ಪ್ರಗತಿಪರ ಹೋರಾಟಗಾರ ಹಾಗೂ ಬರಹಗಾರರಾಗಿರುವ ಅಗ್ನಿ ಶ್ರೀಧರ್ ಶಬರಿಮಲೆಗೆ ಮಹಿಳಾ ಪ್ರವೇಶ ಕುರಿತಂತೆ ಮಾತನಾಡಿದ್ದಾರೆ. ಕೆಲವರಿಗೆ ಇದು ಶಾಕಿಂಗ್ ಅನ್ನಿಸಬಹುದು. ಆದರೆ ಅವರು ಎತ್ತಿರುವ ಪ್ರಶ್ನೆಗಳು ಹಾಗೂ ಹೇಳಿರುವ ಮಾತುಗಳು ಸತ್ಯಕ್ಕೆ ಹತ್ತಿರವಾಗಿದೆ. ಹಾಗಂತ ಅಗ್ನಿ ಶ್ರೀಧರ್ ಹಿಂದುತ್ವ ಪರವಾಗಿದ್ದಾರೆ ಅಂದುಕೊಳ್ಳಬೇಡಿ. ಅವರು ಹೇಳಿರುವ ಮಾತುಗಳು ನಿಜವಾದ ದೇವರ ಭಕ್ತರು ಯಾರೋ ಅವರಿಗೆ ಅನ್ವಯಿಸುತ್ತದೆ. ಬೂಟಾಟಿಕೆಯ ಭಕ್ತರಿಗೆ ಅನ್ವಯಿಸುವುದಿಲ್ಲ.
Discussion about this post