ ಬಳಿ ಇನ್ನೂ ಉತ್ತರವಿಲ್ಲ.

Tags: bbk8ಬಿಗ್ ಬಾಸ್bigg boss kannadadivya sureshದಿವ್ಯಾ ಸುರೇಶ್
Share12TweetSendShare

Discussion about this post

Related News

Kantara Box Office 300 crore Kantara Box Office 300 crore

Kantara Box Office 300 crore : 30 ದಿನದಲ್ಲಿ 300 ಕೋಟಿ : ದಾಖಲೆ ಮೇಲೆ ದಾಖಲೆ ಬರೆದ ಕಾಂತಾರ

dhruva-sarja-and-prerana-expecting-their-first-child

Dhruva sarjaa : ಗುಡ್ ನ್ಯೂಸ್ ಕೊಟ್ಟ ಧ್ರುವ ಪ್ರೇರಣಾ ದಂಪತಿ

Dhamaka : ಧಮಾಕ ಟ್ರೇಲರ್ ರಿಲೀಸ್…ಇದು ಕಾಮಿಡಿ ಜೋಡಿಯ ನಗುವಿನ ಟಾನಿಕ್

Darshan NikitaThukral: ದರ್ಶನ್ ಮತ್ತು ನನ್ನ ಸಂಬಂಧ ಹಾಳು ಮಾಡಿದ್ದು ನಿಖಿತಾ : ಓಂಪ್ರಕಾಶ್ ರಾವ್ ಸ್ಫೋಟಕ ಹೇಳಿಕೆ

Malashree daughter Radhana Ram :ದರ್ಶನ್ ಗೆ ನಾಯಕಿಯಾಗಲು ಹೆಸರು ಬದಲಾಯಿಸಿಕೊಂಡ ಮಾಲಾಶ್ರೀ ಮಗಳು

Gaalipata2 : ಗಾಳಿಪಟ 2 ವಿತರಿಸುವ ಹಕ್ಕು ಪಡೆದ ಕೆವಿಎನ್ ಸಂಸ್ಥೆ

biggboss shashi : ಹಸೆಮಣೆ ಏರಲು ಸಜ್ಜಾದ ಬಿಗ್ ಬಾಸ್ ಮನೆಯ ಮಾರ್ಡನ್ ರೈತ ಶಶಿಕುಮಾರ್

vikranth rona :13 ವರ್ಷಗಳ ಬಳಿಕ ದೆಹಲಿಗೆ ಭೇಟಿ : ವಿಕ್ರಾಂತ್ ರೋಣ ಬಿಡುಗಡೆಗೂ ಮುನ್ನ ಬಿಜೆಪಿ ಸಚಿವರ ಮನೆಗೆ ದೌಡು

ಶಿರಡಿಯಲ್ಲಿ ಶರ್ಮಿಳಾ ಮಾಂಡ್ರೆ : ಗುರುವಾರ ಬಾಬಾನಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ

ಚಂದನವನದ ವಜ್ರೇಶ್ವರಿಯಾಗ್ತಾರ ಅಶ್ವಿನಿ : ಅತ್ತೆಯ ಫೋಟೋದೊಂದಿಗೆ ಸೊಸೆ

Latest News

arpith indravadan arrest car accident mangalore

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi kannada serial suvarna channel

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್