Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಕೋಟಿ ಕೊಟ್ಟರೂ ಅದೊಂದು ಪಾತ್ರ ಮಾಡುವುದಿಲ್ಲವಂತೆ ಚಿಕ್ಕಣ್ಣ

Radhakrishna Anegundi by Radhakrishna Anegundi
August 4, 2018
in ಮನೋರಂಜನೆ
chikkanna1
Share on FacebookShare on TwitterWhatsAppTelegram

ಚಿಕ್ಕಣ್ಣ  ಟಿವಿಯಲ್ಲಿ ನಿರೂಪಕನಾಗಿದ್ದ ವೇಳೆ ಈಗಿನಂತೆ ಹಾಸ್ಯಭರಿತ ರಿಯಾಲಿಟಿ ಶೋ ಗಳು ಇರಲಿಲ್ಲ. ಒಂದು ವೇಳೆ ಆಗ್ಲೇ ಕಾಮಿಡಿ  ರಿಯಾಲಿಟಿ ಶೋ ಇರುತ್ತಿದ್ದರೆ ಚಿಕ್ಕಣ್ಣ ಹೇಗಿರುತ್ತಿದ್ದರು ಊಹಿಸಿ.ಆದರೆ ಅದು ಅವರ ಪಾಲಿಗೆ ಒಳ್ಳೆಯದೇ ಆಯ್ತು ಅನ್ನಿಸುತ್ತದೆ.

ಟಿವಿ ಶೋ ನಡೆಸಿಕೊಡುತ್ತಿದ್ದ ಚಿಕ್ಕಣ್ಣ ಆಗ ಜೇಬಿನಲ್ಲಿ ಫೋಟೋ ಹಿಡಿದುಕೊಂಡೇ  ತಿರುಗುತ್ತಿದ್ದರು. ಮುಹೂರ್ತ ಸಮಾರಂಭಗಳಿಗೆ ಹೋಗಿ ನಿರ್ದೇಶಕರನ್ನು ಭೇಟಿಯಾಗಿ ಅವಕಾಶ ಕೊಡಿ ಸಾರ್ ಎಂದು ಫೋಟೋ ಕೊಟ್ಟು ಬರುತ್ತಿದ್ದರು. ಆದರೆ ಆಗ ಅವಕಾಶ ಸಿಗಬಹುದು ಅನ್ನುವ ನಿರೀಕ್ಷೆ ಇತ್ತು. ಆದರೆ ಈ ಮಟ್ಟಿಗೆ ಸ್ಟಾರ್ ಪಟ್ಟ ಸಿಗುತ್ತದೆ ಅನ್ನುವ ನಿರೀಕ್ಷೆ ಇರಲಿಲ್ಲ.

ಆ ದಿನಗಳಲ್ಲಿ ದಿನದ ಖರ್ಚು ಹೇಗಪ್ಪ ನಿಭಾಯಿಸುವುದು ಅನ್ನುವುದೇ ಅವರ ತಲೆನೋವಾಗಿತ್ತು.

ಸಿಕ್ಕರೆ ಸಿಗುತ್ತದೆ, ಹೇಗೋ ಕಿರುತೆರೆಯಲ್ಲಿ ಹಾಸ್ಯ ಕಾರ್ಯಕ್ರಮ ಕೈ ಬಿಡುವುದಿಲ್ಲ ಅನ್ನುವ ನಿರೀಕ್ಷೆ ಇತ್ತು.  ಅದರಲ್ಲೇ ಜೀವನ ನಡೆಸಬಹುದು ಅನ್ನುವ ಧೈರ್ಯವೂ ಇತ್ತು.

ಆದರೆ ಯಶ್ ತಮ್ಮ ಕಿರಾತಕ ಸಿನಿಮಾದಲ್ಲಿ ಕೊಟ್ಟ ಅವಕಾಶ ಚಿಕ್ಕಣ್ಣ ಅವರನ್ನು ದೊಡ್ಡಣ್ಣನಾಗಿ ಮಾಡಿತು.  ಹಾಸ್ಯ ನಟರಿಗಾಗಿ ಪರದಾಡುತ್ತಿದ್ದ ಚಂದನವನಕ್ಕೆ ಚಿಕ್ಕಣ್ಣ ನಕ್ಷತ್ರವಾಗಿ ಹೋದರು. ಈಗ ಅವರು ನಟಿಸಿದ ಸಿನಿಮಾಗಳ ಸಂಖ್ಯೆ 50 ಗಡಿ ದಾಟಿದೆ.

7 ವರ್ಷಗಳಲ್ಲಿ 50ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸುವುದು ಅಂದರೆ ಸುಲಭದ ಮಾತಲ್ಲ.

