Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಬಾಳೆಹಣ್ಣು ತಿನ್ನುವಾಗ ಎಚ್ಚರವಿರಲಿ… ತೋಟದಲ್ಲೇ ಸೇರಿಸಲಾಗುತ್ತಿದೆ ವಿಷ

Radhakrishna Anegundi by Radhakrishna Anegundi
October 13, 2021
in ಕೃಷಿ
banana agriculture
Share on FacebookShare on TwitterWhatsAppTelegram

ದಿನಕ್ಕೊಂದು ಸೇಬು ತಿನ್ನಿ, ಡಾಕ್ಟರ್ ದೂರವಿರಿಸಿ ಅನ್ನುವ ಮಾತಿದೆ. ಆದರೆ ಈಗ ಹಾಗಿಲ್ಲ, ಡಾಕ್ಟರ್ ತಿಂದ ಮೇಲೆ ಡಾಕ್ಟರ್ ಭೇಟಿಯಾಗಲೇಬೇಕು. ಕಾರಣ ಸೇಬಿಗೆ ಸಿಂಪಡಿಸಿರುವ ಮೆಡಿಸಿನ್, ಅದರ ರಕ್ಷಣೆಗೆ ಸವರಿರುವ ವ್ಯಾಕ್ಸ್ ಆರೋಗ್ಯ ಕೆಡಿಸುತ್ತಿದೆ.

ಹಾಗಂತ ಸೇಬು ಮಾತ್ರವಲ್ಲ ಅದ್ಯಾವ ಹಣ್ಣು, ತರ್ಕಾರಿ,ಸೊಪ್ಪುಗಳನ್ನು ತಿನ್ನಬೇಕಾದರೂ ಸಾವಿರ ಸಲ ಯೋಚಿಸಬೇಕಾಗುತ್ತದೆ.ಸಂರಕ್ಷಣೆ ಸಲುವಾಗಿ ಹಾಕುತ್ತಿರುವ ಮೆಡಿಸಿನ್ ವಿಷವಾಗುತ್ತಿದೆ. ಈ ಸಮಸ್ಯೆಯಿಂದ ಮುಕ್ತವಾಗಬೇಕಾದರೆ ಮನೆಯಲ್ಲೇ ಸಾವಯವ ರೀತಿಯಲ್ಲಿ ಸೊಪ್ಪು ತರ್ಕಾರಿ ಬೆಳೆಸಿ ದೇಹಕ್ಕೆ ಸೇರುವ ವಿಷದ ಪ್ರಮಾಣ ಕಡಿಮೆ ಮಾಡಬಹುದು. ಇದೀಗ ಬಾಳೆಹಣ್ಣು ತಿನ್ನಬೇಕಾದರೂ ಸಾವಿರ ಸಲ ಯೋಚಿಸಬೇಕಾಗಿದೆ. ಇದಕ್ಕೆ ಕಾರಣ ಫೇಸ್ ಬುಕ್ ನಲ್ಲಿ ನಡೆದಿರುವ ಚರ್ಚೆ.

ಕೃಷಿಕ ಅನ್ನುವ ಫೇಸ್ ಬುಕ್ ನಲ್ಲಿ ರೈತರೊಬ್ಬರು “ ಬಾಳೆಗೊನೆ ತುದಿಗೆ 6 ಇಂಚು ಬಿಟ್ಟು ಕಟ್ ಮಾಡಿ ಅದ್ಕೆ ಸಗಣಿ ಮತ್ತು ಯುರಿಯ್ mix ಮಾಡಿ ತುದಿಗೆ ಕಟ್ದ್ರೆ ಕಾಯಿ ದಪ್ಪ ಆಗುತ್ತೆ ಅಂತ ನಿಜನ್ ಯಾರಾದ್ರೂ ಮಾಡಿದವರು ಇದ್ರೆ ಹೇಳಿ ಮತ್ತೆ ಅದರ ಜೊತೆ ಮತ್ತೆ ಏನಾದ್ರು mix ಮಾಡಬೇಕೆ ತಿಳಿಸಿ” ಅಂದಿದ್ದಾರೆ.

