ಅನರ್ಬ್ ಗೋಸ್ವಾಮಿ, ದೇಶ ಮೆಚ್ಚಿದ ಪತ್ರಕರ್ತ. ಹಲವು ಹಗರಣಗಳನ್ನು ಹೊರಗೆಳೆದ ಛಲಗಾರ. ಕಾಂಗ್ರೆಸ್ ನ ಗಾಂಧಿ ಕುಟುಂಬವನ್ನು ಇನ್ನಿಲ್ಲದಂತೆ ಕಾಡಿದ ಬೇತಾಳ.
ಆದರೆ ಇದೇ ಅರ್ನಬ್ ಗೋಸ್ವಾಮಿ ಇದೀಗ ಹೆಸರು ಕೆಡಿಸಿಕೊಂಡಿದ್ದಾರೆ. ಟಿ.ಆರ್.ಪಿ ಹಗರಣದಲ್ಲಿ ಸಿಲುಕಿದ್ದು ಮಾತ್ರವಲ್ಲದೆ, ದೇಶದ ಗೌಪ್ಯ ವಿಚಾರವನ್ನು ಲೀಕ್ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
ದೇಶದ ಭದ್ರತೆಯ ವಿಚಾರದಲ್ಲಿ ಆರೋಪ ಬಂದರೂ ಬಿಜೆಪಿ ದಿವ್ಯ ಮೌನ ತಳೆದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
Discussion about this post