ಆದರೆ ಇಷ್ಟೆಲ್ಲಾ ಬೇಡಿಕೆ ಚಿಕ್ಕಣ್ಣ ಒಂದಿಷ್ಟು ಬದಲಾಗಿಲ್ಲ. ಅವರೇ ಹೇಳುವಂತೆ

  “ ಆಗ 10 ರೂಪಾಯಿ ಊಟ ಮಾಡುತ್ತಿದ್ದೆ, ಈಗ 25 ರೂಪಾಯಿ ಊಟ. ಅದು ಬಿಟ್ಟರೆ ಎಲ್ಲಾ ಹಾಗೇ ಇದೆ. ಲೈಫ್ Change ಆಗಿಲ್ಲ”

ಹಾಗಂತ ಚಿಕ್ಕಣ್ಣ ಎಂದಿಗೂ ದೊಡ್ಡ ನಟನಾಗಬೇಕು ಎಂದು ಬಯಸಿದವರಲ್ಲ. ಸ್ಟಾರ್ ಪಟ್ಟ ಗಿಟ್ಟಬೇಕು ಎಂದು ಇಚ್ಛಿಸಿದವರಲ್ಲ. ನಟನೆಯ ಕಾರಣಕ್ಕೆ ಜನ ಮೆಚ್ಚಿದರು. ಚಿಕ್ಕಣ್ಣ ಇದ್ದರೆ ಚಿತ್ರಕ್ಕೆ ತೂಕ ಅಂದರು. ಹೀಗಾಗಿ ದೊಡ್ಡ ನಟನಾದರು, ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು.

ಇಷ್ಟೆಲ್ಲಾ ಸಾಧಿಸಿರುವ ಚಿಕ್ಕಣ್ಣ ಬಳಿ, ಸರ್ ನೀವು ಹೀರೋ ಯಾವಾಗ ಎಂದು ಕೇಳಿ ನೋಡಿ.

“ಈಗ ಚೆನ್ನಾಗಿದ್ದೇನೆ. ಚೆನ್ನಾಗಿರೋದು ಬೇಡ್ವ..? ಅವೆಲ್ಲಾ ಬೇಕಾ. ರಾಜಾ ಹುಲಿ ಬಿಡುಗಡೆಯಾದ ಸಂದರ್ಭದಲ್ಲಿ ಹಿರೋ ಆಗುವ ಅವಕಾಶ ಬಂದಿತ್ತು. ನಾನೇ ಬೇಡ ಅಂದೆ. ಹಿರೋ ಆಗಿ ಚಿತ್ರ ಗೆದ್ದರೆ ಸರಿ. ಸೋತರೆ..”?

ಚಿತ್ರ ಸೋತರೆ ನಿರ್ಮಾಪಕರು ಆ ಮೇಲೆ ಬೇರೆ ಚಿತ್ರಗಳಿಗೆ ಕರೆಯುವುದನ್ನೇ ನಿಲ್ಲಿಸುತ್ತಾರೆ. ಹಾಗಾಗಿಯೇ ನಾಯಕನಾಗುವ ಯೋಚನೆ ಬಿಟ್ಟು ಪಾತ್ರಗಳಿಗೆ ಸೀಮಿತವಾಗಲು ನಿರ್ಧರಿಸಿರುವ ಚಿಕ್ಕಣ್ಣ, ಕೋಟಿ ಕೊಟ್ಟರೂ ನಾಯಕನಾಗುವುದಿಲ್ಲ ಅನ್ನುತ್ತಾರೆ.

Tags: ಚಿಕ್ಕಣ್ಣChikkanna
ShareTweetSendShare

Discussion about this post

Related News

Kantara Box Office 300 crore Kantara Box Office 300 crore

Kantara Box Office 300 crore : 30 ದಿನದಲ್ಲಿ 300 ಕೋಟಿ : ದಾಖಲೆ ಮೇಲೆ ದಾಖಲೆ ಬರೆದ ಕಾಂತಾರ

dhruva-sarja-and-prerana-expecting-their-first-child

Dhruva sarjaa : ಗುಡ್ ನ್ಯೂಸ್ ಕೊಟ್ಟ ಧ್ರುವ ಪ್ರೇರಣಾ ದಂಪತಿ

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

Dhamaka : ಧಮಾಕ ಟ್ರೇಲರ್ ರಿಲೀಸ್…ಇದು ಕಾಮಿಡಿ ಜೋಡಿಯ ನಗುವಿನ ಟಾನಿಕ್

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

Bigg Boss OTT : ಮೂಡ್ ಬಂದಿಲ್ಲ ಅಂದ್ರೆ 3 ದಿನವಾದ್ರೂ ಮಾಡಲ್ಲ : ಸುದೀಪ್ ಮುಂದೆ ಸೋನು ರಹಸ್ಯ ಬಯಲು

bigg boss roopesh shetty : ಅವಳು ಬೀಳ್ತಾ ಇಲ್ಲ ಇವನು ಬಿಡ್ತಾ ಇಲ್ಲ : ರೂಪೇಶ್ love with ಸಾನ್ಯಾ

kiran yogeshwar  : ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಿರಣ್ ಯೋಗೇಶ್ವರ್

Bigg Boss OTT : ವಾಶ್ ರೂಮ್ ನಲ್ಲಿ ಜಿರಳೆ : ಸಾನ್ಯಾ ಸಹಾಯಕ್ಕೆ ರೂಪೇಶ್

Latest News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್