banna 01

ಇದಕ್ಕೆ ಹತ್ತಾರು ಸಲಹೆಗಳು ಬಂದಿದೆ. ಕೆಲವರು ಜೀವಾಮೃತ ಕಟ್ಟಿ ಅಂದ್ರೆ, ಮತ್ತೆ ಕೆಲವರು ಯೂರಿಯಾ, ಪೊಟ್ಯಾಷ್ ಕಟ್ಟಿ ಅಂದಿದ್ದಾರೆ. ಮತ್ತೆ ಕೆಲವರು ಕೆಮಿಕಲ್ ಸೇರಿಸಬೇಡಿ, ಯೂರಿಯಾ ಹಾಕಬೇಡಿ ಆರೋಗ್ಯಕ್ಕೆ ಹಾನಿ ಅಂದಿದ್ದಾರೆ. ಇದಕ್ಕೆ ಶಾಕಿಂಗ್ ಉತ್ತರ ಬಂದಿದ್ದು, “ ಅದನ್ನ ತಿನ್ನೋ ಮನುಷ್ಯರು ನೊಡ್ಕೋತಾರ ಬಿಡಿ, ಚೀಪ್ ಮತ್ತು ನೋಡೋಕೆ ಸೈಜ್ ಚೆನ್ನಾಗಿರಬೇಕು ಅಂತ ಅದೇ ಮನುಷ್ಯರು ಅಲ್ವ ಹೇಳೋದು? ರೈತ ಒಬ್ಬ ಸಾಯಬೇಕು, ಉಳಿದವರೆಲ್ಲ ಚೆನ್ನಾಗಿ ಇರ್ಬೇಕು ಅಂದ್ರೆ ಹೆಂಗೆ  ಸ್ವಾಮಿ ಅಂದಿದ್ದಾರೆ.

banna 02

ಈ ರೈತರು ಕೊಟ್ಟಿರುವ ಉತ್ತರ ನಿಜಕ್ಕೂ ಚರ್ಚೆಯಾಗಲೇಬೇಕು. ಬೆಲೆಯೂ ಕಡಿಮೆ ಇರಬೇಕು ಆದರೆ ಕಾಯಿ ಸೈಜ್ ಇರಬೇಕು ಅಂದಾಗ ಬೆಳೆಗಾರನಿಗೆ ಅಡ್ಡ ದಾರಿ ಹಿಡಿಯದೆ ವಿಧಿಯಿಲ್ಲ.

Tags: krushi
ShareTweetSendShare

Discussion about this post

Related News

arecanut-import-govt-allows-import-of-17000-ton-yr-green-areca-nut-without-mip-condition-from-bhutan

Arecanut import : ಭೂತಾನ್ ನಿಂದ ಅಡಿಕೆ ಆಮದಿಗೆ ನಿರ್ಧಾರ : ಕರ್ನಾಟಕದ ಅಡಿಕೆ ಬೆಳೆಗಾರರಿಗೆ ಕೈ ಕೊಟ್ಟ ಬಿಜೆಪಿ

Agriculture poison used in agriculture

Agriculture : ತೋಟಕ್ಕೆ ವಿಷ ಸುರಿಯುತ್ತೀರಾ…ಕ್ಯಾನ್ಸರ್ ನಿಮ್ಮ ಮನೆಯಂಗಳಕ್ಕೆ ತಲುಪಿದೆ ಅಂದುಕೊಳ್ಳಿ

Areca nut : ನೀವು ಅಡಿಕೆ ಕೃಷಿಕರೇ… ಕೃಷಿ ವಿಜ್ಞಾನಿಯ ಈ ಮಾತನ್ನು ಒಂದ್ಸಲ ಓದಿಕೊಳ್ಳಿ

ಕೆಜಿಗೆ 26 ರೂಪಾಯಿ : ಟೊಮೆಟೋ ದರ ಕುಸಿತ

FACT CHECK  : ಗದ್ದೆಯಲ್ಲಿ ಸಿಕ್ಕ ಮೀನುಗಳಿಗೆ ಸಾವಿರಾರು ರೂಪಾಯಿ : ಸಾವಿರ ರೂಪಾಯಿ ಸಿಕ್ರೆ ಹೆಚ್ಚು

ಕೆಜಿ ಟೊಮೆಟೋಗೆ 70 ರೂಪಾಯಿ : 3 ತಿಂಗಳ ಹಿಂದೆ ಕೆಜಿಗೆ 10 ರೂಪಾಯಿ

ಎರಡು ದಿನದ ತರಬೇತಿ : ತಿಂಗಳಿಗೆ 45 ಸಾವಿರ ದುಡಿಯುವ ಅವಕಾಶ : ಕೃಷಿ ಬಗ್ಗೆ ಆಸಕ್ತಿಯುಳ್ಳವರಿಗೆ ಅವಕಾಶ

ಅಯ್ಯೋ ಭಗವಂತ : ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

ಅಡಿಕೆ ನಿಷೇಧಕ್ಕೆ ಬಿಜೆಪಿ ಸಂಸದನಿಂದ ಆಗ್ರಹ : ಮೋದಿಗೆ ಪತ್ರ ಬರೆದ ದುಬೆ

ಮರದ ಗಾಣದ ಎಣ್ಣೆಯ ಉದ್ದಿಮೆಗೆ ಕೈ ಹಾಕಿದ ಸಾಗರದ ಸಾಹಸಿಗರು

Latest News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್